November 2014

  • November 25, 2014
    ಬರಹ: nagaraju Nana
    ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯಿಂದ ಕನ್ನಡ ನೋಟ್ ಎಂಬ ಆಪ್ ಬಿಡುಗಡೆ ಗೊಳಿಸಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.ಇದರಲ್ಲಿ ಹೊಸ ಕಡತ ತೆಗೆದು ನಮಗೆ ಅವಶ್ಯವಿರುವ ಮಾಹಿತಿಗಳನ್ನು…
  • November 24, 2014
    ಬರಹ: GURURAJ DESAI1…
    ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು.…
  • November 23, 2014
    ಬರಹ: Harish Athreya
    ರೆಕ್ಕೆ ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ…
  • November 23, 2014
    ಬರಹ: Sunil Kumar
    ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ... ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊರಿನ ಹೆಣ್ಣನ್ನು ತಂದು…
  • November 22, 2014
    ಬರಹ: kavinagaraj
        ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ…
  • November 21, 2014
    ಬರಹ: Sunil Kumar
    ಕಿಸ್ ಆಫ್ ಲವ್ ಕಥೆ ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ್ದರು.ಒಮ್ಮೆ ಪತ್ರಿಕೆ…
  • November 21, 2014
    ಬರಹ: partha1059
    ಒಂದು ಹನಿ ಕಣ್ಣೀರು: ============== ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "ಏನಮ್ಮ ತುಂಬಾ ಕೆಮ್ಮು…
  • November 20, 2014
    ಬರಹ: H A Patil
      ರಾಮಾಯಣ ಮಹಾಭಾರತಗಳು ಅದ್ಭುತ ‘ಮಹಾ ಕಾವ್ಯಗಳು’ ರಾಮಾಯಣ ಸೋದರ ಪ್ರೀತಿ ಬಾಂಧವ್ಯಗಳ ಪ್ರತೀಕವಾದರೆ ಮಹಾಭಾರತ ಈರ್ಷೆ ದ್ವೇಷಗಳ ನಿಲ್ಲದ ಹೋರಾಟದ ಕಥನ   ಎಲ್ಲ ಸೋದರರ ಬೆಂಬಲವಿದ್ದೂ ಅಧಿಕಾರದ ಗುದ್ದುಗೆಗೆ ಆಶೆ ಪಡದ ರಾಮ ಒಂದೆಡೆಗಾದರೆ…
  • November 19, 2014
    ಬರಹ: Sunil Kumar
    ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. . ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವರು ಚಿರಪರಿಚಿತರು.…
  • November 19, 2014
    ಬರಹ: hamsanandi
    ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://…
  • November 18, 2014
    ಬರಹ: kavinagaraj
    ಹಿಂದಿನ ಲೇಖನಕ್ಕೆ ಲಿಂಕ್:  http://sampada.net/%E0%B2%A6%E0%B3%87%E0%B2%B5%E0%B2%B0%E0%B3%81-%E0%B2%92%E0%B2%82%E0%B2%A6%E0%B3%81-%E0%B2%A4%E0%B2%B0%E0%B3%8D%E0%B2%95%E0%B2%B5%E0%B2%BF%E0%B2%A4%E0%B2%B0%…
  • November 18, 2014
    ಬರಹ: anand33
    ನಮ್ಮ ದೇಶದಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರಿಂದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ ೮ ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ೬…
  • November 18, 2014
    ಬರಹ: Sunil Kumar
    ಒಂದು ಸರಳಕಥೆ... ಗುರುಗಳೊಬ್ಬರು ಮೌಲ್ಯಶಿಕ್ಷಣದ ತರಗತಿಯಲ್ಲಿ 'ತಾಳ್ಮೆ'ವಿಷಯದ ಕುರಿತು ಪಾಠ ಮಾಡುತ್ತಿದ್ದರು.ಕಥೆಯ ರೂಪದಲ್ಲಿ ಜೀವನದಲ್ಲಿ ತಾಳ್ಮೆಯ ಮಹತ್ವವನ್ನು ಬಹಳ ಸೊಗಸಾಗಿಯೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.ತರಗತಿಯಲ್ಲಿ ಒಬ್ಬ…
  • November 17, 2014
    ಬರಹ: nagaraju Nana
    ಕೊಳ್ಳೇಗಾಲದ ಶ್ರ್ರೀ ಪತಂಜಲಿ ಯೋಗ ಶಕ್ಷಣ ಸಮಿತಿಯು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.ಇದರ ಪ್ರಯುಕ್ತ ಕೊಳ್ಯಗಾಲದಲ್ಲಿ ದಿನಾಂಕ 4-12-2014 ರಿಂದ 7-12-2014 ರವರೆಗೆ ವಸತಿ ಪ್ರಶಿಕ್ಷಣ ಶಿಬಿರವನ್ನು ಈ ಕೆಳಕಂಡಂತೆ ಆಯೋಜಿಸಿದೆ. 1.…
  • November 16, 2014
    ಬರಹ: roopesh kumar
    ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ  ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ…
  • November 16, 2014
    ಬರಹ: roopesh kumar
    ಕಾಲಿಗೆ  ಮುಳ್ಳು ಚುಚ್ಚಿದಂತೆ ,  ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು .  ಚುಚ್ಚಿದಂತೆ  ಚೂಪಾದ ನೋವು, ಮತ್ತೆ ಬೆಳಕಿಗೆ ಕಾಲು  ತೋರಿ ಮುಳ್ಳು  ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ ... ನೋವು…
  • November 15, 2014
    ಬರಹ: hpn
    ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ…
  • November 15, 2014
    ಬರಹ: nageshamysore
    ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಕಸ್ತೂರಿ ನಿವಾಸ'ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ - 'ಆನೆ ಇದ್ದರು ಲಕ್ಷ, ಹೋದರೂ ಲಕ್ಷ'. ಕೆಲವದರ ಮೌಲ್ಯ ಅದರ ಭೌತಿಕ…
  • November 14, 2014
    ಬರಹ: kavinagaraj
      'ಮಾಮಿ ಜೋತ ಮಾಡು ಪುಟ್ಟಾ'      ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು 'ಮಾಮಿ ಜೋತ ಮಾಡು' ಎಂದಾಗಲೆಲ್ಲಾ ಕೈ ಜೋಡಿಸುತ್ತದೆ…
  • November 14, 2014
    ಬರಹ: kamala belagur
    ಮೇಲೆ ಮುಗಿಲು ಕೆಳಗೆ ಭುವಿಯು ಅಲ್ಲೇ  ನಿಂತಿಹೆನು ರಸ್ತೆ  ಬದಿಯ ಕಲ್ಲಾಗಿ ದಾರಿ ಹೋಕರ ದಿವ್ಯ ನಿರ್ಲಕ್ಷ್ಯಕೆ ಗುರಿಯಾಗಿ - - -   ಯಾರದೋ ದಾಳಕೆ ಮತ್ಯಾರದೋ ಶಾಪಕೆ ತನ್ನದಲ್ಲದ ಪಾಪಕ್ಕೆ   ಬಲಿಯಾದ ಸಂತಾಪಕೆ ನಿಂತಿಹೆನು ಕಲ್ಲಾಗಿ…