November 2014

  • November 14, 2014
    ಬರಹ: Sunil Kumar
    ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. .. ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲಕರಣೆಯೊಂದಿಗೆ…
  • November 14, 2014
    ಬರಹ: raghavendraadiga1000
      ‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ.…
  • November 14, 2014
    ಬರಹ: nagaraju Nana
    ಮ್ಯೆಸೂರಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮವಿದೆ. ಅಲ್ಲಿ ಗುರು ನಿಲಯದ ಎದುರು ಮೂಲಿಕೇಶ್ವರ ಸ್ವಾಮಿ ವಿಗ್ರಹವಿದೆ. ಇದು 20 ಅಡಿ ಎತ್ತರವಿದ್ದು ಧನ್ವಂತರಿಯ ಔಷಧೀಯ ಭಾಗವಾಗಿದೆ.ಇದು ವಿಶ್ವದ ಗಿಡಮೂಲಿಕೆ ಮತ್ತು ಔಷಧೀಯ…
  • November 14, 2014
    ಬರಹ: Sunil Kumar
    ಹಿರಿಯರ ಪಾಲಿಗೆ ನಾವು 'ದೇವರು' ಆದರೆ, ಎಲ್ಲಿದೆ 'ದೇವರಿಗೆ'ರಕ್ಷಣೆ? ದೇಶದ ಪಾಲಿಗೆ ನಾವು ಭವಿಷ್ಯದ'ಪ್ರಜೆಗಳು' ಆದರೆ, ಎಲ್ಲಿದೆ'ಪ್ರಜೆಗಳಿಗೆ'ರಕ್ಷಣೆ? ಸಮಾಜದ ಪಾಲಿಗೆ ನಾವು ಮುಂದಿನ'ಯುವ ಪೀಳಿಗೆ' ಆದರೆ, ಎಲ್ಲಿದೆ'ಯುವ ಪೀಳಿಗೆಗೆ'ರಕ್ಷಣೆ?…
  • November 14, 2014
    ಬರಹ: Sunil Kumar
    ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ ತಿಂಗಳ ಹಿಂದೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ.ಅಲ್ಲೊಂದು ಹೆಣ್ಣು ಮಗು ಇತ್ತು.ಹೆಸರು ಪೂರ್ವಿ.ವಯಸ್ಸು ಅವಳ ತಂದೆ ತಿಳಿಸಿದಂತೆ ಮೂರು ವರ್ಷ.ಅವಳ ತಂದೆ ಮತ್ತು ನಾನು ಕುಶಲೋಪಚಾರಿಯಲ್ಲಿ…
  • November 13, 2014
    ಬರಹ: nageshamysore
    ನಾಳಿನ ಮಕ್ಕಳ ದಿನಾಚರಣೆಯ ನೆನಪುಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು 'ಜಗದೇಕ ವೀರ, ನಮ್ಮೀ ಕುಮಾರ' ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ 'ಟೀನೇಜಿನ ಮಗ' ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ…
  • November 13, 2014
    ಬರಹ: gururajkodkani
    ’ಜಾಗತಿಕ ಮಟ್ಟದಲ್ಲಿ ಸಿನಿಮಾ ಪ್ರತಿಭೆಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾವುದು ..’?ಎ೦ದಾಕ್ಷಣ ಸಾಮಾನ್ಯ ಪ್ರೇಕ್ಷಕನೊಬ್ಬನಿಗೆ ನೆನೆಪಾಗುವ ಹೆಸರು ಆಸ್ಕರ್ ಪ್ರಶಸ್ತಿಗಳದ್ದು.ಅ೦ತರರಾಷ್ಟ್ರೀಯ ಸ್ತರದಲ್ಲಿ ಈ ಪ್ರಶಸ್ತಿಗಳು ಉ೦ಟುಮಾಡುವ…
  • November 13, 2014
    ಬರಹ: modmani
    ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ, ಇಂದಿನ  ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು. ೧೯೭೧ರಲ್ಲಿ ನಿರ್ಮಾಣವಾದಾಗ…
  • November 12, 2014
    ಬರಹ: Sunil Kumar
    ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ. .. ಒಮ್ಮೆ ಕೌರವರು ಗಂಧರ್ವರ ದ್ವೈತವನವನ್ನು ಹಾಳುಗೆಡಹಿದಕ್ಕೆ ಚಿತ್ರಸೇನನು ದುರ್ಯೋಧನನ ಸಹಿತ ಹಲವು ಕೌರವರನ್ನು ಬಂಧನದಲ್ಲಿಡುತ್ತಾನೆ.ಇದರಿಂದ ಆತಂಕಕ್ಕೆ ಒಳಗಾದ ದುರ್ಯೋಧನನ ಪತ್ನಿ ಭಾನುಮತಿ ತನ್ನ…
  • November 12, 2014
    ಬರಹ: naveengkn
    ಅವನ ಸಲಾಕೆಯಂತಹ ಬೆರಳುಗಳಿಂದ ನನ್ನ,,, ಒಣಗಿ ಹದವಾದ ಚರ್ಮದ ಮೇಲ್ಮೈಗೆ ಗುದ್ದಿ ಹೊರಡಿಸಿದ ಶಬ್ಧ, ಅಲೆ ಅಲೆಯಾಗಿ ಸಾಗಿ. ಕೇಳುತ್ತ ಕುಳಿತವರ  ಕಿವಿ ತಮಟೆಗಳಿಗೆ ಬಡಿದು ಅವರ ಮೈ ಜುಮ್ಮೆಂದಾಗ,,,, ನನ್ನ ಸಾವು ಸಾರ್ಥಕ ಎಂದುಕೊಂಡೆ. ಅಲ್ಲಿಗೆ…
  • November 12, 2014
    ಬರಹ: kamala belagur
      ನೆನಪಿನಾ ಪಿಠಾರಿ ಯೊಳ ಹೊಕ್ಕು ಜಾಲಾಡಿ ಸ್ಮೃತಿಗಳ ಹೆಕ್ಕಿ ತೆಗೆದು ಸಂಭಾಷಿಸುವಾ ಮೌನ ಪರಿಭಾಷೆಗೇತಕೆ ಮಾತಿನಾಡಂಬರ- ದೊಡವೆಯಾ ಗೊಡವೆ....   ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ........   ಮಾತು ಉರಿವ ಸೂರ್ಯನಂತೆ ಪ್ರಖರ…
  • November 12, 2014
    ಬರಹ: nagaraju Nana
    ಪಿರಮಿಡ್ ಸ್ಪಿರಿಚ್ಯುಲ್ ಸೊಸ್ೈಟೀಸ್ ಮೂವ್ ಂಟ್ ಕೊಳ್ಳೇಗಾಲ ಶಾಖೆಯು ದಿನಾಂಕ 14-11-2014 ರಂದು ಕೊಳ್ಳ್ೇಗಾಲದ ಶ್ರೀ ಚ್ೌಡೇಶ್ವರಿ ಕಲ್ಯಾನಣ ಮಂಟಪ ದಲ್ಲಿ ಬ್ರಹ್ಮಶ್ರೀ ಸುಭಾಷ್ ಪತ್ರೀಜಿಯವರಿಂದ ಉಚಿತ ಧ್ಯಾನ ವಿಜ್ನಾನ ಶಿಕ್ಷಣ ಕಾರ್ಯಕ್ರಮ…
  • November 11, 2014
    ಬರಹ: Sunil Kumar
    ವಾರದ ಹಿಂದೆ ನಡೆದ ಒಂದು ಘಟನೆ.... ವಾರದ ಹಿಂದೆ ಹಣ ವರ್ಗಾವಣೆ ಮಾಡಲೆಂದು ನಮ್ಮೂರಿಗೆ ಸಮೀಪದ ಬ್ಯಾಂಕಿಗೆ ಹೋಗಿದ್ದೆ.ನಾನು ಸ್ಲಿಪ್ ತುಂಬಬೇಕಾದರೆ ಇಳಿವಯಸ್ಸಿನ ಅಜ್ಜಿಯೊಬ್ಬರು ಕೈಯಲ್ಲಿ ಹಿಡಿದುಕೊಂಡಿದ್ದ ವಿಡ್ರಾವಲ್ ಸ್ಲಿಪ್ ತೋರಿಸಿ ಅದನ್ನು…
  • November 11, 2014
    ಬರಹ: GURURAJ DESAI1…
               ಸಾಮರಸ್ಯದ ಉದ್ದೇಶವನ್ನು ಹೊಂದಿರುವ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಸಾಲಿಗೆ ಕತ್ತರಿ,  ಎಸ್.ಎಫ್.ಐ ಖಂಡನೆ ಈ ನೆಲದ ವೈಚಾರಿಕ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ರವರಿಂದ ರಚಿತವಾದ, ಕನಾಟಕದ ಶಾಂತಿ…
  • November 11, 2014
    ಬರಹ: GURURAJ DESAI1…
    ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಪ್ರಕರಣಗಳನ್ನು ಜಾತಿ,ಧರ್ಮದ ಆಧಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿರುವವರ ವಿರುದ್ಧ ಮತ್ತು ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು ಮತ್ತು ಅತ್ಯಾಚಾರಗಳ ನಿಯಂತ್ರಣಕ್ಕೆ ಒತ್ತಾಯಿಸಿ ಎಸ್.ಎಫ್.ಐ…
  • November 10, 2014
    ಬರಹ: Sunil Kumar
    ಒಂದು ಜ್ವರದ ಕಥೆ... ಅವನ ಹೆಸರು ರಮೇಶ.ಕಾಲೇಜು ಓದುತ್ತಿದ್ದ ಹುಡುಗ. ಒಬ್ಬನೆ ಮಗನಾದ್ದರಿಂದ ತಂದೆತಾಯಿ ಬಹಳ ಪ್ರೀತಿಯಿಂದಲೆ ಅವನನ್ನು ಬೆಳೆಸಿದ್ದರು.ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶ ಇದ್ದಕ್ಕಿದ್ದ ಹಾಗೆ ಮಂಕಾಗಿ ಬಿಡುತ್ತಾನೆ.ಮಗನ ಹಠಾತ್…
  • November 10, 2014
    ಬರಹ: GURURAJ DESAI1…
    ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕರಡು ವರದಿ…
  • November 10, 2014
    ಬರಹ: GURURAJ DESAI1…
    ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ್ರತಿಭಟನೆ. ತಪ್ಪದೆ…
  • November 10, 2014
    ಬರಹ: GURURAJ DESAI1…
    ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ…
  • November 09, 2014
    ಬರಹ: ಗಣೇಶ
     ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.  ಒಂದು ಕಾಯಿ…