ಪೇಪರ್ ಇಲ್ಲದ ನ್ಯೂಸ್ ಪೇಪರ್ ಗಳು
ಪಾಲಹಳ್ಳಿ ವಿಶ್ವನಾಥ್
೪ ದಶಕಗಳ ಹಿ೦ದೆ ನಾನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯವಿದ್ದ ಅನ್ ಅರ್ಬರ್ ಎ೦ಬ ಊರಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದೆ. . ಅಲ್ಲಿನ ಮುಖ್ಯ ಪತ್ರಿಕೆ ' ಅನ್…
ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ
ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ…
ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿ ಮನಸ್ಸು…
ಅವಳ ಚಿತ್ರವನ್ನು ಬಿಡಿಸಲು ಹೋಗಿ
ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ,
ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ,
ಆದರೆ ಆಕೆ
ಅದನ್ನು ನೋಡಿ ಎದೆಗಪ್ಪಿಕೊಂಡು
ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ,
ಮೊದಲ ಮಳೆಯ ಹಾಗೆ,
ಆಕೆ ಮೊದಲ…
ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ.ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ.ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು…
(ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ
ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು)
ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರಿಯವೂ ಹೌದು. ಅದರ…
ಮೇಘನಾ ರಾಜ್. ಕನ್ನಡದ ಹುಡುಗಿ. ಅಪ್ಪಟ್ಟ ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್. ತಂದೆ ಸುಂದರಾಜ್. ಕಲಾವಿದರು. ತಾಯಿ ಪ್ರಮಿಳಾ ಜೋಷಾಯಿ ಕೂಡ ನಟಿ. ಅಪ್ಪ-ಅಮ್ಮನ ಮುದ್ದಿನ ಮಗಳು ಮೇಘನಾ ರಾಜ್. ಕನ್ನಡ ಸೇರಿ ಇತರ ಭಾಷೆಯಲ್ಲೂ ಮೇಘನಾ ಮಿಂಚಿಂಗ್.…
“ಅವ್ವೋ ಬಾಯಿಲ್ಲಿ.”
” ಏನ್ ಮಗ?”
“ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?”
“ಹೂಂ ಹೇಳಿದ್ದೆ. ಏನೀಗಾ?”
“ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ ಮತ್ತೆ ನಂಜೀನೂ…
ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ” ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ…
ಈ ಮನಸ್ಸಿನ ಸ್ವಭಾವವನ್ನು ಅಭ್ಯಾಸದ ಮೂಲಕ ಬದಲಾಯಿಸಲು ಸಾಧ್ಯವಿದೆ. ಅಭ್ಯಾಸದ ವಿಷಯವಾಗಿ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ. "ಬಿದಿರಿನಿಂದ ತಯಾರಿಸಿದ ಬೆಂಕಿಯು ಬೇಗ ಆರಿಹೋಗುತ್ತದೆ. ಅದಕ್ಕೆ ಮತ್ತೆ ಮತ್ತೆ …
ಇಂದು ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗಲಿ, ಎಲ್ಲ ಕಡೆಯಲ್ಲಿ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಎಲ್ಲರಲ್ಲೂ ಭಕ್ತಿ ಉಕ್ಕಿ ಹರಿಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ನೋಡಿದವರಿಗೆ…
ಬಹಳಷ್ಟು ಜನರ ಮನದಲ್ಲಿ ಒಂದು ರೀತಿಯ ಆಲೋಚನೆಯಿರುತ್ತದೆ. 'ನಾವು ದೇವರನ್ನು ನಂಬಿದ್ದೇವೆ, ನಾವು ಶಿವನ ಪರಮ ಭಕ್ತರಾಗಿಬಿಟ್ಟಿದ್ದೇವೆ, ಅವನನ್ನೇ ನಾವು ನೆಚ್ಚಿಕೊ೦ಡಿದ್ದೇವೆ, ಅವನೇ ನಮ್ಮ ರಕ್ಷಣೆಗೆ…
ಬಬ್ರುವಾಹನ ಚಿತ್ರದ ಬಗ್ಗೆ ಮತ್ತೆ ಹೇಳಬೇಕು. 1977 ರಲ್ಲಿ ಹುಣಸೂರು ಕೃಷ್ಣ ಮೂರ್ತಿಗಳು ಈ ಸಿನಿಮಾ ನಿರ್ದೇಶಿಸಿದ್ದರು. 38 ವರ್ಷ ಆಗಿದೆ ಈಗ ಈ ಚಿತ್ರಕ್ಕೆ. ಆದರೆ, ಈಗ ಮತ್ತೆ ಒಮ್ಮೆ ಬಬ್ರುವಾಹನನ್ನ ನೆನಪಿಸಿಕೊಳ್ಳ ಸಮಯ ಬಂದಿದೆ. ಅದಕ್ಕೆ ಕಾರಣ…