ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ…
ಕನ್ನಡ ಸಾಹಿತ್ಯದ ಬರಹವೊಂದು ತುಳಿತಕ್ಕೊಳಗಾದ ಜನರ ಧ್ವನಿಯಾಗಿ ರಣರಣಿಸಿ ಒಂದು ಚಳವಳಿಯಾಗಿ ರೂಪಗೊಂಡು " ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ " ಮಾರ್ಪಟ್ಟು ಒಂದು ರಕ್ತ ರಹಿತ ಕ್ರಾಂತಿಗೆ ಕಾರಣವಾಯಿತು. ಆ ರೀತಿಯ ಸಾಹಿತ್ಯದ ರಚನೆಕಾರ ಕವಿ…
ನಮ್ಮ ಬದುಕಿನಲ್ಲಿ ಯಾವತ್ತೂ ಯಾರನ್ನೂ ಸಸಾರ, ತಾತ್ಸಾರ ದೃಷ್ಟಿಯಿಂದ ನೋಡಬಾರದು, ಒಂದಲ್ಲ ಒಂದು ಪ್ರತಿಭೆ ಎಲ್ಲರ ಹತ್ತಿರವೂ ಇರುತ್ತದೆ. ಪರಿಪೂರ್ಣರು ಯಾರೂ ಅಲ್ಲ. ಒಂದಲ್ಲ ಒಂದು ನ್ಯೂನತೆ ಇದ್ದೇ ಇರುವುದು ಸಹಜ. ಪ್ರೀತಿ, ಗೌರವ, ಸ್ನೇಹ,…
ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,
ನಿಮ್ಮ ಮನದಾಳದಲ್ಲಿ ಅದ್ಭುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರು
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,
ನಿಮ್ಮ…
ಬದುಕನ್ನೇ ಚಿತ್ರಕಲೆಗೆ ಮುಡಿಪಾಗಿಟ್ಟವರು ಮಂಗಳೂರಿನ ಚಿತ್ರಕಲಾವಿದ ಗಣೇಶ ಸೋಮಯಾಜಿ. ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಆಸಕ್ತಿಗೆ ಪ್ರೇರಣೆ ಅವರ ತಾಯಿ. ಅಮ್ಮ ರಂಗೋಲಿ ಹಾಕುತ್ತಿದ್ದಾಗ, ಮೂರು ವರುಷದ ಬಾಲಕನಾಗಿದ್ದಾಗಲೇ…
ಇಂದು ಜೂನ್ ೧೨. ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಆ ಪ್ರಯುಕ್ತ ಬಾಲಕಾರ್ಮಿಕರ ಬವಣೆಯನ್ನು ಹಾಗೂ ಅವರಿಗಾಗಿ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ತಿಳಿಸಲು ಒಂದು ಪುಟ್ಟ ಲೇಖನ ಇಲ್ಲಿದೆ. ಓದಿಸಿಕೊಳ್ಳಿ.
ಪುಟ್ಟ ಮಕ್ಕಳು ಹೆತ್ತವರೊಂದಿಗೆ…
ಇನ್ನೊಂದು ಜೊತೆ ಇದೆ
ಹುಟ್ಟಿದ ಹಬ್ಬದ ದಿನ ಹಿರಿಯರ ಆಶೀರ್ವಾದ ಪಡೆಯಲೆಂದು ನಮ್ಮ ಮನೆಗೆ ಬಂದ ಪಕ್ಕದ ಮನೆಯ ಹುಡುಗ ಮಾಧವ, ನನ್ನ ಮಾವನವರ ಕಾಲಿಗೆರಗಿ ಎದ್ದವನೇ ‘ವಾಹ್! ತಾತಾ ! ಹೊಸಾ ಫ್ಯಾಷನ್ ! ಗ್ರ್ಯಾಂಡ್ ಸೊಗಸಾಗಿದೆ ನಿಮ್ಮ ಕಾಲಚೀಲ' ಎಂದು…
“ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ್ತೆ ಮತ್ತೆ ತಿದ್ದುತ್ತ…
ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು…
*ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು*- ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು.…
ರಾಜ ಜಾನ್ ಇಂಗ್ಲೆಂಡಿನ ಕ್ಯಾಂಟರ್-ಬರಿ ನಗರಕ್ಕೆ ತನ್ನ ಮಂತ್ರಿಮಾಗಧರೊಂದಿಗೆ ಬಂದ. ಅಲ್ಲಿ ಅವರು ಅಬ್ಬೊಟ್ (ಧಾರ್ಮಿಕ ಗುರು) ಅವರ ಬಂಗಲೆಯಲ್ಲಿ ವಾಸ್ತವ್ಯವಿದ್ದರು. ಅವರನ್ನು ಅಬ್ಬೊಟ್ ಅತ್ಯಂತ ಗೌರವದಿಂದ ಸತ್ಕರಿಸಿದರು.
ಕ್ಯಾಂಟರ್-ಬರಿಯ…
ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ…
ತಿದ್ದಿಕೊ ಒಳ ಬುದ್ದಿಯನಿಂದು ಸದ್ದಿಲ್ಲದೆ ಮಾನವ
ಕರೆದುಕೊ ಹೊಸ ಹುರುಪಲಿಯಿಂದು ಸದ್ದಿಲ್ಲದೆ ಮಾನವ
ತೆರೆದುಕೊ ಯುಗ ಯುಗಾಂತರಗಳಿಗೆ ನಿನ್ನದೆನ್ನುವ ಚಿಂತನೆ
ಪಡೆದುಕೊ ಗಾನ ಮಾಧುರ್ಯವನಿಂದು ಸದ್ದಿಲ್ಲದೆ ಮಾನವ
ಬಿದ್ದುಕೊ ಅತಿಯಾದ ಆಸೆಗಳನ್ನು…
ಅಬುಧಾಬಿಯಲ್ಲಿರುವ ನನ್ನ ಶಾಲಾ ದಿನಗಳ ಮಿತ್ರ ದಿನೇಶ್ ನಿನ್ನೆ ನಮ್ಮ ಬಳಗಕ್ಕೆ ಸೊಗಸಾದ, ಭಾವನಾತ್ಮಕವಾದ ಹಿಂದಿ ಭಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದ. ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ನಿಮ್ಮ ಜೊತೆ ಹಂಚಿಕೊಳ್ಳಲು ಮನಸ್ಸಾಯಿತು. ನಮ್ಮ…
ಕೆಲವೇ ದಿನಗಳಲ್ಲಿ ಅನ್ ಲಾಕ್, ವಾಸ್ತವ ಬದುಕಿನ ಗೇಟ್ ಓಪನ್, ಕುಸಿದ ಭಾರತದ ಮಧ್ಯಮ ವರ್ಗದ ಜನರ ಬದುಕು, ವೈರಸ್ ಜೊತೆಗೆ ಬಯಲಾದ ಅಜ್ಞಾನದ ಅನೇಕ ಮುಖವಾಡಗಳು, ಆಡಳಿತಾತ್ಮಕ ವಿಫಲತೆಗಳು, ಕಣ್ಣ ಮುಂದೆಯೇ ಕಳಚಿದ ಅನೇಕ ಜೀವಗಳು, ಸಂಬಂಧಗಳಿಗೇ…
ಒಬ್ಬ ಹಿರಿಯ ವೈದ್ಯರು ಹೇಳುತ್ತಾರೆ “ನಾವು ಹತ್ತು ರೂಪಾಯಿ ಕಿಲೋ ಟೊಮೇಟೊ ಖರೀದಿಸಿ ತಾಜಾ ಚಟ್ನಿ ಮಾಡಿಕೊಂಡು, ಪಲ್ಯ, ಸಾರು ಮಾಡಿಕೊಂಡು ತಿನ್ನಬಹುದು. ಆದರೆ, ನಾವು ಎರಡು ತಿಂಗಳು ಹಿಂದೆ ತಯಾರಾದ ಕಿಲೋಗೆ 150 ರೂಪಾಯಿ ಟೊಮೇಟೊ ಸಾಸ್…
ಮನಸ್ಸಿಗೆ ನೋವಾದಾಗ, ಬೇಸರವಾದಾಗ ಏನೂ ಬೇಡ ಎಂದು ಅನಿಸುವುದು ಸಹಜ. ಕಾರಣ ಏನೆಂದು ಸ್ವಲ್ಪ ವಿವೇಚನೆಯಿಂದ, ತಾಳ್ಮೆಯಿಂದ ಕುಳಿತು ಯೋಚಿಸಿದರೆ ಪರಿಹಾರ ನಮ್ಮಲ್ಲಿಯೇ ಇದೆ. ಆದರೆ ಅಷ್ಟು ತಾಳ್ಮೆ ವಹಿಸುವ ಗುಣ ಇರುವುದಿಲ್ಲ. ಆಗ ನಮಗೆ ಹಿತೈಷಿಗಳೋ,…