June 2021

  • June 14, 2021
    ಬರಹ: ಬರಹಗಾರರ ಬಳಗ
    ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ…
  • June 14, 2021
    ಬರಹ: Shreerama Diwana
    ಕನ್ನಡ‌ ಸಾಹಿತ್ಯದ ಬರಹವೊಂದು ತುಳಿತಕ್ಕೊಳಗಾದ ಜನರ ಧ್ವನಿಯಾಗಿ ರಣರಣಿಸಿ ಒಂದು ಚಳವಳಿಯಾಗಿ ರೂಪಗೊಂಡು " ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ " ಮಾರ್ಪಟ್ಟು ಒಂದು ರಕ್ತ ರಹಿತ ಕ್ರಾಂತಿಗೆ ಕಾರಣವಾಯಿತು. ಆ ರೀತಿಯ ಸಾಹಿತ್ಯದ ರಚನೆಕಾರ ಕವಿ…
  • June 14, 2021
    ಬರಹ: ಬರಹಗಾರರ ಬಳಗ
    ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡಬೇಕು. ಮಾಮೂಲಿನಂತೆ…
  • June 14, 2021
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನಲ್ಲಿ ಯಾವತ್ತೂ ಯಾರನ್ನೂ ಸಸಾರ, ತಾತ್ಸಾರ ದೃಷ್ಟಿಯಿಂದ ನೋಡಬಾರದು, ಒಂದಲ್ಲ ಒಂದು ಪ್ರತಿಭೆ ಎಲ್ಲರ ಹತ್ತಿರವೂ ಇರುತ್ತದೆ. ಪರಿಪೂರ್ಣರು ಯಾರೂ ಅಲ್ಲ. ಒಂದಲ್ಲ ಒಂದು ನ್ಯೂನತೆ ಇದ್ದೇ ಇರುವುದು ಸಹಜ. ಪ್ರೀತಿ, ಗೌರವ, ಸ್ನೇಹ,…
  • June 13, 2021
    ಬರಹ: ಬರಹಗಾರರ ಬಳಗ
    ಯಾರದ್ದೋ ಹೃದಯವ ಕಿತ್ತು ನನ್ನ ಕೈಯೊಳಗೆ ಒಳಗೇ ಇತ್ತು ನೀ ಎಲ್ಲೋ ಓಡಿದ ಹೊತ್ತು ಪ್ರೀತಿಗೆ ಬಂತು ಕುತ್ತು ಅಪತ್ತು   ಅಪಸ್ವರಗಳ ನಡುವೆ ನಡೆದಿತ್ತು ಹೊಯ್ದಾಟ ಬಡಿದಾಟಗಳ ಗತ್ತು ಸವಿಯಿರುವ ತನುವಿನಾಳವು ಅತ್ತು ಮನದೊಳಗಿನ ಮಳೆಯಲ್ಲಿ  ಚಿತ್ತು  …
  • June 13, 2021
    ಬರಹ: Shreerama Diwana
    ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ, ನಿಮ್ಮ ಮನದಾಳದಲ್ಲಿ ಅದ್ಭುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರು ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ, ನಿಮ್ಮ…
  • June 13, 2021
    ಬರಹ: addoor
    ಬದುಕನ್ನೇ ಚಿತ್ರಕಲೆಗೆ ಮುಡಿಪಾಗಿಟ್ಟವರು ಮಂಗಳೂರಿನ ಚಿತ್ರಕಲಾವಿದ ಗಣೇಶ ಸೋಮಯಾಜಿ. ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಆಸಕ್ತಿಗೆ ಪ್ರೇರಣೆ ಅವರ ತಾಯಿ. ಅಮ್ಮ ರಂಗೋಲಿ ಹಾಕುತ್ತಿದ್ದಾಗ, ಮೂರು ವರುಷದ ಬಾಲಕನಾಗಿದ್ದಾಗಲೇ…
  • June 12, 2021
    ಬರಹ: ಬರಹಗಾರರ ಬಳಗ
    ಇಂದು ಜೂನ್ ೧೨. ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಆ ಪ್ರಯುಕ್ತ ಬಾಲಕಾರ್ಮಿಕರ ಬವಣೆಯನ್ನು ಹಾಗೂ ಅವರಿಗಾಗಿ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ತಿಳಿಸಲು ಒಂದು ಪುಟ್ಟ ಲೇಖನ ಇಲ್ಲಿದೆ. ಓದಿಸಿಕೊಳ್ಳಿ.  ಪುಟ್ಟ ಮಕ್ಕಳು ಹೆತ್ತವರೊಂದಿಗೆ…
  • June 12, 2021
    ಬರಹ: Ashwin Rao K P
    ಇನ್ನೊಂದು ಜೊತೆ ಇದೆ ಹುಟ್ಟಿದ ಹಬ್ಬದ ದಿನ ಹಿರಿಯರ ಆಶೀರ್ವಾದ ಪಡೆಯಲೆಂದು ನಮ್ಮ ಮನೆಗೆ ಬಂದ ಪಕ್ಕದ ಮನೆಯ ಹುಡುಗ ಮಾಧವ, ನನ್ನ ಮಾವನವರ ಕಾಲಿಗೆರಗಿ ಎದ್ದವನೇ ‘ವಾಹ್! ತಾತಾ ! ಹೊಸಾ ಫ್ಯಾಷನ್ ! ಗ್ರ್ಯಾಂಡ್ ಸೊಗಸಾಗಿದೆ ನಿಮ್ಮ ಕಾಲಚೀಲ' ಎಂದು…
  • June 12, 2021
    ಬರಹ: Ashwin Rao K P
    “ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ್ತೆ ಮತ್ತೆ ತಿದ್ದುತ್ತ…
  • June 12, 2021
    ಬರಹ: Shreerama Diwana
    ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು…
  • June 12, 2021
    ಬರಹ: ಬರಹಗಾರರ ಬಳಗ
    *ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು*- ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು.…
  • June 12, 2021
    ಬರಹ: addoor
    ರಾಜ ಜಾನ್ ಇಂಗ್ಲೆಂಡಿನ ಕ್ಯಾಂಟರ್-ಬರಿ ನಗರಕ್ಕೆ ತನ್ನ ಮಂತ್ರಿಮಾಗಧರೊಂದಿಗೆ ಬಂದ. ಅಲ್ಲಿ ಅವರು ಅಬ್ಬೊಟ್ (ಧಾರ್ಮಿಕ ಗುರು) ಅವರ ಬಂಗಲೆಯಲ್ಲಿ ವಾಸ್ತವ್ಯವಿದ್ದರು. ಅವರನ್ನು ಅಬ್ಬೊಟ್ ಅತ್ಯಂತ ಗೌರವದಿಂದ ಸತ್ಕರಿಸಿದರು. ಕ್ಯಾಂಟರ್-ಬರಿಯ…
  • June 12, 2021
    ಬರಹ: ಬರಹಗಾರರ ಬಳಗ
    ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ…
  • June 12, 2021
    ಬರಹ: ಬರಹಗಾರರ ಬಳಗ
    ತಿದ್ದಿಕೊ ಒಳ ಬುದ್ದಿಯನಿಂದು ಸದ್ದಿಲ್ಲದೆ ಮಾನವ ಕರೆದುಕೊ ಹೊಸ ಹುರುಪಲಿಯಿಂದು ಸದ್ದಿಲ್ಲದೆ ಮಾನವ   ತೆರೆದುಕೊ ಯುಗ ಯುಗಾಂತರಗಳಿಗೆ ನಿನ್ನದೆನ್ನುವ ಚಿಂತನೆ ಪಡೆದುಕೊ ಗಾನ ಮಾಧುರ್ಯವನಿಂದು ಸದ್ದಿಲ್ಲದೆ ಮಾನವ   ಬಿದ್ದುಕೊ ಅತಿಯಾದ ಆಸೆಗಳನ್ನು…
  • June 11, 2021
    ಬರಹ: Ashwin Rao K P
    ಅಬುಧಾಬಿಯಲ್ಲಿರುವ ನನ್ನ ಶಾಲಾ ದಿನಗಳ ಮಿತ್ರ ದಿನೇಶ್ ನಿನ್ನೆ ನಮ್ಮ ಬಳಗಕ್ಕೆ ಸೊಗಸಾದ, ಭಾವನಾತ್ಮಕವಾದ ಹಿಂದಿ ಭಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದ. ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ನಿಮ್ಮ ಜೊತೆ ಹಂಚಿಕೊಳ್ಳಲು ಮನಸ್ಸಾಯಿತು. ನಮ್ಮ…
  • June 11, 2021
    ಬರಹ: Shreerama Diwana
    ಕೆಲವೇ ದಿನಗಳಲ್ಲಿ ಅನ್ ಲಾಕ್, ವಾಸ್ತವ ಬದುಕಿನ ಗೇಟ್ ಓಪನ್, ಕುಸಿದ ಭಾರತದ ಮಧ್ಯಮ ವರ್ಗದ ಜನರ ಬದುಕು, ವೈರಸ್ ಜೊತೆಗೆ ಬಯಲಾದ ಅಜ್ಞಾನದ ಅನೇಕ ಮುಖವಾಡಗಳು, ಆಡಳಿತಾತ್ಮಕ ವಿಫಲತೆಗಳು, ಕಣ್ಣ ಮುಂದೆಯೇ ಕಳಚಿದ ಅನೇಕ ಜೀವಗಳು, ಸಂಬಂಧಗಳಿಗೇ…
  • June 11, 2021
    ಬರಹ: Kavitha Mahesh
    ಒಬ್ಬ ಹಿರಿಯ ವೈದ್ಯರು ಹೇಳುತ್ತಾರೆ “ನಾವು ಹತ್ತು ರೂಪಾಯಿ ಕಿಲೋ ಟೊಮೇಟೊ ಖರೀದಿಸಿ ತಾಜಾ ಚಟ್ನಿ ಮಾಡಿಕೊಂಡು, ಪಲ್ಯ, ಸಾರು ಮಾಡಿಕೊಂಡು ತಿನ್ನಬಹುದು. ಆದರೆ, ನಾವು ಎರಡು ತಿಂಗಳು ಹಿಂದೆ ತಯಾರಾದ ಕಿಲೋಗೆ 150 ರೂಪಾಯಿ ಟೊಮೇಟೊ ಸಾಸ್…
  • June 11, 2021
    ಬರಹ: ಬರಹಗಾರರ ಬಳಗ
    ಮನಸ್ಸಿಗೆ ನೋವಾದಾಗ, ಬೇಸರವಾದಾಗ ಏನೂ ಬೇಡ ಎಂದು ಅನಿಸುವುದು ಸಹಜ. ಕಾರಣ ಏನೆಂದು ಸ್ವಲ್ಪ ವಿವೇಚನೆಯಿಂದ, ತಾಳ್ಮೆಯಿಂದ ಕುಳಿತು ಯೋಚಿಸಿದರೆ ಪರಿಹಾರ ನಮ್ಮಲ್ಲಿಯೇ ಇದೆ. ಆದರೆ ಅಷ್ಟು ತಾಳ್ಮೆ ವಹಿಸುವ ಗುಣ ಇರುವುದಿಲ್ಲ. ಆಗ ನಮಗೆ ಹಿತೈಷಿಗಳೋ,…
  • June 11, 2021
    ಬರಹ: ಬರಹಗಾರರ ಬಳಗ
    ಬೆಣ್ಣೆ ದೋಸೆ ದೋಸೆ ಎನ್ನಲು ತಿನ್ನಲು ಆಸೆ ದಾವಣಗೆರೆಯ ಬೆಣ್ಣೆ ದೋಸೆ ಹುಯ್ಯುವ ಬಗೆಯದೊ ಬಲು ಚೆಂದ ಹೊರಡುವ ವ್ಯೆಖರಿಯು ಚೆಂದ.   ಕಟ್ಟಿಗೆಯೊಳಗಿನ ಬಿಸಿಬಿಸಿ ಕಾವು ದಪ್ಪನೆ ಹೆಂಚನು ತಟ್ಟಲು ನೋವು ರುಬ್ಬಿದ ಹಿಟ್ಟದು ಕಾವಲಿ ಮೇಲೆ ಬೆಣ್ಣೆಯ…