June 2021

  • June 11, 2021
    ಬರಹ: Ashwin Rao K P
    ಪಾಚಿ (Algae) ಹಾಗೂ ಡಯಾಟೋಮ್ಸ್ ಬಗ್ಗೆ ಜನರಿಗೆ ಮಾಹಿತಿ ನೀಡಲು ಇಂದು (೧೧-೦೬-೨೦೨೧) ಸಂಜೆ ೩.೦೦ ಗಂಟೆಗೆ ಒಂದು ನೇರ ಮಾತುಕತೆಯ ಕಾರ್ಯಕ್ರಮವನ್ನು ವಾಟ್ಸಾಪ್ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ. ಪಾಚಿ ಒಂದು ಸಸ್ಯವೋ ಅಥವಾ ಬ್ಯಾಕ್ಟೀರಿಯಾವೋ ಎಂಬ…
  • June 10, 2021
    ಬರಹ: Ashwin Rao K P
    ಬಾಳೆಹಣ್ಣು ಯಾರಿಗೆ ಇಷ್ಟವಿಲ್ಲ? ಸರ್ವಕಾಲಕ್ಕೂ, ಅಗ್ಗವಾಗಿ ಎಲ್ಲೆಡೆ ದೊರೆಯುವ ಹಣ್ಣು ಎಂದರೆ ಇದು. ಹಣ್ಣಿನಂತೆಯೇ ಇದರ ಹೂವು, ದಿಂಡುಗಳೂ ಆರೋಗ್ಯಕ್ಕೆ ಉತ್ತಮವಾಗಿವೆ. ಬಾಳೆ ಎಲೆಯಲ್ಲಿ ಊಟ ಮಾಡುವುದು ದಕ್ಷಿಣ ಭಾರತದ ಒಂದು ಸಂಪ್ರದಾಯವೇ ಆಗಿದೆ…
  • June 10, 2021
    ಬರಹ: Shreerama Diwana
    " ನಾನು, ರಾಮಪ್ಪ ಸೋಮಪ್ಪ ಭೀಮಪ್ಪ ಕೃಷ್ಣಪ್ಪ ಡೇವಿಡ್ ಸಾಬಣ್ಣ ಜೈನಸಿಂಗ್ ಎಂಬ ಹೆಸರಿನ ನಾನು ಶಾಸಕನಾಗಿ ಈ ನೆಲದ ಹೆಸರಿನ ಮೇಲೆ ಪ್ರಮಾಣ ಮಾಡುತ್ತಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಈ ಚುನಾವಣೆಯಲ್ಲಿ…
  • June 10, 2021
    ಬರಹ: Ashwin Rao K P
    ಪತ್ರಕರ್ತ ಲೇಖಕ ಕೆ.ಗಣೇಶ್ ಕೋಡೂರು ಅವರ ಪುಟ್ಟ ಪುಸ್ತಕವೇ ‘ ಒನ್ ಮಿನಿಟ್ ಸಕ್ಸಸ್'. ಲೇಖಕರ ಪ್ರಕಾರ ಬದುಕಿನ ಅತಿ ದೊಡ್ಡ ಗೆಲುವನ್ನು ಆ ಕೊನೆಯ ಒಂದು ನಿಮಿಷವೇ ನಿರ್ಧರಿಸುತ್ತದೆ. ಒಂದು ನಿಮಿಷವೆಂದರೆ ಅದು ಕೇವಲ ಅರವತ್ತು ಸೆಕೆಂಡುಗಳಲ್ಲ. ಬರೀ…
  • June 10, 2021
    ಬರಹ: addoor
    ೮೭.ಕೇರಳದ ಅಚ್ಚರಿ: ಆರಣ್ಮೂಲ ಕನ್ನಡಿ ಜಗತ್ತಿನಲ್ಲೇ ಅದ್ಭುತವಾದ ಲೋಹಕನ್ನಡಿ ತಯಾರಾಗುವುದು ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ. ಅದುವೇ ಪಟ್ಟನಾಮ್‌ತಿಟ್ಟ ಜಿಲ್ಲೆಯ ಚೆಂಗನ್ನೂರು ಹತ್ತಿರದ ಆರಣ್ಮೂಲ. ಬೆಳ್ಳಿ ಲೇಪದ ಸಾಮಾನ್ಯ ಕನ್ನಡಿಗಳಲ್ಲಿ…
  • June 10, 2021
    ಬರಹ: ಬರಹಗಾರರ ಬಳಗ
    ಬಾಯಿ ಮಾತಿನ ಆಶ್ವಾಸನೆ ಬೇಡ ನೆಟ್ಟು ನೀರೆರೆದು ಗೊಬ್ಬರವುಣಿಸು ಮನುಜ   ಮಗುವಿನಂದದಿ ತೈಲವುಜ್ಜಿ ತಿಕ್ಕಿ ಕಾಳಜಿಯಿಂದ ಪೋಷಿಸಿ ಸಲಹು ಮನುಜ   ನಾನೇನು ದ್ರೋಹ ಮಾಡಿಲ್ಲ ನಿನಗೆ ನಿನ್ನ ಸ್ವಾರ್ಥ ಮುಳುವಾಯಿತೆನಗೆ ಮನುಜ  
  • June 10, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೬*         *//ಅಥತ ಷೋಡಶೋಧ್ಯಾಯ://* *ದೈವಾಸಯರಸಂಪದ್ವಿಭಾಗಯೋಗವು*       *ಶ್ರೀ ಭಗವಾನುವಾಚ* *ಅಭಯಂ ಸತ್ತ್ವ ಅಂಶ ಶುದ್ಧಿರ್ಜ್ಞಾನಯೋಗವ್ಯವಸ್ಥಿತಿ:/* *ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಅರ್ಜುನಮ್//೧//* ಶ್ರೀ ಭಗವಂತನು…
  • June 09, 2021
    ಬರಹ: Ashwin Rao K P
    ‘ಸುವರ್ಣ ಸಂಪುಟ' ಕೃತಿಯಿಂದ ನಾವು ಕಳೆದ ವಾರ ಆಯ್ಕೆ ಮಾಡಿಕೊಂಡಿದ್ದ ಕವಿ ರಾಮಚಂದ್ರರು. ಆದರೆ ಅವರ ಬಗ್ಗೆ ಯಾವುದೇ ಅಧಿಕ ಮಾಹಿತಿ ಇನ್ನೂ ದೊರೆಯದೇ ಇರುವುದು ಬೇಸರದ ಸಂಗತಿ. ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ವಿನೀತ ರಾಮಚಂದ್ರರಾಯರು.…
  • June 09, 2021
    ಬರಹ: Shreerama Diwana
    ಜೀವ ನೀಡುವ ತಂದೆ, ಜನ್ಮ ನೀಡುವ ತಾಯಿ, ತುತ್ತು ನೀಡುವ ಅಕ್ಕ, ಬಟ್ಟೆ ತೊಡಿಸುವ ಅಣ್ಣ, ಕೈ ಹಿಡಿದು ನಡೆಯವ ತಮ್ಮ, ಅಪ್ಪಿ ಮಲಗುವ ತಂಗಿ, ನನ್ನೊಳಗಿನ ಗಂಡ-ಹೆಂಡತಿ, ನನ್ನ ಭವಿಷ್ಯವೇ ಆದ ಮಗ, ಸರ್ವಸ್ವವೇ ಆದ ಮಗಳು, ನನ್ನಾಟದ ಜೀವ ಅಜ್ಜ, ನನ್ನ…
  • June 09, 2021
    ಬರಹ: ಬರಹಗಾರರ ಬಳಗ
    ಶುಷ್ಕ ವೈರಂ ನ ಕುರ್ವೀತ ಗೋಶೃಂಗಸ್ಯೇವ ಭಕ್ಷಣಮ್/ ದಂತಾಶ್ಚ ಪರಿಮೃಜ್ಯಂತೇ ರಸಶ್ಚಾಪಿ ನ ಲಭ್ಯತೇ// ಯಾವಾಗಲೂ ಸುಮ್ಮ ಸುಮ್ಮನೇ ಕಾಲುಕೆದರಿಕೊಂಡು ಬಂದು ಒಣ ಜಗಳ ಮಾಡುವವರು ಬಹಳಷ್ಟು ಜನ ಇದ್ದಾರೆ. ಅದರಿಂದ ಪ್ರಯೋಜನವಿಲ್ಲ. ಗಾಳಿಯಲ್ಲಿ…
  • June 08, 2021
    ಬರಹ: Shreerama Diwana
    *ಬಿ. ಎನ್. ಗುಪ್ತರು ಆರಂಭಿಸಿದ "ಪ್ರಜಾಮತ"* "ಪ್ರಜಾಮತ" ವಾರಪತ್ರಿಕೆಯನ್ನು ಆರಂಭಿಸಿದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು. ಆರಂಭಿಸಿದ್ದು ೧೯೨೯ರಲ್ಲಿ. ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ,…
  • June 08, 2021
    ಬರಹ: addoor
    ೧೧.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಜಾಸ್ತಿ ನಷ್ಟ ಆದದ್ದು ೧೮ ಎಪ್ರಿಲ್ ೧೯೦೬ರ ಭೂಕಂಪದಿಂದ. ಆಗ ಭೂಮಿ ಕಂಪಿಸಿದ್ದು ಕೇವಲ ೪೭ ಸೆಕುಂಡು! ಅನಂತರ ಭುಗಿಲೆದ್ದ ಬೆಂಕಿ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಅಪಾರ ಹಾನಿ ಮಾಡಿತು. ಈ ಅನಾಹುತದಿಂದ…
  • June 08, 2021
    ಬರಹ: Ashwin Rao K P
    ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು ಆರೋಗ್ಯವಾಗಿರಬಹುದು.…
  • June 08, 2021
    ಬರಹ: Ashwin Rao K P
    ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ‘ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾಗಿ, ಸೂಪರ್ ಹಿಟ್ ಆದದ್ದು ಈಗ ಇತಿಹಾಸ. ಆ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ, ಸುಂದರ ಪರಿಸರದಲ್ಲಿ ವಿಹರಿಸುತ್ತಾ, ಕರ್ಣ ಮನೋಹರವಾದ…
  • June 08, 2021
    ಬರಹ: Shreerama Diwana
    ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ, ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್, ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ, ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ,  ಆತನ ಅಸ್ತಿತ್ವದ ಮೂಲವೇ ಪರಿಸರ, ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ…
  • June 08, 2021
    ಬರಹ: ಬರಹಗಾರರ ಬಳಗ
    1. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರಲಿ 2. ಮನಸ್ಸು ಸದಾ ಒಳ್ಳೆಯ ಚಿಂತನೆಗಳನ್ನು ಯೋಚಿಸುತ್ತಿರಲಿ. 3. ಮಾಡಿದ ಸೇವೆ, ಸಹಾಯ, ಉಪಕಾರ ವನ್ನು ಸ್ಮರಿಸೋಣ 4. ಕಷ್ಟ, ನೋವು, ಯಾತನೆಗಳಿಗೆ ಸ್ಪಂದಿಸುವುದನ್ನು ನಾವು ಸ್ವತಃ ಪಾಲಿಸಿ, ನಮ್ಮ ಮಕ್ಕಳಿಗೂ…
  • June 08, 2021
    ಬರಹ: Kavitha Mahesh
    ದೇವಾಲಯಗಳಲ್ಲಿ ದೇವರನ್ನು ದರ್ಶನ ಮಾಡಿ ಪ್ರಾರ್ಥನೆ ಮಾಡಿ ಪೂಜೆ ಮಾಡಿಸುವುದು ಆಚಾರವಾಗಿ ನಮ್ಮ ಸಂಪ್ರದಾಯ ಆಗಿದೆ. ದೇವಾಲಯಗಳಿಗೆ ನಾವು ಹೋದಾಗ ಆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ, ಪೂಜಿಸಿ ಮಾಡಿದರೆ ದೇವರು ನಮ್ಮ ಇಚ್ಛೆಯನ್ನು…
  • June 07, 2021
    ಬರಹ: ಬರಹಗಾರರ ಬಳಗ
    ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ…
  • June 07, 2021
    ಬರಹ: Ashwin Rao K P
    ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಲೋಕ ಕಂಡ ಓರ್ವ ಅತ್ಯುತ್ತಮ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರು. ಜೂನ್ ಆರನೇ ತಾರೀಖು ಅವರ ಜನ್ಮ ದಿನವೂ ಹೌದು ಮರಣದ ದಿನವೂ ಹೌದು. ಈ ವರ್ಷ ಮಾಸ್ತಿಯವರ ೧೩೦ನೇ ವರ್ಷದ ಜನ್ಮ ದಿನ. ಇವರು ಕೋಲಾರ…
  • June 07, 2021
    ಬರಹ: ಬರಹಗಾರರ ಬಳಗ
    ನಮ್ಮ ಬದುಕು ಬಂಗಾರದಂತೆ ಹೊಳೆಯಬೇಕೆಂಬ ಆಸೆ ಸಹಜ, ತಪ್ಪಲ್ಲ. ಆದರೆ ಹಾಗೆ ಹೊಳೆಯಬೇಕಾದರೆ ನಾವು ಹೇಗಿರಬೇಕು, ಏನು ಮಾಡಬೇಕು ಮತ್ತು ಮಾಡಬಹುದು ಎಂದು ಮೊದಲೇ ಯೋಚಿಸಿ ಮುಂದಡಿಯಿಟ್ಟರೆ ಖಂಡಿತ ಸಾಧಿಸಬಹುದು. ಬಂಗಾರ ಬಹಳ ಬೆಲೆಬಾಳುವ ಮತ್ತು…