20-30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ, ಪ್ರೇಮ, ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸುವ ಅವರ ಧ್ವನಿ -…
ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ…
ವಿಶ್ವಕ್ಕೆ ಆವರಿಸಿದ ಮಹಾಮಾರಿ ಕೊರೋನಾ ಒಂದೆಡೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳು. ಮಹಾಮಾರಿ ಪ್ರವೇಶ ಆದ ದಿನದಿಂದ ಮೀಡಿಯಾ (ಮಾಧ್ಯಮ) ಗಳಲ್ಲಿ ಬರುವಂಥ ಸಂದೇಶಗಳು, ಮಾಹಿತಿಗಳು ಒಂದಷ್ಟು ಒಳ್ಳೆಯದನ್ನು , ಒಂದಷ್ಟು ಕೆಟ್ಟದನ್ನು ಮನುಷ್ಯನ…
ವಸುಂಧರೆಯ ಮಡಿಲಲ್ಲಿ
ನೀರವ ಮೌನದ ನೆರಳಲ್ಲಿ
ಪರ ಲೋಕಕೆ ಅಂತಿಮ ಯಾತ್ರೆ !
ಮಹಾ ಮಾಯಾವಿ ಲೀಲೆಯಲಿ
ಸಾವು,ಲಕ್ಷಾಂತರ ಆರಿದ ಜ್ಯೋತಿ ಯಲ್ಲಿ
ವೈರಾಣುವಿನ ಕಾಣದ ಮಹಾಜಾತ್ರೆ !
ಕುಡಿಗಳ ಮೇಲಿನ ಅತ್ಯಚಾರ
ನಿಸರ್ಗದ ಮೇಲಿನ ಅನಾಚಾರ
ತರದಿರದೆ…
ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ…
ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ.
ಅದೊಂದು ದಿನ ಬೇರೊಬ್ಬ ರೈತನ…
‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು'
ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕೆಟ್ ತರುವುದು ರೂಢಿ.…
ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ, ಹಲವಾರು ವ್ಯಕ್ತಿಗಳು…
'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ…
ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ.
ಇದು ಸ್ನೇಹ…
ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಚೀಲದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮ್ಯಾಟೊ ಹಣ್ಣು ನೀವು ದ್ವೇಷ ಮಾಡುವ ಒಬ್ಬೊಬ್ಬ ವ್ಯಕ್ತಿಯ ಸಂಕೇತ. ನೀವು ಎಷ್ಟು…
*ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ/*
*ಪುಷ್ಣಾಮಿ ಚೌಷಧೀ: ಸರ್ವಾ: ಸೋಮೋ ಭೂತ್ವಾರಸಾತ್ಮಕ://೧೩//*
ಮತ್ತು ನಾನೇ ಪೃಥ್ವಿಯಲ್ಲಿ ಪ್ರವೇಶ ಮಾಡಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸ ಸ್ವರೂಪೀ ಅರ್ಥಾತ್ ಅಮೃತಮಯ…
ತಿರುಮಲಾಂಬಾ, ತಿರುಮಲೆ ರಾಜಮ್ಮ, ತ್ರಿವೇಣಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಪಂಕಜಾ ಮೊದಲಾದವರ ಕಾದಂಬರಿಗಳನ್ನೇ ಓದಿ ಬೆಳೆದ ಲಕ್ಷಾಂತರ ಮಂದಿ ಕನ್ನಡನಾಡಿನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯರು ಎನ್ನುವುದು…
ಮೇ ೩೧ ನ್ನು ಪ್ರತೀ ವರ್ಷ ‘ವಿಶ್ವ ತಂಬಾಕು ನಿಷೇಧ ದಿನ’ ಎಂದು ಘೋಷಿಸಲಾಗಿದೆ. ಇದು ಬರೇ ಘೋಷಣೆಯಲ್ಲಿ ಮಾತ್ರ ಎಂಬುದು ನೂರಕ್ಕೆ ನೂರು ಸತ್ಯ. ಯಾವುದು ಸಹ *ಘೋಷಣೆ* ಮಾಡಿದ ಮಾತ್ರಕ್ಕೆ ನಿವಾರಣೆ ಆದದ್ದನ್ನು ಈ ವರೆಗೂ ನೋಡಿದ್ದಿಲ್ಲ.
ಸ್ವತಃ…
ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ?
ಎಲ್ಲವೂ ಹೇಳೋಕೆ, ಕೇಳೋಕೆ…
ಅದೊಂದು ಗಾಢಾಂಧಕಾರದ
ನಿರ್ಜನ ಪ್ರದೇಶ,
ಒಳಗೆ ಹಚ್ಚಿದ ಹಿಲಾಲಿನ
ಸಣ್ಣ ಬೆಳಕು ಮೂಲೆಯಲ್ಲಿ,
ಕಾಲಿಟ್ಟರೆ ಎದುರಿಗೆ
ಲೇಖದ ಕರಿಕಲ್ಲು...!
ಕಣ್ತೆರೆದರೆ ಬೃಹತ್
ಬ್ರಹ್ಮರಾಕ್ಷಸ,
ಕುತ್ತಿಗೆಗೆ ಕೈ ಹಾಕಿದ ಅನುಭವ
ಅಯ್ಯೊ...! ಸತ್ತೆ...?
ಬ್ಯಾಟರಿ…
ಒಬ್ಬ ಸಾಹಿತಿ, ಬರಹಗಾರ ತನಗೆ ಅನಿಸಿದ್ದನ್ನು ಖಂಡಿತವಾಗಿಯೂ ಬರೆಯಬಹುದು. ಅದು ಅವನ ಹಕ್ಕು. ಆತ ಬರೆದ ಸಾಹಿತ್ಯ ಪ್ರಕಾರವನ್ನು ಓದಿದ ಓದುಗ ಅದನ್ನು ತನ್ನದೇ ಧಾಟಿಯಲ್ಲಿ ವಿಮರ್ಶೆ ಮಾಡಬಹುದು. ಅದು ಓದುಗನ ಹಕ್ಕು, ಸ್ವಾತಂತ್ರ್ಯ ಎರಡೂ ಕಡೆಗಿದೆ.…
ಪ್ರಪಂಚದಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ ಮೊಟ್ಟೆ ಇಡುವ ಹಕ್ಕಿ…