June 2021

  • June 07, 2021
    ಬರಹ: Shreerama Diwana
    20-30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ, ಪ್ರೇಮ, ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸುವ ಅವರ ಧ್ವನಿ -…
  • June 07, 2021
    ಬರಹ: ಬರಹಗಾರರ ಬಳಗ
    ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು.  ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ…
  • June 07, 2021
    ಬರಹ: ಬರಹಗಾರರ ಬಳಗ
    ನಡೆಯುತಿದೆ ಗಡಿಯಾರ ಮುಂದು ಮುಂದಕ್ಕೆ ನಡೆಯುತ್ತ, ನಡೆಯುತ್ತ ಕಾಲಚಕ್ರಕ್ಕೆ ಜಾರುತ್ತ, ಜಾರುತ್ತ ಸಮಯವಾಯಿತೆಂದು ಸಾಗುತ್ತ, ಜರಗುತ್ತಾ ನಾ ನಿಲ್ಲನೆಂದೂ   ನಡೆಯುವುದು ಗಡಿಯಾರ ಕೀಲಿ ನೆರವಿನಿಂದ ತಿರುಗಿಸಿ, ತಿರುಗಿಸಲೇಬೇಕು ನಿಮ್ಮ ಕೈಯಿಂದ…
  • June 07, 2021
    ಬರಹ: ಬರಹಗಾರರ ಬಳಗ
    ವಿಶ್ವಕ್ಕೆ ಆವರಿಸಿದ ಮಹಾಮಾರಿ ಕೊರೋನಾ ಒಂದೆಡೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳು. ಮಹಾಮಾರಿ  ಪ್ರವೇಶ ಆದ ದಿನದಿಂದ ಮೀಡಿಯಾ (ಮಾಧ್ಯಮ) ಗಳಲ್ಲಿ ಬರುವಂಥ ಸಂದೇಶಗಳು, ಮಾಹಿತಿಗಳು ಒಂದಷ್ಟು ಒಳ್ಳೆಯದನ್ನು , ಒಂದಷ್ಟು ಕೆಟ್ಟದನ್ನು ಮನುಷ್ಯನ…
  • June 06, 2021
    ಬರಹ: ಬರಹಗಾರರ ಬಳಗ
    ವಸುಂಧರೆಯ ಮಡಿಲಲ್ಲಿ ನೀರವ ಮೌನದ ನೆರಳಲ್ಲಿ ಪರ ಲೋಕಕೆ ಅಂತಿಮ ಯಾತ್ರೆ !   ಮಹಾ ಮಾಯಾವಿ ಲೀಲೆಯಲಿ ಸಾವು,ಲಕ್ಷಾಂತರ ಆರಿದ ಜ್ಯೋತಿ ಯಲ್ಲಿ ವೈರಾಣುವಿನ ಕಾಣದ ಮಹಾಜಾತ್ರೆ !   ಕುಡಿಗಳ ಮೇಲಿನ ಅತ್ಯಚಾರ ನಿಸರ್ಗದ ಮೇಲಿನ ಅನಾಚಾರ ತರದಿರದೆ…
  • June 06, 2021
    ಬರಹ: Shreerama Diwana
    ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ…
  • June 05, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ. ಅದೊಂದು ದಿನ ಬೇರೊಬ್ಬ ರೈತನ…
  • June 05, 2021
    ಬರಹ: Ashwin Rao K P
    ‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು'  ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕೆಟ್ ತರುವುದು ರೂಢಿ.…
  • June 05, 2021
    ಬರಹ: addoor
    ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ,  ಹಲವಾರು ವ್ಯಕ್ತಿಗಳು…
  • June 05, 2021
    ಬರಹ: Ashwin Rao K P
    'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ…
  • June 05, 2021
    ಬರಹ: Shreerama Diwana
    ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ. ಇದು ಸ್ನೇಹ…
  • June 05, 2021
    ಬರಹ: Kavitha Mahesh
    ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಚೀಲದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮ್ಯಾಟೊ ಹಣ್ಣು ನೀವು ದ್ವೇಷ ಮಾಡುವ ಒಬ್ಬೊಬ್ಬ ವ್ಯಕ್ತಿಯ ಸಂಕೇತ. ನೀವು ಎಷ್ಟು…
  • June 05, 2021
    ಬರಹ: ಬರಹಗಾರರ ಬಳಗ
    *ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ/* *ಪುಷ್ಣಾಮಿ ಚೌಷಧೀ: ಸರ್ವಾ: ಸೋಮೋ ಭೂತ್ವಾರಸಾತ್ಮಕ://೧೩//* ಮತ್ತು ನಾನೇ ಪೃಥ್ವಿಯಲ್ಲಿ ಪ್ರವೇಶ ಮಾಡಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸ ಸ್ವರೂಪೀ ಅರ್ಥಾತ್ ಅಮೃತಮಯ…
  • June 05, 2021
    ಬರಹ: ಬರಹಗಾರರ ಬಳಗ
    ಮರ,ಮನೆ,ಮಳೆ,ಮಡದಿ.... ಪೂರಕದಲ್ಲಿ ತರುವುದು ನೆಮ್ಮದಿ ತಾಳ್ಮೆಯ ತಾಳೆಯ ಬದುಕಿನಲಿ ಮಮತೆಯು ಮೆರೆವುದು ಮಧುವಿನಲಿ.   ಭವ ಬಂಧನದ ಬಿಗಿತದಲಿ ಭಾವುಕ ಮನವದು ಬೆರಗಿನಲಿ ನಾಟಕದಾಟವು ತೆರೆ ಮರೆಯಲ್ಲಿ ಆಚಾರ, ವಿಚಾರ ತನು ಮನದಲ್ಲಿ.   ಮರವಿರಲು…
  • June 04, 2021
    ಬರಹ: Ashwin Rao K P
    ತಿರುಮಲಾಂಬಾ, ತಿರುಮಲೆ ರಾಜಮ್ಮ, ತ್ರಿವೇಣಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಪಂಕಜಾ ಮೊದಲಾದವರ ಕಾದಂಬರಿಗಳನ್ನೇ ಓದಿ ಬೆಳೆದ ಲಕ್ಷಾಂತರ ಮಂದಿ ಕನ್ನಡನಾಡಿನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯರು ಎನ್ನುವುದು…
  • June 04, 2021
    ಬರಹ: ಬರಹಗಾರರ ಬಳಗ
    ಮೇ ೩೧ ನ್ನು ಪ್ರತೀ ವರ್ಷ ‘ವಿಶ್ವ ತಂಬಾಕು ನಿಷೇಧ ದಿನ’ ಎಂದು ಘೋಷಿಸಲಾಗಿದೆ. ಇದು ಬರೇ ಘೋಷಣೆಯಲ್ಲಿ ಮಾತ್ರ ಎಂಬುದು ನೂರಕ್ಕೆ ನೂರು ಸತ್ಯ. ಯಾವುದು ಸಹ *ಘೋಷಣೆ* ಮಾಡಿದ ಮಾತ್ರಕ್ಕೆ ನಿವಾರಣೆ ಆದದ್ದನ್ನು ಈ ವರೆಗೂ  ನೋಡಿದ್ದಿಲ್ಲ. ಸ್ವತಃ…
  • June 04, 2021
    ಬರಹ: Shreerama Diwana
    ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸಾಮಾಜಿಕ ಜಾಲತಾಣಗಳಲ್ಲಿ  ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ  ? ಎಲ್ಲವೂ ಹೇಳೋಕೆ, ಕೇಳೋಕೆ…
  • June 04, 2021
    ಬರಹ: ಬರಹಗಾರರ ಬಳಗ
    ಅದೊಂದು ಗಾಢಾಂಧಕಾರದ ನಿರ್ಜನ ಪ್ರದೇಶ, ಒಳಗೆ ಹಚ್ಚಿದ ಹಿಲಾಲಿನ ಸಣ್ಣ ಬೆಳಕು ಮೂಲೆಯಲ್ಲಿ, ಕಾಲಿಟ್ಟರೆ ಎದುರಿಗೆ ಲೇಖದ ಕರಿಕಲ್ಲು...!   ಕಣ್ತೆರೆದರೆ ಬೃಹತ್ ಬ್ರಹ್ಮರಾಕ್ಷಸ, ಕುತ್ತಿಗೆಗೆ ಕೈ ಹಾಕಿದ ಅನುಭವ ಅಯ್ಯೊ...! ಸತ್ತೆ...? ಬ್ಯಾಟರಿ…
  • June 04, 2021
    ಬರಹ: ಬರಹಗಾರರ ಬಳಗ
    ಒಬ್ಬ ಸಾಹಿತಿ, ಬರಹಗಾರ ತನಗೆ ಅನಿಸಿದ್ದನ್ನು ಖಂಡಿತವಾಗಿಯೂ ಬರೆಯಬಹುದು. ಅದು ಅವನ ಹಕ್ಕು. ಆತ ಬರೆದ ಸಾಹಿತ್ಯ ಪ್ರಕಾರವನ್ನು ಓದಿದ ಓದುಗ ಅದನ್ನು ತನ್ನದೇ ಧಾಟಿಯಲ್ಲಿ ವಿಮರ್ಶೆ ಮಾಡಬಹುದು. ಅದು ಓದುಗನ ಹಕ್ಕು, ಸ್ವಾತಂತ್ರ್ಯ ಎರಡೂ ಕಡೆಗಿದೆ.…
  • June 03, 2021
    ಬರಹ: Ashwin Rao K P
    ಪ್ರಪಂಚದಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ ಮೊಟ್ಟೆ ಇಡುವ ಹಕ್ಕಿ…