June 2021

  • June 17, 2021
    ಬರಹ: addoor
    ೮೮.ಅಜಂತಾ ಗುಹೆಗಳ ಅದ್ಭುತ ಶಿಲ್ಪಗಳು ಮತ್ತು ಚಿತ್ರಗಳು ಬೌದ್ಧ ಧರ್ಮದ ಅಪೂರ್ವ ಸ್ಮಾರಕಗಳಾಗಿರುವ ಅಜಂತಾ ಗುಹೆಗಳು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಸೇರಿವೆ. ಇಲ್ಲಿ ಮನಸೆಳೆಯುವ ಶಿಲ್ಪಗಳೂ, ವಿವಿಧ ಬಣ್ಣಗಳಿಂದ ರಚಿಸಿರುವ ಅಧ್ಬುತ ಚಿತ್ರಗಳೂ…
  • June 17, 2021
    ಬರಹ: ಬರಹಗಾರರ ಬಳಗ
    ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ||   ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ||   ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ ಬಯಸಿದೆ|…
  • June 17, 2021
    ಬರಹ: ಬರಹಗಾರರ ಬಳಗ
    ಒಂದು ಬದಲಾವಣೆ ಗುರಿ ಉದ್ದೇಶ ಒಂದೇ ದಿನದಲ್ಲಿ ಆಗಿ ಹೋಗುವಂತಾದ್ದು ಅಲ್ಲ... ನೂರಾರು ಸಹಸ್ರ ವರ್ಷಗಳೇ ಬೇಕು. ಅಲ್ಲಿಯವರೆಗೂ ಬದಲಾವಣೆಗಾಗಿ ಹೊರಟವರು ಸಂತರಂತೆ ನಿಶ್ಚಿಂತರಾಗಿರಬೇಕು. ನಿಶ್ಚಲ ಮನಸ್ಸು ನಮ್ಮದಾಗಿರಬೇಕು. ನಾವು ಹುಟ್ಟಿರುವುದು…
  • June 16, 2021
    ಬರಹ: Ashwin Rao K P
    ಕಳೆದ ವಾರದಲ್ಲಿ ನಾವು ಪ್ರಕಟಿಸಿದ ವಿನೀತ ರಾಮಚಂದ್ರರಾಯರ ಒಂದು ಕವನವನ್ನು ಬಹಳಷ್ಟು ಮಂದಿ ಆಸ್ವಾದಿಸಿ, ಆನಂದಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಾರ ನಾವು ಜಾನಪದ ದಿಗ್ಗಜರೆಂದೇ ಹೆಸರುವಾಸಿಯಾಗಿರುವ ಸಿಂಪಿ ಲಿಂಗಣ್ಣ ಹಾಗೂ ಅವರ ಕವನದ ಬಗ್ಗೆ…
  • June 16, 2021
    ಬರಹ: Kavitha Mahesh
    ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣನಿಗೆ ನಮಸ್ಕಾರಗಳು. ನೈಮಿಷ್ಯವೆಂಬ ಅರಣ್ಯದಲ್ಲಿ ವಾಸಿಸುವ ಮೊದಲಾದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು. ಏನೆಂದರೆ 'ಎಲೈ ಮುನಿಯೇ,…
  • June 16, 2021
    ಬರಹ: Shreerama Diwana
    ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜ್ಯೆಲಿಗೆ ಹೋಗುವ ರಕ್ತ ಸಂಬಂದಿಗಳೇ ಧೀರರು, ಗೌರವಸ್ತರು, ಮರ್ಯಾದಸ್ತರು. ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿಯೇ ಪ್ರದರ್ಶಿಸಿ ವರದಕ್ಷಿಣೆಯನ್ನು ಕೊಡುವವರು ತಮ್ಮ…
  • June 16, 2021
    ಬರಹ: ಬರಹಗಾರರ ಬಳಗ
    ಜೀವನ ಸಾರ ಎಂದು ಯಾವುದನ್ನು ಹೇಳಬಹುದೆಂದು ಒಮ್ಮೆ ಘನಪಂಡಿತರ ಹತ್ತಿರ ಓರ್ವ ಕೇಳಿದಾಗ, "ನಿನಗೆ ಮದುವೆ ಯಾಗಿದೆಯೇ? ಮಕ್ಕಳಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರಂತೆ. ಅದಕ್ಕೆ ಅವನು ಕೊಟ್ಟ ಉತ್ತರ 'ಇಲ್ಲ ಸ್ವಾಮಿ' 'ಹೋಗು, ಮೊದಲು ಉತ್ತಮ ಮನೆತನದ…
  • June 16, 2021
    ಬರಹ: ಬರಹಗಾರರ ಬಳಗ
    ಅಧಿಕಾರ ಪೀಠದಿ ಕುಳಿತಿಹ ಜನರ ಮನವ ಸೆಳೆಯಲು ಸತ್ಯಾಗ್ರಹ ಆಡಳಿತ ಯಂತ್ರಕೆ ಚುರುಕು ಮುಟ್ಟಿಸಲು ಹೂಡುವ ಬಾಣವೇ ಸತ್ಯಾಗ್ರಹ//   ಭೃಷ್ಟಾಚಾರ ಕಪಟ ಮೋಸ ಬೀದಿಗೆ ಎಳೆಯಲು ಈ ಆಟ ನಾನಾ ರೂಪದಿ ಹಾಕುತ  ವೇಷ ಗಮನ ಸೆಳೆಯುವ ನವ ತಂತ್ರ//   ಜನಾಂದೋಲನ…
  • June 15, 2021
    ಬರಹ: Shreerama Diwana
    ಟಿ.ಪಿ.ಕೋದಂಡರಾಮ ಪಿಳ್ಳೈ ಅವರ "ಪ್ರದೀಪ" "ಪ್ರದೀಪ" ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿದ್ದ "ಪ್ರದೀಪ ಪ್ರಿಂಟರಿ" ಯಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ. ೧೯೬೦ರಲ್ಲಿ ಆರಂಭವಾದ "ಪ್ರದೀಪ" ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಟಿ…
  • June 15, 2021
    ಬರಹ: Ashwin Rao K P
    ‘ನಾನು ಅವನಲ್ಲ... ಅವಳು’ ಕನ್ನಡ ಚಲನಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ರಾಷ್ಟೀಯ ಪುರಸ್ಕಾರವನ್ನು ಪಡೆದುಕೊಂಡ ನಟ ‘ಸಂಚಾರಿ’ ವಿಜಯ್ ತಮ್ಮ ಬದುಕಿನ ಸಂಚಾರವನ್ನು ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ತಮ್ಮ ಸ್ನೇಹಿತನ ಬೈಕ್ ನ…
  • June 15, 2021
    ಬರಹ: addoor
    1.ಒಂದು ಪೌಂಡ್ ಕಬ್ಬಿಣದಲ್ಲಿರುವ ಪರಮಾಣುಗಳು ಎಷ್ಟು? ಸುಮಾರು ಐದು ಟ್ರಿಲಿಯನ್ ಟ್ರಿಲಿಯನ್: 4,891,500,000,000,000,000,000,000. 2.ಗ್ರೀಕರ ಅನುಸಾರ ಮೊದಲ "ಪರಿಪೂರ್ಣ ಸಂಖ್ಯೆ” 6. ಯಾಕೆಂದರೆ, ಇದು ತನ್ನ ಹೊರತಾಗಿ, ತನ್ನ ಎಲ್ಲ ಭಾಜಕಗಳ…
  • June 15, 2021
    ಬರಹ: Ashwin Rao K P
    ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥…
  • June 15, 2021
    ಬರಹ: Shreerama Diwana
    ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ…
  • June 15, 2021
    ಬರಹ: ಬರಹಗಾರರ ಬಳಗ
    ಮನುಷ್ಯತ್ವದ ಗೋಡೆಯನ್ನು ಒಡೆದವರು ನಾವಲ್ಲವೆ ಭ್ರಷ್ಟಾಚಾರದ ಮರಗಳಿಗೆ ನೀರೆರೆದವರು ನಾವಲ್ಲವೆ   ಕಂಡೂ ಕಾಣದಂತಿದ್ದೇವೆ ಇಂದು ಸುಲಿಗೆ ಮಾಡುವವರ ನೋಡಿ ಕೈಯೊಡ್ಡಿದವರಿಗೆ ನಾವೇ ನೀಡುತಲಿ ಕೆಲಸ ಮಾಡಿಸಿಕೊಳ್ಳುತ್ತೇವೆ ಬೇಡಿ   ತಪ್ಪು ಯಾರದೆಂದರೆ…
  • June 15, 2021
    ಬರಹ: ಬರಹಗಾರರ ಬಳಗ
    ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ…
  • June 15, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೬*       *ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾ:/* *ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾ://೧೧//* ಹಾಗೂ ಅವರು ಮರಣಪರ್ಯಂತವಾಗಿ ಇರುವ ಅಸಂಖ್ಯಾತ ಚಿಂತೆಗಳ ಆಶ್ತಯ ಪಡೆದವರು, ವಿಷಯ ಭೋಗಗಳನ್ನು ಭೋಗಿಸುವುದರಲ್ಲಿ…
  • June 15, 2021
    ಬರಹ: Kavitha Mahesh
    ಇದೊಂದು ತುಂಬಾ ಅಪರೂಪದ, ಅದ್ಭುತ ಸಂಗ್ರಹ ಯೋಗ್ಯ ಮಾಹಿತಿ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಈ ಕಲ್ಲಿನ ಸ್ತಂಭದ…
  • June 15, 2021
    ಬರಹ: ಬರಹಗಾರರ ಬಳಗ
    ವಿಶ್ವ ಪರಿಸರ ದಿನ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತದತ್ತ ಹೋಗುವುದು ಸಹಜ. ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ…
  • June 14, 2021
    ಬರಹ: Ashwin Rao K P
    “ಬಿರ್ಸಾ ಓ ಬಿರ್ಸಾ, ಮಗನೇ ಎಲ್ಲಿದ್ದೀಯಾ? ಅಮ್ಮನ ಕೂಗು ಗ್ರಾಮದೆಲ್ಲೆಡೆ ಕೇಳಿಸುತ್ತಿತ್ತು. ಹೀಗೆ ಅವಳು ಕರೆಯುವುದು ಇದೇ ಮೊದಲಲ್ಲ. ಕರೆದು ಸ್ವಲ್ಪ ಹೊತ್ತಾದ ಬಳಿಕ ಹತ್ತಿರದ ಕಾಡಿನಿಂದ ಮರು ಉತ್ತರ ಬರುತ್ತಿತ್ತು.  “ನಾನು ಇಲ್ಲಿದ್ದೇನೆ…
  • June 14, 2021
    ಬರಹ: ಬರಹಗಾರರ ಬಳಗ
    ಬೆಳೆಸೋಣ ನಾವು ಬೆಳೆಸೋಣ ಪರಿಸರ ಪ್ರಜ್ಞೆಯ ಬೆಳೆಸೋಣ ಮಾಡೋಣ ನಾವು ಮಾಡೋಣ ಜಲಮರುಪೂರಣ ಮಾಡೋಣ   ಹಸಿರೇ ಜೀವದುಸಿರು ಎಂದೆಂದು ಎನ್ನೋಣ ಪ್ರಾಣವಾಯು ಗಿಡದಲಿ ಅಡಗಿದೆ ಯಣ್ಣ ಕಾಂಕ್ರೀಟ್  ಯೋಜನೆ ನಮಗೆ ಬೇಡಣ್ಣ ಭೂಕಬಳಿಕೆಗೆ ಅಂತ್ಯವ ಹಾಡೋಣ  …