June 2021

  • June 21, 2021
    ಬರಹ: ಬರಹಗಾರರ ಬಳಗ
    ಅಪ್ಪ... ಅಮ್ಮ ಕನಸ ಕಾಣುವುದ  ಕಲಿಸಿದರೆ.......... ಅಪ್ಪ ಕನಸ ನನಸಾಗಿಸುವ ರೀತಿ ಕಲಿಸುವನು   ಅಮ್ಮ ತಾ ಕಂಡುಂಡ  ಬದುಕ ತಿಳಿಸಿದರೆ ಅಪ್ಪ ತಾ ಕಾಣದೇ ಇರುವ ಭವ್ಯ ಭವಿತವ್ಯವ ತಿಳಿಸುವನು   ಅಮ್ಮ ನೋವಿನ ಭಾರ ಕಣ್ಣೀರಲಿ ತೊಳೆದರೆ
  • June 21, 2021
    ಬರಹ: ಬರಹಗಾರರ ಬಳಗ
    ಇದು ಜೌಗು ಮಣ್ಣು, ನೀರಿನ ಪಸೆ ಇರುವಲ್ಲಿ ಬೆಳೆಯುವುದು ಜಾಸ್ತಿ. ಕುಂಡಗಳಲ್ಲಿ, ಗ್ರೋಬ್ಯಾಗಲ್ಲಿ, ಗೋಣಿಚೀಲದಲ್ಲಿ ಸಹ ಮಣ್ಣು ತುಂಬಿಸಿ ಬೆಳೆಸಬಹುದು. ತುಂಬಾ ಪರಿಮಳ. ಸಣ್ಣ ಬಿಳಿಯ ಗೊಂಡೆಯ ಹಾಗಿರುವ ಹೂ ಬಿಡುತ್ತದೆ. ಕಫ-ಜ್ವರ, ಕೆಮ್ಮು ಇರುವಾಗ…
  • June 20, 2021
    ಬರಹ: Ananda A
    ಅಪ್ಪ  ಅಪ್ಪ ಒಂದು ಅನಿರ್ವಚನೀಯ ಅನಿಕೇತನ ಮಕ್ಕಳು ಬಯಸಿದಾಗ ಬೇಡಿದೆಲ್ಲವ  ಶಕ್ತಿಮೀರಿ ತಂದುಕೊಡುವ ಚೇತನ | ಸೂರ್ಯ ಚಂದ್ರ  ತಾರೆಯಂತೆ ಮಿನನುಗುವ  ಹೊಳೆದು ಇತರರ ಬೆಳಗುವ ನಂದಾದೀಪ ಅಪ್ಪ|| ತೀರ್ಥರೂಪವಾಗಿ ಮಗುವ ಹೆತ್ತು  ಹತ್ತು ಹದಿನೆಂಟು…
  • June 20, 2021
    ಬರಹ: ಬರಹಗಾರರ ಬಳಗ
    ಅಪ್ಪನ ಮಾತು ಹಿಡಿಸಲಿಲ್ಲ, ಅಪ್ಪನ ಹಠ ಇಷ್ಟ ಇಲ್ಲ,  ಅವರ ನೋಟ ಇಷ್ಟ ಇಲ್ಲ, ಉಪದೇಶವೂ ಇಷ್ಟ ಇಲ್ಲ. ಅವರ ಸಹಭಾಗಿತ್ವವೂ ಬೇಕಿಲ್ಲ. ಅಪ್ಪ ಸದಾ ಅನಗತ್ಯ ಪ್ರಶ್ನೆ ಕೇಳುವ ಅಧಿಕ ಪ್ರಸಂಗಿ. ಹೌದು..ನಾವು ಬೆಳೆದಂತೆ  ಅಪ್ಪನ ಬಗೆಗಿನ ನಕಾರಾತ್ಮಕ…
  • June 20, 2021
    ಬರಹ: Shreerama Diwana
    " ನಾನು ........ನಾನು .........ನಿಶ್ಚಲ .....ಅಂತ, ಒಂದನೇ ಕ್ಲಾಸ್ ತನಕ ಓದ್ತಿದೀನಿ. ನಂಗೆ.....ನಂಗೆ  ಈವಾಗ ಆರು ವರ್ಷ ವಯಸ್ಸು. ನಂಗೆ.....ನಂಗೆ......ದಿನಾ ಅಳು ಬರುತ್ತೆ. ಯಾವಾಗಲೂ ಅಳ್ತಾನೇ ಇರ್ತೀನಿ. ಸ್ಕೂಲಲ್ಲಿ ಫ್ರೆಂಡ್ಸ್ ಎಲ್ಲಾ…
  • June 20, 2021
    ಬರಹ: Ashwin Rao K P
    ಒಂಟೆ ಕಳಿಸಬೇಡ ಟಿ.ವಿ.ಯಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದು ಗಂಟೆವರೆಗೆ ಪ್ರಸಾರವಾಗುವ ಕಾರ್ಯಕ್ರಮ ಒಂದರಲ್ಲಿ ವೀಕ್ಷಕರಿಂದ ಪ್ರಶ್ನೆ ಆಹ್ವಾನಿಸಿದ್ದರು.  ಜೀವಮಾನವಿಡೀ ನೀರನ್ನೇ ಕಮ್ಮಿ ಕುಡಿಯುವ ಜೀವಿ ಯಾವುದು? ಎಂಬುದಾಗಿ ಪ್ರಶ್ನೆ ಕೇಳಿ…
  • June 20, 2021
    ಬರಹ: ಬರಹಗಾರರ ಬಳಗ
    ಹಸಿರು ತುಂಬಿದ ಕಾಡೆಲ್ಲ ಪಚ್ಚೆ ಪೈರಿನ ಬಣ್ಣದ ಕವಚವನು ಹೊದಿಸಿದೆ ಉಸಿರು ಬಿಡದೆ ಸುರಿವ ಶುಭ್ರ ಸುಣ್ಣದ ಧಾರೆ ರವಿಕೆಯಂತೆ ಕಾಣಿಸಿದೆ   ಧಾರಾಕಾರವಾಗಿ ಸುರಿದ ಸೋನೆ ಮಳೆಗೆ ಗುಡ್ಡವೇ ತೇಲಿ ಬಂದಂತೆನಿಸದೇ ಧಾರೆಯಾಗಿ ಧರೆಗೆ ಇಳಿದ ಜಲವಾಹಿನಿ…
  • June 20, 2021
    ಬರಹ: Shreerama Diwana
    ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು…
  • June 19, 2021
    ಬರಹ: addoor
    ಅರಬ್ ದೇಶವೊಂದರಲ್ಲಿ ಬಡ ತಾಯಿಯೊಬ್ಬಳು ತನ್ನ ಮೂವರು ಮಗಂದಿರೊಂದಿಗೆ ವಾಸಿಸುತ್ತಿದ್ದಳು. ಅಲಿ ಮತ್ತು ಅಹ್ಮದ್ ಎಂಬ ಇಬ್ಬರು ಸೋದರರು ತಮ್ಮ ಬಳಿ ಹಣವೇ ಇಲ್ಲವೆಂದು ಯಾವಾಗಲೂ ಗೊಣಗುಟ್ಟುತ್ತಿದ್ದರು. ಆದರೆ ಕೊನೆಯ ಮಗ ಜುದಾ ಹೆಚ್ಚು…
  • June 18, 2021
    ಬರಹ: Ashwin Rao K P
    ನನ್ನನ್ನು ಈ ಪ್ರಪಂಚ ಈ ಹೆಸರಿನಿಂದ ಕೆಲವೊಮ್ಮೆ ಗುರುತಿಸುವುದೇ ಇಲ್ಲ. ಆದರೆ ನನ್ನ ಮಗನ ಹೆಸರು ಹೇಳಿದರೆ ಕೂಡಲೇ ಗುರುತಿಸುತ್ತದೆ. ಮಗನಿಂದಾಗಿ ಗುರುತಿಸಲ್ಪಡುವುದು ಅಮ್ಮನಾದ ನಾನೂ ಸೇರಿದಂತೆ, ಎಲ್ಲರಿಗೂ ಹೆಮ್ಮೆಯ ಸಂಗತಿಯೇ ಅಲ್ಲವೇ? ನನ್ನ ಮಗನ…
  • June 18, 2021
    ಬರಹ: Kavitha Mahesh
    ತರುವಾಯ ಸೂತಪುರಾಣಿಕನು ಶೋತೃಗಳಾದ ಋಷಿಶ್ರೇಷ್ಠರನ್ನು ಕುರಿತು ಶ್ರೀ ಸತ್ಯನಾರಾಯಣನ ಅತುಲ ಪ್ರಭಾವದ ಬಗೆಯನ್ನು ವ್ಯಕ್ತಪಡಿಸಲು ಒಂದು ಕಥೆಯನ್ನು ಹೇಳುವೆನು ಕೇಳಿರಿ ಎಂದು ಪ್ರಸ್ತಾಪಿಸಿ ಹೇಳಲು ಆರಂಭಿಸಿದನು. ಪೂರ್ವಕಾಲದಲ್ಲಿ ನಮ್ಮ…
  • June 18, 2021
    ಬರಹ: Shreerama Diwana
    ಹೆದರಿಸುವೆಯಾ ಸಾವೇ ನೀನು ನನ್ನನ್ನು, ಸದಾ ಕಾಡುತ್ತಲೇ ಇರುವೆಯಾ ಸಾವೇ ನನ್ನನ್ನು, ಹೊಂಚು ಹಾಕುತ್ತಿರುವೆಯಾ ಸಾವೇ ಹೊತ್ತೊಯ್ಯಲು ನನ್ನನ್ನು, ಅಯ್ಯೋ ಸಾವೆಂಬ ಶತ ಮೂರ್ಖನೇ...... ಅಪಘಾತ ಮಾಡಿಸುವೆಯಾ ನನ್ನನ್ನು, ಅನಾರೋಗ್ಯಕ್ಕೆ ಒಳಪಡಿಸುವೆಯಾ…
  • June 18, 2021
    ಬರಹ: ಬರಹಗಾರರ ಬಳಗ
    ‘ಸಂಸ್ಕೃತಿ ಆಚಾರ-ವಿಚಾರ’ ಮನುಷ್ಯ ಜೀವನದ ಹಾದಿಯುದ್ದಕ್ಕೂ, ಭ್ರೂಣವಾಗಿ ತಾಯಿಯ ಗರ್ಭದಿಂದಲೇ ಆರಂಭವಾಗಿ, ಉಸಿರು ನಿಂತು ಚಟ್ಟಕ್ಕೇರಿ, ಪಂಚಭೂತಗಳಲ್ಲಿ ಲೀನವಾಗುವಲ್ಲಿವರೆಗೂ ಬೆನ್ನ ಹಿಂದೆಯೇ ಸಾಗಿ ಬರುವ ವಿಚಾರಗಳಾಗಿದೆ. ಸಮ್ ಎಂದರೆ ಚೆನ್ನಾಗಿ…
  • June 18, 2021
    ಬರಹ: ಬರಹಗಾರರ ಬಳಗ
    ಪಶು- ಪಕ್ಷಿ- ಪ್ರಾಣಿಗಳ ಕಾಡು ಅದುವೇ ಅದರ ವಾಸದ ಬೀಡು ಸಾಗುತ್ತಿರಲಿ ಬಾಳು ನಿರಂತರವಾಗಿ ತಡೆ ಇರದಿರಲಿ ಅದರ ಸಂಚಾರವಲ್ಲಿ.   ಹಕ್ಕಿ- ಪಕ್ಕಿ ತಿಂದುಗುಳಿದ ಹಣ್ಣಿನ ಬೀಜ ಮೊಳೆತು ಸಸಿಯಾಗಿ,ಮರವಾದದ್ದು ನಿಜ ಋತುವಲ್ಲಿ ನಿಸರ್ಗಕ್ಕೆ ಸುರಿದ…
  • June 18, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೬*         *ತ್ರಿವಿಧಂ ನರಕಸ್ಯೇದಂ ದ್ವಾರಂ  ನಾಶನಮಾತ್ಮನ:/* *ಕಾಮ: ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ  ತ್ಯಜೇತ್//೨೧//* ಕಾಮ,ಕ್ರೋಧ ಹಾಗೂ ಲೋಭ ಇವು ಮೂರು ಪ್ರಕಾರವಾದ ನರಕದ ದ್ವಾರಗಳು.ಆತ್ಮನನ್ನು ನಾಶಮಾಡುವ ಅರ್ಥಾತ್…
  • June 17, 2021
    ಬರಹ: Ashwin Rao K P
    ‘ಆರೋಗ್ಯವೇ ಭಾಗ್ಯ' ಎಂಬ ಸಂಗತಿ ನಮಗೆ ಈಗ ಸರಿಯಾಗಿ ಅರ್ಥವಾಗಿದೆ ಎಂದು ನನಗೆ ಅನಿಸುತ್ತದೆ. ಏಕೆಂದರೆ ಒಂದುವರೆ ವರ್ಷದ ಹಿಂದೆ ಹೊರಗಡೆ ಹೋಗಿ ತಿರುಗಾಡಿ ಬಂದು ಮನೆಯೊಳಗೆ ಬರುವಾಗ ಕೈಕಾಲು ಮುಖ ತೊಳೆದು ಬನ್ನಿ ಎಂದರೆ ನಿರ್ಲಕ್ಷ್ಯ ವಹಿಸುತ್ತಿದ್ದ…
  • June 17, 2021
    ಬರಹ: Kavitha Mahesh
    ಸೂತಪುರಾಣಿಕನು ಋಷಿಗಳನ್ನು ಕುರಿತು 'ಎಲೈ ಋಷಿಗಳಿರಾ! ಇನ್ನೂ ಈ ವ್ರತವನ್ನು ಪೂರ್ವದಲ್ಲಿ ಅದಾರು ಮಾಡಿದ್ದಾರೆಂಬುವುದನ್ನು ಹೇಳುತ್ತೇನೆ ಕೇಳಿರಿ. ಕಾಶಿಪಟ್ಟಣದಲ್ಲಿ ತೀರ ದರಿದ್ರನಾದ ಬ್ರಾಹ್ಮಣ ಇರುತ್ತಿದ್ದನು. ಬಡತನದ ಮೂಲಕ ಆತ ಯಾವಾಗಲೂ ಹಸಿವೆ…
  • June 17, 2021
    ಬರಹ: Shreerama Diwana
    ಮಾನವ ಇತಿಹಾಸದಲ್ಲಿ ಕೆಲವು ಅತ್ಯಮೂಲ್ಯ ತಿರುವುಗಳಿಗೆ ಕಾರಣವಾದ ಅನೇಕ ಮುಖ್ಯ ಘಟನೆಗಳಲ್ಲಿ ಇದು ಸಹ ಒಂದು. ಅಂದಿನ ಆಡಳಿತಗಾರರು ಮತ್ತು ಶ್ರೀಮಂತರ ಸುಖಲೋಲುಪತೆ, ದೌರ್ಜನ್ಯ, ಶೋಷಣೆ,  ಅರಾಜಕತೆ ವಿರುದ್ಧ ‌ಸಾಮಾನ್ಯ ಜನರು ದಂಗೆ ಎದ್ದು ಅವರನ್ನು…
  • June 17, 2021
    ಬರಹ: Ashwin Rao K P
    “ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ…
  • June 17, 2021
    ಬರಹ: ಬರಹಗಾರರ ಬಳಗ
    ಎಲ್ಲೋ ಓದಿದ ನೆನಪು.ಭಗವಂತ ೯೦% ಸುಖ, ೧೦% ದುಃಖ ಕೊಟ್ಟಿದ್ದಾನಂತೆ ನಮಗೆ. ಆದರೆ ನಾವು ಏನು ಮಾಡ್ತೇವೆ, ಈ ೧೦% ದುಃಖದ ಚಿಂತೆಯಲ್ಲಿ ೯೦% ಸುಖವನ್ನು ಮಣ್ಣು ಗೂಡಿಸ್ತಾ ಇದ್ದೇವೆ. ಸಧ್ಯದ ಪರಿಸ್ಥಿತಿ ಯನ್ನೇ ನೋಡೋಣ.ಬಂದಾಗಿದೆ,  ಏನೂ ಮಾಡಲಾಗದು.…