December 2021

  • December 10, 2021
    ಬರಹ: ಬರಹಗಾರರ ಬಳಗ
    ಪಕ್ಷಿಗಳ ಜೀವನ ಶೈಲಿಯನ್ನು ನೋಡಿದ್ದೇವೆ. ಬಹುತೇಕ ಪಕ್ಷಿಗಳು ಸಾಮಾನ್ಯವಾಗಿ ಮರದ ಪೊಟರೆಯಲ್ಲಿ, ಮರದ ಕೊಂಬೆಗಳಲ್ಲಿ ಅಥವಾ ಕಟ್ಟಡದ ಚಾವಣಿಗಳಲ್ಲಿ ವಾಸಿಸುತ್ತವೆ. ಆದರೆ ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ವಿಧ ವಿಧ ಬಗೆಯ ಗೂಡನ್ನು…
  • December 10, 2021
    ಬರಹ: ಬರಹಗಾರರ ಬಳಗ
    ಸಾರ್ ಅತ್ಯಾಚಾರವಾಗುತ್ತಿದೆ ! ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ? ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ…
  • December 09, 2021
    ಬರಹ: Ashwin Rao K P
    ಇತ್ತೀಚೆಗೆ ಒಂದು ಆಂಗ್ಲ ದಿನ ಪತ್ರಿಕೆಯಲ್ಲಿ ಕೇರಳ ರಾಜ್ಯದ ಕೆಲವು ಯುವಕರ ಕೃಷಿಯ ಬಗೆಗಿನ ಆಸಕ್ತಿಯನ್ನು ಓದಿದೆ. ಪಾಲಿಹೌಸ್ ನಲ್ಲಿ ತರಕಾರಿ ಬೆಳೆದು, ಮಾರುಕಟ್ಟೆ ಕಂಡುಕೊಂಡ ಸಫಲತೆಯ ಕತೆಯಿದು. ಇವರ ಕತೆಯನ್ನು ತಿಳಿಸುವ  ಮೊದಲು ನನ್ನ…
  • December 09, 2021
    ಬರಹ: addoor
    ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಪುಸ್ತಕದ ಮುನ್ನುಡಿ…
  • December 09, 2021
    ಬರಹ: Ashwin Rao K P
    ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದರು. ಇವರು…
  • December 09, 2021
    ಬರಹ: Shreerama Diwana
    ಉದ್ಯೋಗಿಗಳ ಹಿತರಕ್ಷಣೆ ಸೇರಿ ಒಂದು ನಾಗರಿಕ ಸಮಾಜದ ಅತ್ಯುತ್ತಮ ಔದ್ಯೋಗಿಕ ಸಂಸ್ಥೆಗಳಲ್ಲಿ ವಿಶ್ವದ ಅತ್ಯುತ್ತಮ ಗುಣಮಟ್ಟದ ಸಂಸ್ಥೆ ಎಂದು ಹೆಸರಾಗಿದೆ. ನನಗೆ ದೊರೆತ ಮಾಹಿತಿಯ ಆಧಾರದಲ್ಲಿ, ಗೂಗಲ್ ಉದ್ಯೋಗಿಗಳ ನೇಮಕಾತಿಯಲ್ಲಿ ಅತ್ಯಂತ…
  • December 09, 2021
    ಬರಹ: ಬರಹಗಾರರ ಬಳಗ
    ತನ್ನ ಎರಡು ಹೆಣ್ಣು ಮಕ್ಕಳನ್ನು ಮತ್ತು ಕುಡುಕ ಗಂಡನನ್ನು ಕಟ್ಟಿಕೊಂಡು ಶಾರದೆ ಪಡಬಾರದ ಕಷ್ಟ ಪಡುತ್ತಿದ್ದಳು.' ಎರಡೂ ಹೆಣ್ಣು ಹೆತ್ತಿದ್ದೀಯಾ, ಗಂಡು ಹುಳ ನಿನ್ನ ಹಣೆಲಿ ಬರೆದಿಲ್ಲ' ಎಂಬ ಅತ್ತೆಯ ಬಿರುನುಡಿಗಳನ್ನು ಕೇಳಿ ಕೇಳಿ ಶಾರದೆಯ ಕಿವಿ…
  • December 09, 2021
    ಬರಹ: ಬರಹಗಾರರ ಬಳಗ
    " ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//".  ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ. ಹಾಗೇ ತಾರಕಾಸುರನನ್ನು…
  • December 09, 2021
    ಬರಹ: ಬರಹಗಾರರ ಬಳಗ
    ಅದೇನು ಕುಟುಂಬದ ವೃತ್ತಿಯಲ್ಲ. ಊರಲ್ಲಿ ಕೆಲಸವಿಲ್ಲದಕ್ಕೆ ರೈಲು ಹತ್ತಿ ಹೊರಟಾಗಿದೆ. ಅಪರಿಚಿತ ನಗರಿಗೆ ತಂಡಗಳಾಗಿ ಪಯಣಿಸಿ ಒಬ್ಬೊಬ್ಬರಾಗಿ ವಿಂಗಡನೆಯಾದರು. ಗದ್ದೆ ಕೃಷಿಯ ಕೆಲಸಕ್ಕೆ ನೀರಿಲ್ಲದೆ ಒಣಗಿದ ಬೆಳೆಗಳ ಕಂಡು ಊರು ಬಿಟ್ಟವರಿವರು. ಕತ್ತಿ…
  • December 08, 2021
    ಬರಹ: Ashwin Rao K P
    ‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿದ ಕವಿ ಜಿ.ವರದರಾಜ ರಾವ್. ಇವರ ಪೂರ್ಣ ಹೆಸರು ಗುಂಡಮರಾಜು ವರದರಾಜ ರಾವ್. ಹುಟ್ಟಿದ್ದು ಜನವರಿ ೩, ೧೯೧೮ರಂದು ಬೆಂಗಳೂರಿನಲ್ಲಿ. ಇವರು ಕಾವ್ಯ, ಶಿಶು ಸಾಹಿತ್ಯ, ವಿಮರ್ಶೆ, ಸಂಶೋಧನೆ,…
  • December 08, 2021
    ಬರಹ: Shreerama Diwana
    ಎನ್. ಆರ್. ಉಭಯ ಅವರ "ಜನರಾಜ್" ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೋಟೆಕಾರು ನಿವಾಸಿಯಾಗಿದ್ದ ಹಿರಿಯ ಪತ್ರಿಕೋದ್ಯಮಿ ಎನ್. ಆರ್. ಉಭಯ ಅವರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ದಿನಪತ್ರಿಕೆಯಾಗಿದೆ " ಜನರಾಜ್".…
  • December 08, 2021
    ಬರಹ: Shreerama Diwana
    ಸ್ಥಳೀಯ ಜನ ಪ್ರತಿನಿಧಿಗಳ ಕ್ಷೇತ್ರದಿಂದ ಒಂದಷ್ಟು ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಈ ಆಯ್ಕೆಯಾದ ಅಭ್ಯರ್ಥಿಗಳೇ ಕರ್ನಾಟಕದ ಕೆಳ ಮನೆ (ವಿಧಾನಸಭೆ) ನೀತಿ ನಿರೂಪಣೆಗಳ ಮೌಲ್ಯ ಮಾಪನ ಮಾಡಿ ಅದಕ್ಕೆ ಮತ್ತಷ್ಟು ಹೊಳಪು ನೀಡುತ್ತವೆ. ಅತ್ಯಂತ…
  • December 08, 2021
    ಬರಹ: ಬರಹಗಾರರ ಬಳಗ
    ‘ಸೋಮಾರಿತನ’ ನಮ್ಮ ದೇಹದ ಅತಿ ದೊಡ್ಡ ಶತ್ರು. ಯಾವುದೇ ಕೆಲಸವನ್ನಾದರೂ ಶ್ರದ್ಧೆ ಮತ್ತು ಭಕ್ತಿ, ಏಕಾಗ್ರತೆಯಿಂದ ಮಾಡಿದವನು ಅನ್ನ ತಿಂದಾನು, ತಿಂದ ಅನ್ನ ಶರೀರ ಸ್ವೀಕರಿಸಬಹುದು. ಕಳ್ಳಾಟಿಕೆಯಿಂದ ತಿಂದದ್ದು ಕ್ಷಣಿಕ ತೃಪ್ತಿ, ಸಂತೋಷ ಸಿಗಬಹುದು.…
  • December 08, 2021
    ಬರಹ: ಬರಹಗಾರರ ಬಳಗ
    ಇದ್ದ ಡಬ್ಬದಲ್ಲಿ, ಅಂಗಿಯ ಕಿಸೆಯಲ್ಲಿ, ನೆಲದ ಮೂಲೆಯಲ್ಲಿ, ಎಲ್ಲಾ ಕಡೆ ಚಿಲ್ಲರೆಗಳಿಗೆ ಹುಡುಕಾಟ. ಈ ದಿನ ಮನೆ ಬಿಟ್ಟು ಹೊರಡಬೇಕು. ಅಪ್ಪನನ್ನು ಪೋಲಿಸ್ ಹುಡುಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಅಮ್ಮನಿಗೆ ಎರಡು ಹೆಂಗಸರು ಬಡಿಯುತ್ತಿದ್ದಾಗ…
  • December 08, 2021
    ಬರಹ: ಬರಹಗಾರರ ಬಳಗ
    ಹಣತೆ ಉರಿಯದೆ ಬೆಳಕು ಉಳಿವುದೆ ಹೇಳು ಕನಸು ಕಾಣದೆ ಬದುಕು ನಲಿವುದೆ ಹೇಳು   ಹರೆಯ ಹೊಸಿಲ ನಡೆಯ ಒಳಗೆ ಅರಳದೇ ಮನದ ಮಂಜರ ಕಾಣಲು ಅಳಿವುದೆ ಹೇಳು   ಜೀವನ ಮಧುರ ಬದುಕ  ಅನುಭವಿಸು ಇನ್ನಾದರೂ ಮನಸು ಸುತ್ತುವ ಪರಿಯು ತಿಳಿವುದೆ ಹೇಳು   ದುಗುಡ…
  • December 08, 2021
    ಬರಹ: ಬರಹಗಾರರ ಬಳಗ
    ಕೇಶವ ಜೋಯಿಸರು ಊರಿಗೆಲ್ಲ ಪ್ರಸಿದ್ಧರು. ಗೃಹದೋಷ ಹೇಳುವುದರಲ್ಲಿ ಎತ್ತಿದ ಕೈ. ಇದ್ದ ಓರ್ವ ಮಗನಿಗೆ ಚೆನ್ನಾಗಿ ಓದಿಸಿದ್ದರು. ಬೆಳಿಗ್ಗೆ ಹಾಲು ತೆಗೆದುಕೊಂಡು ಬಂದಿದ್ದ ರಂಗಣ್ಣ ಹೇಳಿದ ಮಾತು ಕೇಳಿ, ಮಾತೇ ಹೊರಡದಾಯಿತು. ಮನೆಯೊಳಗೆ ಉಡ…
  • December 07, 2021
    ಬರಹ: Ashwin Rao K P
    ನಾವು ಕರಾಳ ಶುಕ್ರವಾರ ಅಥವಾ ‘ಬ್ಲ್ಯಾಕ್ ಫ್ರೈಡೇ’ ಎಂಬ ಹೆಸರನ್ನು ಕೇಳಿದ್ದೇವೆ. ೧೯೯೩ರಲ್ಲಿ ಮುಂಬೈಯಲ್ಲಿ ಒಂದು ಶುಕ್ರವಾರ (ಮಾರ್ಚ್ ೧೨) ರಂದು ನಡೆದ ಸರಣಿ ಬಾಂಬ್ ಸ್ಪೋಟದ ದಿನವನ್ನು ‘ಬ್ಲ್ಯಾಕ್ ಫ್ರೈಡೇ’ ಎಂದು ಕರೆಯುತ್ತಾರೆ. ಆದರೆ ನಿಮಗೆ…
  • December 07, 2021
    ಬರಹ: Ashwin Rao K P
    ‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹಳ ರೋಚಕವಾಗಿದೆ. …
  • December 07, 2021
    ಬರಹ: Shreerama Diwana
    ಪ್ರಶಾಂತ್ ಕಿಶೋರ್, ಭಾರತದ ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ… ಬಹುಶಃ ಇಲ್ಲಿಯವರೆಗೂ ಈತ ಮಾಡಿದ ಎಲ್ಲಾ ತಂತ್ರಗಳು ಬಹುತೇಕ ಯಶಸ್ವಿಯಾಗಿ ಆ ಪಕ್ಷಗಳು ಚುನಾವಣೆಯಲ್ಲಿ ಗೆದ್ದಿವೆ. ಆತನ ರಾಜಕೀಯ ದೂರದೃಷ್ಟಿಯ ಯೋಚನೆಗಳೋ ಅಥವಾ ಮತದಾರರ…
  • December 07, 2021
    ಬರಹ: addoor
    ರೈತರಿಗೆ ನೀಡಲಾಗುವ ತರಬೇತಿಗಳ ವರದಿಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಈ ತರಬೇತಿಗಳನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ನಾನ ಕೇಂದ್ರ ಅಥವಾ ಬೇರಾವುದೇ ಸಂಸ್ಥೆ ಜರಗಿಸುತ್ತದೆ ಎಂಬುದೂ ನಮಗೆ ಗೊತ್ತಿದೆ. ಆದರೆ…