December 2022

  • December 22, 2022
    ಬರಹ: addoor
    ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು. ಭಾರತ…
  • December 22, 2022
    ಬರಹ: Ashwin Rao K P
    ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಅವರ ಜನ್ಮ ದಿನವಾದ ಡಿಸೆಂಬರ್ ೨೨ ನ್ನು ಭಾರತವು ‘ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಮಾನುಜನ್ ಬಗ್ಗೆ ಹಲವರಿಗೆ ತಿಳಿದಿರದ ಅಪರೂಪದ…
  • December 22, 2022
    ಬರಹ: Ashwin Rao K P
    ‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ…
  • December 22, 2022
    ಬರಹ: Shreerama Diwana
    ಹಳೆ ಪಿಂಚಣಿ ಯೋಜನೆ ಜಾರಿಯಾಗಲಿ.... ಹೊಸ ಪಿಂಚಣಿ ಯೋಜನೆ ರದ್ದಾಗಲಿ.... ( ಷರತ್ತುಗಳು ಅನ್ವಯ ) ಹಳೆ ಪಿಂಚಣಿ ಯೋಜನೆ, ಹೊಸ ಪಿಂಚಣಿ ಯೋಜನೆ. (OPS - NPS) ಪ್ರತಿಭಟನೆ - ಆಶ್ವಾಸನೆ - ಚುನಾವಣಾ ಭರವಸೆ… ಭ್ರಷ್ಟಾಚಾರ - ಪ್ರಾಮಾಣಿಕತೆ -…
  • December 22, 2022
    ಬರಹ: ಬರಹಗಾರರ ಬಳಗ
    ಕಬ್ಬಿಣವನ್ನು ಕಬ್ಬಿಣದಿಂದ ಕತ್ತರಿಸುವ ಕೆಲಸ ನಡೆಯುತ್ತಿದೆ. ನೋಡುಗರ ಕಣ್ಣಿಗೆ ಬೆಳಕಿನ ಹಬ್ಬ. ಕಬ್ಬಿಣವನ್ನು ಕತ್ತರಿಸುವಾಗ ಉಂಟಾಗುವ ಬೆಂಕಿಯ ಕಿಡಿಗಳು ದೇಹವನ್ನು ಸುಡಬಹುದು ಎನ್ನುವ ಭಯ ನೋಡುಗನ ಎದೆಯಲ್ಲಿ ಮೂಡುತ್ತದೆ. ಅದರ ನಡುವೆ…
  • December 22, 2022
    ಬರಹ: ಬರಹಗಾರರ ಬಳಗ
    ಮಾಲಿನ್ಯ ಬಿಸಿಲು ಜೋರು ಮನೆಯ ಸೇರು ಇಳಿಯುತಿದೆ ಬೆವರು ಹುಡುಕುತಿಹೆ ನೀರು.   ಕಾಣೆಯಾಗಿದೆ ಹಸಿರು ಕುಗ್ಗುತಿದೆ ಉಸಿರು ಮರೆತ ಮರಗಳ ಹೆಸರು ನೆರಳಿಲ್ಲದ ಊರು.   ಮಳೆಯ ಬರುವಿಲ್ಲ ಬೆಂಕಿಯಾಗಿದೆ ಭುವಿಯೆಲ್ಲ
  • December 22, 2022
    ಬರಹ: ಬರಹಗಾರರ ಬಳಗ
    "An equation for me has no meaning unless it expresses a thought of God."- ಶ್ರೀನಿವಾಸ್ ರಾಮಾನುಜನ್. ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ (22 ಡಿಸೆಂಬರ್ 1887 – 26 ಏಪ್ರಿಲ್ 1920) - ಆಧುನಿಕ ಕಾಲದ ಭಾರತದಲ್ಲಿ ಹುಟ್ಟಿಕೊಂಡ…
  • December 21, 2022
    ಬರಹ: Ashwin Rao K P
    ಕನ್ನಡ ನಾಡು ಕಂಡ ಖ್ಯಾತ ಕವಿ, ನಾಟಕಕಾರ, ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರ ಕವನವೊಂದನ್ನು ಈ ವಾರ ನಾವು ಆಯ್ದುಕೊಂಡಿದ್ದೇವೆ. ಚಂದ್ರಶೇಖರ ಕಂಬಾರರು ಜನಿಸಿದ್ದು ಜನವರಿ ೨, ೧೯೩೭ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ…
  • December 21, 2022
    ಬರಹ: Ashwin Rao K P
    ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ವರ್ಷಧಾರೆ ಹೆಚ್ಚಿದೆ. ವಿಪರೀತ ಮಳೆ ಬಿದ್ದಾಗ ಉಂಟಾಗುವ ಅನಾಹುತಗಳಿಗೆ ಎಣೆಯೇ ಇಲ್ಲ. ರಾಜ್ಯದಲ್ಲಿ ೨೦೧೯ ರಿಂದ ೨೦೨೨ ರವರೆಗೆ ಬರೋಬ್ಬರಿ ೨.೪೫ ಲಕ್ಷ ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಪುನರ್ನಿರ್ಮಾಣ…
  • December 21, 2022
    ಬರಹ: ಬರಹಗಾರರ ಬಳಗ
    "ಎದೆ ಹಾಲಿನ ಪಾಳಿ " ಲೇಖಕರಾದ ಆರಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು, ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು" ಜಗತ್ತು"…
  • December 21, 2022
    ಬರಹ: Shreerama Diwana
    ನಾನು ಕಂಡಂತೆ ಸುಮಾರು ವರ್ಷಗಳಿಂದ ಬಹುತೇಕ ಎಲ್ಲಾ ಜನಪ್ರಿಯ ಪಕ್ಷದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಫಲಿತಾಂಶಗಳ ದಿನಗಳಲ್ಲಿ, ಮಂತ್ರಿಮಂಡಲ ರಚನೆ, ವಿಸ್ತರಣೆ ಮತ್ತು ಪುನರ್ ರಚನೆಯ ಸಂದರ್ಭದಲ್ಲಿ, ತಮ್ಮ ಹುಟ್ಟು ಹಬ್ಬದ ಸನ್ನಿವೇಶದಲ್ಲಿ…
  • December 21, 2022
    ಬರಹ: ಬರಹಗಾರರ ಬಳಗ
    ರೈಲು ಹೊರಡುವುದಕ್ಕೆ ಕಾಯುತ್ತಿದ್ದೇನೆ. ಇನ್ನು ಕೆಲವೇ ನಿಮಿಷಗಳಲ್ಲಿ ರೈಲು ಈ ಊರಿನಿಂದ ಇನ್ನೊಂದೂರಿಗೆ ಪಯಣವನ್ನು ಆರಂಭಿಸುತ್ತೆ. ನಿಲ್ದಾಣಕ್ಕೆ ಬಂದು ನಿಂತ ನನಗೆ ಹೊಸ ಆಲೋಚನೆಗಳು ಮೂಡಲಾರಂಭಿಸಿದವು. ರೈಲನ್ನು ಹತ್ತಬೇಕೋ, ನಾನು ತಲುಪುವ ಜಾಗ…
  • December 21, 2022
    ಬರಹ: ಬರಹಗಾರರ ಬಳಗ
    ನಮ್ಮ ದೇಹವನ್ನು ಒಂದು ‘ಬೃಹತ್ ತೋಟಕ್ಕೆ’ ಹೋಲಿಸಬಹುದು. ತೋಟ ಎಂದ ಮೇಲೆ ಏನೆಲ್ಲ ಇದೆ ನಮಗೆ ಗೊತ್ತಿರುವ ವಿಚಾರವೇ ಆಗಿದೆ. ಆದರೆ ನಮ್ಮ ಶರೀರದಲ್ಲಿ ಮನಸ್ಸೇ ತೋಟಗಾರ, ಚಟುವಟಿಕೆಗಳೇ ಗೊಬ್ಬರ, ಸೋಮಾರಿತನವೇ ಬಂಜರು ನೆಲ. ಅರಿಷಡ್ವರ್ಗಗಳು ಕಳೆಗಳು…
  • December 21, 2022
    ಬರಹ: ಬರಹಗಾರರ ಬಳಗ
    ಮೆಟ್ಟಿ ನಿಲ್ಲು ಮೆಟ್ಟಿ ನಿಲ್ಲು ಸೋಲನ್ನು ನೀ ಮೆಟ್ಟಿ ನಿಲ್ಲು ಗೆದ್ದು ತಾ ಗೆದ್ದು ತಾ ಭಯವನ್ನು ನೀ ಗೆದ್ದು ತಾ   ಎದ್ದು ನಿಲ್ಲು ಎದ್ದು ನಿಲ್ಲು ಅವಮಾನದ ಎದುರು ಎದ್ದು ನಿಲ್ಲು ಹೊಡೆ ಹೊಡೆ ಹಿಂಜರಿಕೆ ಹೊಡೆ ಹೊಂದು ಹೊಂದು ಧೈರ್ಯ ಹೊಂದು  …
  • December 20, 2022
    ಬರಹ: addoor
    ನಮ್ಮ ದೇಶದ ಕೃಷಿ ಸಂಶೋಧನೆಯ ಸಾಂಸ್ಥಿಕ ವ್ಯವಸ್ಥೆ ಬಹಳ ದೊಡ್ಡದು. ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ವ್ಯಾಪ್ತಿಗೆ ಒಳಪಟ್ಟ ಸಂಶೋಧನಾ ಸಂಸ್ಥೆಗಳ ಸಂಖ್ಯೆ 64. ಜೋಳದಿಂದ ತೊಡಗಿ ಭತ್ತದ ವರೆಗಿನ ಎಲ್ಲ ಆಹಾರ ಬೆಳೆಗಳು, ಸೇಬಿನಿಂದ…
  • December 20, 2022
    ಬರಹ: Ashwin Rao K P
    ಗೇರು ಬೆಳೆಯುವವರ ತೋಟದಲ್ಲಿ ಮಳೆಗಾಲ ಬಂದಾಗ ಕೆಲವು ಸಸಿಗಳ ಹಾಗೂ ಮರಗಳ ಎಲೆ ಹಳದಿಯಾಗಲು ಪ್ರಾರಂಭವಾಗುತ್ತವೆ. ಮಳೆ ಬಂದಾಕ್ಷಣ ಎಲೆಗಳು ಹಸಿರಾಗುವ ಬದಲು ಹಳದಿಯಾಗುವ ಚಿನ್ಹೆ ಉಂಟಾಗಲು ಕಾರಣ ಮರದ ಕಾಂಡಕ್ಕೆ ಬಾಧಿಸುವ ಕಾಂಡ ಕೊರಕ ಹುಳು. ಗೇರು…
  • December 20, 2022
    ಬರಹ: Ashwin Rao K P
    ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು…
  • December 20, 2022
    ಬರಹ: Shreerama Diwana
    ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ ಹತ್ತು ವರ್ಷಗಳು ಉರುಳಿದವು. ಇಡೀ ದೇಶದ ಗಮನ ಸೆಳೆದ - ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ…
  • December 20, 2022
    ಬರಹ: ಬರಹಗಾರರ ಬಳಗ
    ಸಂಬಂಧದ ಕೊಂಡಿಗಳು ಎಲ್ಲಿಂದೆಲ್ಲಿಗೋ ಜೋಡಣೆಯಾಗುತ್ತವೆ. ಇವತ್ತು ಬಸ್ಸಿನ ಪಯಣ ಊರಿನ ಕಡೆಗೆ. ಪಕ್ಕದಲ್ಲಿ ಕುಳಿತವರು ದೂರದ ಊರಿನಲ್ಲಿ ವೈದ್ಯರಾಗಿರುವವರು. ನನ್ನ ಬ್ಯಾಗಿನಲ್ಲಿ ನಾನು ಬರೆದ ಪುಸ್ತಕ ಒಬ್ಬ ಒಳ್ಳೆಯ  ಓದುಗರನ್ನು ಹುಡುಕುತ್ತಿತ್ತು…
  • December 20, 2022
    ಬರಹ: ಬರಹಗಾರರ ಬಳಗ
    * ನಾವಾಗಿ ದಾರಿತಪ್ಪುವುದು ಬೇರೆ.ಮಾತಿನಲ್ಲೇ ಬೆಣ್ಣೆ ಸೇರಿಸಿ ದಾರಿತಪ್ಪಿಸುವುದು (ನಯವಾಗಿ ಮಾತನಾಡುವುದು) ಬೇರೆ. ಮಾತು ಕೇಳುವ ನಾವು ಯಾವುದು ಒಳ್ಳೆಯದು, ಯಾವುದು ಅನಗತ್ಯವಾದದ್ದು ಎಂದು ಆಲೋಚಿಸಿ ನಿರ್ಧಾರಕ್ಕೆ ಬರಬೇಕು. ಮಾತೇ ಮುತ್ತು :ಮಾತೇ…