December 2022

  • December 20, 2022
    ಬರಹ: ಬರಹಗಾರರ ಬಳಗ
    ಗಝಲ್ ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ  ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು   ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ…
  • December 19, 2022
    ಬರಹ: Ashwin Rao K P
    ಭಾರತೀಯ ಸಂಗೀತ ಇತಿಹಾಸದಲ್ಲಿ ಸಾವಿರಾರು ಮಂದಿ ಸಂಗೀತಕಾರರು ತಮ್ಮ ಮರೆಲಾಗದ ಛಾಪನ್ನು ಮೂಡಿಸಿದ್ದಾರೆ. ಆದರೆ ತಾವು ಬದುಕಿದ್ದ ೨೮ ಚಿಲ್ಲರೆ ವರ್ಷಗಳಲ್ಲಿ ಸಂಗೀತ ಹಾಗೂ ಹಾಡುಗಾರಿಕೆಯ ದಂತಕಥೆಯೇ ಆಗಿ ಹೋಗಿದ್ದ ಕಂಚಿನ ಕಂಠದ ಮಧುರೈ ಪುಷ್ಪವನಮ್…
  • December 19, 2022
    ಬರಹ: Ashwin Rao K P
    ಗೋವಾ ವಿಮೋಚನಾ ದಿನದ ವಿಶೇಷ ಸಂದರ್ಭದಲ್ಲಿ ಅಧಿಕೃತವಾಗಿ ಐ ಎನ್ ಎಸ್ ಮರ್ಮಗೋವಾ ಕ್ಷಿಪಣಿ ವಿದ್ವಂಸಕ ಯುದ್ಧನೌಕೆ ದೇಶಸೇವೆಗೆ ಸಮರ್ಪಣೆಗೊಳ್ಳುವ ಮೂಲಕ ಭಾರತೀಯ ನೌಕಾಪಡೆಗೆ ಮತ್ತು ಭಾರತದ ಯುದ್ದ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಸ್ವದೇಶಿ…
  • December 19, 2022
    ಬರಹ: Shreerama Diwana
    ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ. ನಿನ್ನೆ ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ…
  • December 19, 2022
    ಬರಹ: ಬರಹಗಾರರ ಬಳಗ
    ನಡೆದು ಬರುತ್ತಿರುವ ಇಬ್ಬರಿಗೂ ಬೇಡುವ ಮನಸ್ಸಿಲ್ಲ. ಆದರೆ ಹೊಟ್ಟೆ ಕೇಳಬೇಕಲ್ಲ. ವಯಸ್ಸು ತುಂಬಾ ಸಣ್ಣದು ಮನೆಯಲ್ಲಿ ಮಲಗೋಕೆ ಒಂಚೂರು ಜಾಗ ಸಿಗುತ್ತೆ. ಸ್ವಂತದವರು ಅನ್ನೋಕೆ ಯಾರು ಇಲ್ಲ. ಅವರು ಯಾರು ಹೊಟ್ಟೆಗೆ ಬೇಕಾದಷ್ಟು ಅನ್ನವನ್ನು…
  • December 19, 2022
    ಬರಹ: ಬರಹಗಾರರ ಬಳಗ
    ದ್ವಿತೀಯ ಮಹಾಯುದ್ಧವನ್ನು ಅನುಸರಿಸಿ ಎರಡು ಆರ್ಥಿಕ ದೈತ್ಯರಾದ ಅಮೇರಿಕ ಮತ್ತು ರಷ್ಯಾ ನಡೆಸಿದ ನಾಟಕೀಯ ಅಂತರೀಕ್ಷ ಸ್ಪರ್ಧೆಯಲ್ಲಿ, ಅಮೇರಿಕವು ನೀಲ್ ಆರ್ಮ್ ಸ್ಟ್ರಾಂಗ್ ಅವರನ್ನು ತಿಂಗಳಿನ (ಚಂದ್ರನ) ಅಂಗಳಕ್ಕೆ ಕಳುಹಿಸುವ ಸಫಲ ಯಾನ ಎಸಗಿದರೆ,…
  • December 19, 2022
    ಬರಹ: ಬರಹಗಾರರ ಬಳಗ
    ಗರ್ಭಗುಡಿ ಅಮ್ಮನ ಗರ್ಭ ಕೂಸಿಗೆ ಗರ್ಭಗುಡಿ ಒಲವೇ ಹೂವು ಹಂಬಲವೇ ಹರಕೆ ಹರಸಿದೆ ಕರವು. *** ತ್ರಿಶಂಕು ತ್ರಿಶಂಕು ಜೀವ ಆ ದೇವನೂ ಕಾಯನು ಸುಡುವ ನೋವು
  • December 18, 2022
    ಬರಹ: ಬರಹಗಾರರ ಬಳಗ
    ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು…
  • December 18, 2022
    ಬರಹ: ಬರಹಗಾರರ ಬಳಗ
    ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ…
  • December 18, 2022
    ಬರಹ: ಬರಹಗಾರರ ಬಳಗ
    ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ   ಒಲುಮೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡಿದೆ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ
  • December 17, 2022
    ಬರಹ: Ashwin Rao K P
    ಎಸ್. ಎಸ್.ಎಲ್.ಸಿ ರಿಸಲ್ಟ್ ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ? ಮರಿ ಗಾಂಪ: ಹೌದು. ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ…
  • December 17, 2022
    ಬರಹ: Ashwin Rao K P
    “ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ.…
  • December 17, 2022
    ಬರಹ: Shreerama Diwana
    ಅಂದುಕಾ ಎ.ಎಸ್. ಇವರ ಸಂಪಾದಕತ್ವದಲ್ಲಿ ಕಳೆದ ಆರು ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕನ್ನಡ ನಾಡಿನ ಇಂಡಿಯನ್ ನ್ಯೂಸ್' ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೧೨, ೨೦೨೨ (ಸಂಪುಟ-೦೬, ಸಂಚಿಕೆ-೧೨೨). ಪತ್ರಿಕೆಯ ಆಕಾರ…
  • December 17, 2022
    ಬರಹ: Shreerama Diwana
    ಪಕ್ಷಾಂತರಿ ಶಾಸಕನೊಬ್ಬನ ಬಡಬಡಿಕೆ, ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇರುವಾಗ...ಒಬ್ಬ ಶಾಸಕ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಉವಾಚ..." ಭಾರತೀಯ ಜನತಾ ಪಕ್ಷ ಒಂದು ಕೋಮುವಾದಿ ಪಕ್ಷ. ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ. ಬಂಡವಾಳ…
  • December 17, 2022
    ಬರಹ: ಬರಹಗಾರರ ಬಳಗ
    ಸಣ್ಣದೊಂದು ಅಪಘಾತ. ಒಂದಿಷ್ಟು ಸಮಯದವರೆಗೆ ಕೋಮಾ. ಮತ್ತೆ ಸ್ಥಿರವಾಗಿ ಮನೆಯಲ್ಲಿ ಇನ್ನು ಮೂರು ವರ್ಷ ಕುಳಿತಲ್ಲೇ ಇರಬೇಕು ಅನ್ನುವ  ಡಾಕ್ಟರ ಮಾತು. ಹೇಗಿದ್ರೂ ಸಮಾಜಕ್ಕೆ ಏನಾದರೂ ಮಾಡಬೇಕು ಅನ್ನೋ ಮನಸ್ಸಿನವರು ಮನೆಯೊಳಕ್ಕೆ ಬಂಧಿಯಾದರು. ಊರಿನ…
  • December 17, 2022
    ಬರಹ: ಬರಹಗಾರರ ಬಳಗ
    ಕನಸು ಕಾಣಬೇಕು ಕನಸಿನಿಂದ ಛಲ ಹುಟ್ಟಬೇಕು  ಛಲದಿಂದ ಕನಸು ನನಸು ಆಗಬೇಕು ನನಸಿನಿಂದ ಮನಸು ಹರ್ಷ ಆಗಬೇಕು    ಹರ್ಷದಿಂದ ಮುಂದೆ ಸಾಗಬೇಕು ಸಾಗುವದರ ಮೂಲಕ ಗುರಿ ಮುಟ್ಟಬೇಕು ಗುರಿಯಿಂದ ಅಂದುಕೊಂಡಂತೆ ಸಾಧಿಸಬೇಕು ಸಾಧಿಸಿದ ಮೇಲೆ ವಿನಯ ಬರಬೇಕು   …
  • December 17, 2022
    ಬರಹ: ಬರಹಗಾರರ ಬಳಗ
    * ನಿಖರತೆ ಮತ್ತು ಸ್ಪಷ್ಟತೆ ಮೇಲುನೋಟಕ್ಕೆ ಒಂದೇ ಅನ್ನಿಸಬಹುದು. ನಿಖರತೆ ಹೇಳಬೇಕಾದ ವಿಷಯವನ್ನು ಮಾತ್ರ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಹೇಳುವುದು. ನಿಖರತೆ ಸಾಧಿಸಿದವನು ಸ್ಪಷ್ಟತೆಯನ್ನು ಆರ್ಜಿಸಿಕೊಂಡ ಹಾಗೆ. ನಾವು ತೆಗೆದುಕೊಳ್ಳುವ…
  • December 17, 2022
    ಬರಹ: addoor
    ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ.…
  • December 16, 2022
    ಬರಹ: Ashwin Rao K P
    ಗಿಳಿಮರಿ ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ…
  • December 16, 2022
    ಬರಹ: Ashwin Rao K P
    ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬೆರೆಸಿ ಬರೆಯಲು ಅವಕಾಶ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎರಡೂ ಭಾಷೆಯಲ್ಲೂ…