December 2022

  • December 26, 2022
    ಬರಹ: ಬರಹಗಾರರ ಬಳಗ
    ಇಷ್ಟು ಹೊತ್ತಿಗೆ ಅಮ್ಮ ಬಂದು ಹಾಲು ಕೊಟ್ಟು ಹೊಟ್ಟೆ ತುಂಬಿಸಿ ಹೋಗಬೇಕಿತ್ತು. ಆದರೆ ತುಂಬಾ ಕಾದರೂ ಅವಳ ಸುಳಿವಿಲ್ಲ. ನನ್ನನ್ನ ಸಾಕಾಲಾಗುವುದಿಲ್ಲ ಅನ್ನೋ ಕಾರಣಕ್ಕೆ ಬಿಟ್ಟು ಹೋಗಿದ್ದಾಳೋ ಅಥವಾ ನಾನು ನನ್ನ ಕಾಲ ಮೇಲೆ ನಿಲ್ಲುವ ಅರ್ಹತೆ…
  • December 26, 2022
    ಬರಹ: ಬರಹಗಾರರ ಬಳಗ
    ದಶಂಬರ ೨೫ ಎಂದಾಕ್ಷಣ ನೆನಪಿಗೆ ಬರುವುದು ‘ಕ್ರಿಸ್ಮಸ್. ಶಾಲಾ ದಿನಗಳಲ್ಲಿ ಆ ದಿನ ಶಾಲಾ ಮಕ್ಕಳಿಗೆ ರಜೆ. ಕೆಲವೆಡೆ  ‘ಕ್ರಿಸ್ಮಸ್ ರಜೆ’ ಒಂದು ವಾರದ್ದು ಇರುತ್ತದೆ, ಅದು ಒಪ್ಪಂದದ ಮೇರೆಗೆ, ಹೊಂದಾಣಿಕೆಯೊಂದಿಗೆ. ಏಸುಕ್ರಿಸ್ತರ ಜನ್ಮದಿನವನ್ನು…
  • December 26, 2022
    ಬರಹ: ಬರಹಗಾರರ ಬಳಗ
    ಬಾಳಿನ ನೆಮ್ಮದಿ ದೂರದಿ ನಿಂತಿದೆ ಕಾಣದೆ ಹೋಗಿದೆ ಹುರುಪೆ ಜೀವನ ಪಯಣದಿ ಗೆಲುವದು ಇಲ್ಲದೆ ಸೋಲುತ ಸಾಗಿದೆ ಬದುಕೆ   ಮಾತಿನ ಚಕಮಕಿ ಮನೆಯೊಳು ತುಂಬುತ ಮನದಲಿ ಶಾಂತಿಯು ಸವೆಯೆ ಕರುಣೆಯ ಹೊಸಿಲದು ಸಿಡುಕಲಿ ಹೊತ್ತುತ ಹೃದಯದ ಒಲವದು ಕರಗೆ   ಕೈಯನು…
  • December 25, 2022
    ಬರಹ: addoor
    ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ. ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು…
  • December 25, 2022
    ಬರಹ: Shreerama Diwana
    ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ… ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು…
  • December 25, 2022
    ಬರಹ: ಬರಹಗಾರರ ಬಳಗ
    ಎಲ್ಲೋ ನೆಲದೊಳಗೆ ಅಡಗಿದ್ದ ಮಣ್ಣಿಗೆ ಅರಿವಿರಲಿಲ್ಲ. ನನ್ನನ್ನು ಒಂದು ದಿನ ಪೂಜಿಸುತ್ತಾರೆ, ನನಗೂ ಒಂದು ಆಕಾರ ಕೊಟ್ಟು ಅದಕ್ಕೆ ಸಂಭ್ರಮಾಚರಣೆ, ಜೀವ ಪ್ರತಿಷ್ಠೆ, ಹೀಗೆಯೇ ಸಕಲವನ್ನೂ ನೀಡಿ ಅದನ್ನು ಪೂಜಿಸಿ ವಿಜೃಂಭಣೆಯ ಉತ್ಸವವನ್ನಾಗಿ ಮಾಡ್ತಾರೆ…
  • December 25, 2022
    ಬರಹ: ಬರಹಗಾರರ ಬಳಗ
    ಮುನ್ನುಡಿಯಲ್ಲಿ ಹೇಳಿದ ಹಾಗೆ ಇಲ್ಲಿ ಉಪನ್ಯಾಸಕ ಕೃಷ್ಣಚಂದ್ರ ಪ್ರಧಾನ ಪಾತ್ರ, ವೇಶ್ಯಾ ವಂಶ ಎನ್ನಲಾಗುವ ಗೇಟ್ ಭಾರತಿ ಪ್ರವೇಶಿಸಿ ಕಥೆ ಬೆಳೆಸುತ್ತಾಳೆ. ಆ ಕಾಲದ ವೇಶ್ಯಾ ಮನಸ್ಥಿತಿಯನ್ನು ಅರಿಯಲು ಗೇಟ್ ಭಾರತಿಯ ಮೂಲಕ ಸಂಶೋಧನೆಗೆ ತೊಡಗಿ ಭೂವರಾಹ…
  • December 25, 2022
    ಬರಹ: ಬರಹಗಾರರ ಬಳಗ
    ಮನೆ ಬೇಕಾದರೆ ಹೇಗಾದರೂ ಇರಲಿ ಆದರೆ ಅದರ ಒಂದು ಮೂಲೆಯಲ್ಲಿ ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..   ಸೂರ್ಯನು ಎಷ್ಟಾದರೂ ದೂರವಿರಲಿ ಅವನಿಗೆ ಮನೆಗೆ ಬರಲು ದಾರಿಯಿರಲಿ..   ಒಮ್ಮೊಮ್ಮೆ ಮಾಳಿಗೆಯ ಹತ್ತಿ ತಾರೆಗಳನ್ನು ಅವಶ್ಯವಾಗಿ ಎಣಿಸಿ..…
  • December 24, 2022
    ಬರಹ: Ashwin Rao K P
    ಆರ್ಡರ್ ಗಾಂಪ ಮತ್ತು ಸೂರಿ ಫ್ಯಾಷನ್ ಮಾಲ್ ಒಂದರ ಕೆಟಲಾಗ್ ನೋಡ್ತಾ ಕೂತಿದ್ರು. ಅಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿರೋ ಹುಡುಗೀರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಸ್ ಕೊಟ್ಟು ನಿಂತಿದ್ರು. ಪ್ರತಿ ಹುಡುಗಿಯ ಪಕ್ಕದಲ್ಲಿ ಆಯಾ ಬಟ್ಟೆಯ ದರ…
  • December 24, 2022
    ಬರಹ: Ashwin Rao K P
    ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಕಥಾ ಸಂಕಲನದಲ್ಲಿ ನಿದರ್ಶನಗಳಿವೆ. ‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ”…
  • December 24, 2022
    ಬರಹ: Shreerama Diwana
    ಪಾರ್ಶ್ವನಾಥ ಇವರ ಸಂಪಾದಕತ್ವದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಹೊರಬರುತ್ತಿರುವ ವಾರ ಪತ್ರಿಕೆ ನವ್ಯ ವಾಣಿ. ಪತ್ರಿಕೆಯು ವಾರ್ತಾ ಪತ್ರಿಕೆಯ (ಉದಯವಾಣಿ/ಪ್ರಜಾವಾಣಿ) ಆಕಾರದಲ್ಲಿದ್ದು, ನಾಲ್ಕು ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ…
  • December 24, 2022
    ಬರಹ: Shreerama Diwana
    " ವಸುದೈವ ಕುಟುಂಬ - ಮಾನವ ಜಾತಿ ತಾನೊಂದು ವಲಂ - ವಿಶ್ವ ಮಾನವ ಪ್ರಜ್ಞೆ - ಕುಲದ ನೆಲೆಯ ಬಲ್ಲಿರಾ - ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ - ಜಲ ಒಂದೇ ಶೌಚ ಶಮನಕ್ಕೆ.." ಹೀಗೆ ಹೇಳುತ್ತಿದ್ದವರ ಅನುಯಾಯಿಗಳ ಮುಖವಾಡಗಳು ಕಳಚಿ ಬೀಳುತ್ತಿವೆ.…
  • December 24, 2022
    ಬರಹ: ಬರಹಗಾರರ ಬಳಗ
    ಕಿವಿಗಳೆರಡಿವೆ ಜಾಸ್ತಿ ಕೇಳಬೇಕಂತೆ ಹಾಗಾಗಿ ನಾನು ಕಿವಿಗಳನ್ನ ತೆರೆದಿರುತ್ತೇನೆ. ಮಾತುಗಳನ್ನ ಕೇಳುತ್ತೇನೆ, ಕೆಲವನ್ನ ಆಲಿಸುತ್ತೇನೆ. ಆಲಿಸಿದ ಮಾತುಗಳನ್ನ ನಿಮ್ಮ ಮುಂದಿಡಬೇಕು ಅನ್ನಿಸಿತು. " ನಾವು ಗುರುತಿಸಿಕೊಳ್ಳಬೇಕು, ನಮ್ಮ ಜೀವನದ…
  • December 24, 2022
    ಬರಹ: ಬರಹಗಾರರ ಬಳಗ
    ಮನಸು ಹಗುರವಾದರೇನು ಪ್ರೀತಿ ಇಹುದೆ ಬದುಕೊಳು ಕನಸು ಇರದ ಬಾಳಿನೊಳು ನನಸು ಹೇಗೆ ಬಂದಿತು ಹಗುರವಾದ ತನುವು ಇರಲು ಮುರುಟಿ ಕುಳಿತ ಹೃದಯವು ಚೆಲುವು ಸೊರಗಿ ಸಾಗುತಿರಲು ನನಸು ಹೇಗೆ ಬಂದಿತು   ಚಿತ್ತದೊಳಗೆ ಕ್ರಾಂತಿ ಸಿಡಿಲು ಸಿಡಿದು ಜೊತೆಗೆ…
  • December 23, 2022
    ಬರಹ: Ashwin Rao K P
    ಈ ಕೆಳಗಿನ ಲೇಖನ ಓದಿ ಮುಗಿಸಿದಾಗ ನನ್ನ ಮನಸ್ಸಿನಲ್ಲಿ ಹುಟ್ಟಿದ ಸಂಶಯವೇ ನಿಮ್ಮ ಮನಸ್ಸಿನಲ್ಲೂ ಹುಟ್ಟುವುದು ಖಂಡಿತ. ಈ ಲೇಖನ ವಾಟ್ಸಾಪ್ ಮೂಲಕ ಹಂಚಿಕೊಂಡು ನನಗೆ ಬರುವಾಗ ಅದರ ಮೂಲ ಲೇಖಕರ ಹೆಸರೇ ಮಾಯವಾಗಿದೆ. ಆದರೆ ಬರಹದ ಆಶಯ ಬಹಳ ಚೆನ್ನಾಗಿರುವ…
  • December 23, 2022
    ಬರಹ: Ashwin Rao K P
    ವಿಶ್ವದಾದ್ಯಂತ ಪ್ರತಿದಿನ ೫.೮೭ ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದಿನಗಳಿಂದ ಚೀನಾದಲ್ಲಿ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, ಫ್ರಾನ್ಸ್, ಗ್ರೀಸ್, ಇಟಲಿ…
  • December 23, 2022
    ಬರಹ: Shreerama Diwana
    ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ. ದೀರ್ಘವಾದರೂ ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು - ರೈತರ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಸಮಯ ಮಾಡಿಕೊಂಡು…
  • December 23, 2022
    ಬರಹ: ಬರಹಗಾರರ ಬಳಗ
    ಅವನಿಗೆ ಬದುಕುವ ಆಸೆ ಬಲವಾಗಿದೆ. ತಾನು ಮಾಡಿದ ತಪ್ಪಿನ ಅರಿವು ಕೂಡ ಆಗಿದೆ. ನಾನು ತಪ್ಪು ಮಾಡಿದ್ದೆ. ನನ್ನನ್ನು ಕ್ಷಮಿಸಿಬಿಡಿ, ಒಂದು ಸಾರಿ ನನಗೆ ಜೀವ ದಾನವನ್ನು ನೀಡಿ. ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಕೇಳಿಕೊಳ್ಳಬೇಕು…
  • December 23, 2022
    ಬರಹ: ಬರಹಗಾರರ ಬಳಗ
    ಡೈನೋಸಾರ್ ಗಳೆಂದರೆ ಮಕ್ಕಳಿಗೆ ಹಾಗೂ ಇಂದಿನ ಯುವ ಜನಾಂಗಕ್ಕೆ ಮೋಡಿ ಮಾಡಿದ ಪ್ರಾಣಿ. ಈ ಪ್ರಾಣಿ ಇವರ ಮನಸೂರೆಗೊಂಡದ್ದು ಕೇವಲ ಸಿನಿಮಾ ಹಾಗೂ ದೂರದರ್ಶನದ ಮಾಧ್ಯಮಗಳ ಮೂಲಕ. ನಿಜಕ್ಕೂ ಇದನ್ನು ಕಂಡವರಾರು? ಆದರೆ ಅವು ಪ್ರಪಂಚದ ಜೀವಸಂಕುಲದ…
  • December 23, 2022
    ಬರಹ: ಬರಹಗಾರರ ಬಳಗ
    ದಿನಕರನ ಹೊಂಬಣ್ಣ ಮೆಲ್ಲನೇರಲು ಕಾನನದಿ ಹಕ್ಕಿಗಳ ಕಲರವ ಕೇಳಿಸಲು/ ಹಟ್ಟಿಯ ಕಾಯಕವ ನಿಷ್ಠೆಯಲಿ ಪೂರೈಸಲು ಕಟ್ಟಿ ಬುತ್ತಿಯ ಗಂಟು ಶಿರದ ಮೇಲಿರಿಸಲು//   ನೊಗ ನೇಗಿಲ ಹೆಗಲಲಿ ಹೊರುತ ಹೊಲದತ್ತ ನಡೆದು ಹಸನು ಮಾಡುತ/ ಕಳೆಗಳ ಕೊಚ್ಚಿ ಹರವಿ ಗೊಬ್ಬರ…