December 2022

  • December 29, 2022
    ಬರಹ: manjunath kunigal
    ಸಂಪದದ ಗೆಳೆಯರೆ  ಈ ಹತ್ತು-ಹನ್ನೆರೆಡು ವರ್ಷಗಳ ಹಿಂದೆ ಸಂಪದದಲ್ಲಿ ಸಕ್ರಿಯನಾಗಿ ಬರೆಯುತ್ತಿದ್ದೆ. ಆಗ ದುಬೈನಲ್ಲಿದ್ದ ನನಗೆ ಕೆಲಸದ ನಿಮಿತ್ತ ಯುದ್ಧಭಾದಿತ ಆಫ್ಘಾನಿಸ್ತಾನಕ್ಕೆ ಹೋಗುವ ಅವಕಾಶಗಳು ಬಂದವು. ನನ್ನ ಅಲ್ಲಿನ ರೋಚಕ ಅನುಭವಗಳನ್ನು…
  • December 29, 2022
    ಬರಹ: ಬರಹಗಾರರ ಬಳಗ
    *ಎಲ್ಲಾದರು ಇರು ಎಂತಾದರು ಇರು* *ಎಂದೆಂದಿಗೂ ನೀ ಕನ್ನಡವಾಗಿರು*//   *ಕನ್ನಡಕೆ ಹೋರಾಡು ಕನ್ನಡದ ಕಂದ* *ಕನ್ನಡವ ಕಾಪಾಡು ನನ್ನ ಆನಂದ*//   *ಜಯ್ ಭಾರತ ಜನನಿಯ ತನುಜಾತೆ* *ಜಯ ಹೇ ಕರ್ನಾಟಕ ಮಾತೆ*//   *ಬಾರಿಸು ಕನ್ನಡ ಡಿಂಡಿಮವ* *ಓ ಕರ್ನಾಟಕ…
  • December 29, 2022
    ಬರಹ: ಬರಹಗಾರರ ಬಳಗ
    ಬಳಸಬೇಡಿ ಬಳಸಬೇಡಿ ಮೊಬೈಲು ಬಳಸಿದರು ಮಿತಿ ಇರಲಿ ಮೊಬೈಲು ಜೀವನ ಅಂತಾರೆ ಮೊಬೈಲು ಜೀವ ಕಳೆದುಕೊಂಡು ಬಿಡ್ತಾರೆ ಮೊಬೈಲು   ಮೊಬೈಲಿನಲ್ಲಿ ಹಾಯ್ ಅಂದು ಹೊರಾಂಗಣದಲ್ಲಿ ಸೂಪರ್ ಅಂದು ದಾರಿ ತಪ್ಪಿಸುವ ಮೊಬೈಲು ದಿಕ್ಕು ಬದಲಿಸುವ ಮೊಬೈಲು   ಮನೆಯಲ್ಲಿ…
  • December 28, 2022
    ಬರಹ: Ashwin Rao K P
    ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ) ಅವರು ಕನ್ನಡದ ನವ್ಯ ಸಾಹಿತ್ಯದ ಕಾಲದ ಪ್ರಮುಖ ಸಾಹಿತಿ. ಇವರು ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ರಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಇವರ ತಂದೆ ಖ್ಯಾತ…
  • December 28, 2022
    ಬರಹ: Ashwin Rao K P
    ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿ, ಶಾಂತಿ ಮಂತ್ರ ಬೋಧಿಸಿದ ಬಳಿಕವೂ ಮಹಾರಾಷ್ಟ್ರದ ಜನನಾಯಕರ ಉದ್ಧಟತನ ಹೇಳಿಕೆಗಳ ಪರ್ವ ನಿಲ್ಲುತ್ತಲೇ ಇಲ್ಲ. ಕರ್ನಾಟಕಕ್ಕೆ ಒಂದಿಂಚೂ ಭೂಮಿಯನ್ನು…
  • December 28, 2022
    ಬರಹ: Shreerama Diwana
    ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ (ಡಿಸೆಂಬರ್ - 29).... ಕನ್ನಡ…
  • December 28, 2022
    ಬರಹ: ಬರಹಗಾರರ ಬಳಗ
    ಒಲವಿನ ಹಾದಿಗಳು ಒಬ್ಬೊಬ್ಬರದ್ದು ಒಂದೊಂದು. ಕೆಲವರಿಗೆ ಕುಳಿತು ಹರಟೋದು ಇಷ್ಟ, ಕೆಲವರಿಗೆ ಸುಮ್ಮನೆ ನಡೆಯೋದು ಇಷ್ಟ, ಕೆಲವರಿಗೆ ಬರಿಯ ನೋಟವಿಷ್ಟ, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಒಲವು.  ಸಂಗಾತಿ ಜೊತೆಗಿದ್ದರೆ ಸಾಕು ಅನ್ನೋರು…
  • December 28, 2022
    ಬರಹ: ಬರಹಗಾರರ ಬಳಗ
    ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆಯ ಬಣವೆಗೆ ಸಣ್ಣ…
  • December 28, 2022
    ಬರಹ: ಬರಹಗಾರರ ಬಳಗ
    ಈ ಸುಂದರ ಭುವಿಯ ಮೇಲೆ ಬದುಕೆಂದು ಈ ಜೀವಕೆ ತಂದುಬಿಟ್ಟೆ, ತಾಯಿಯ ಎದೆ ಹಾಲು ಕುಡಿದ ನೀನು ಒಳ್ಳೆಯ ಮನುಜನಾಗಿ ಬಾಳೆಂದು ಹರಸಿದೆ... ಬದುಕಿನ ಪಯಣದಲ್ಲಿ ಬದುಕೆಂದು ಮುಂದೆ ನಡೆದು ಸಾಗಲು ಕಾಲುಗಳನ್ನು ಕೊಟ್ಟೆ, ಅವುಗಳನ್ನು ಬಲು ಇಷ್ಟಪಟ್ಟೆ,…
  • December 27, 2022
    ಬರಹ: addoor
    ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ. ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡದಲ್ಲಿ ಚಾಚಿರುವ…
  • December 27, 2022
    ಬರಹ: Ashwin Rao K P
    ಬೆಂಡೆಕಾಯಿ ಪಲ್ಯ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿಳಿ ಬೆಂಡೆಕಾಯಿಗೆ ಉತ್ತಮ ಮಾರುಕಟ್ಟೆಯೂ ಇದೆ. ಬಿಳಿ ಅಷ್ಟಪಟ್ಟಿ ಬೆಂಡೆ ಹೆಚ್ಚು ಬೆಲೆಯ ಉತ್ತಮ ಇಳುವರಿ ನೀಡಬಲ್ಲ ಸ್ಥಳೀಯ (ದಕ್ಷಿಣ ಕನ್ನಡ, ಉಡುಪಿ) ತಳಿ. ಆದರೆ ಉತ್ತಮ ಫಸಲು…
  • December 27, 2022
    ಬರಹ: Ashwin Rao K P
    “ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ್ಸಿಗೆ ಇನ್ನೂ ಹತ್ತಿರ…
  • December 27, 2022
    ಬರಹ: Shreerama Diwana
    ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಅದರ ಸುತ್ತ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು ‌5 ಕ್ಕೂ ಹೆಚ್ಚು, ಜೊತೆಗೆ ರಾಜ್ಯದ ಮತ್ತಷ್ಟು…
  • December 27, 2022
    ಬರಹ: ಬರಹಗಾರರ ಬಳಗ
    ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾಡುತ್ತಾ ? ಇಲ್ಲ ತಾನೇ…
  • December 27, 2022
    ಬರಹ: ಬರಹಗಾರರ ಬಳಗ
    * ದೃಢ ನಿಶ್ಚಯ, ಸಂಕಲ್ಪ ಯಾವಾತನಿಗಿದೆಯೋ ಆತ ಎಂದೂ ಸೋಲಲಾರ. ಸತ್ಯಕ್ಕೆ ತಲೆಬಾಗಿ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವ ಧರ್ಮಾತ್ಮನೂ, ಸಜ್ಜನ ಬಂಧುವೂ ಆಗಿರುತ್ತಾನೆ. * ಗಾಳಿ, ನೀರು, ಆಹಾರ, ಇರಲೊಂದು ಸೂರು ಮುಖ್ಯವಾಗಿಬೇಕು. ಜೀವಿಗಳ ಬದುಕಿಗೆ…
  • December 27, 2022
    ಬರಹ: ಬರಹಗಾರರ ಬಳಗ
    ಅಂಕೋಲೆಯು ಒಂದು ಪೊದೆ ಸಸ್ಯ ಆಗಿದ್ದು ಅವಕಾಶ ಸಿಕ್ಕಿದರೆ ಕೆಲವು ಬಾರಿ ಸಣ್ಣ ಮರದ ಹಾಗೆಯೂ ಬೆಳೆಯುತ್ತದೆ. ಈ ಸಸ್ಯವು ಔಷಧೀಯ ಗುಣಗಳನ್ನು ಹೊಂದಿರುವ ವನಸ್ಪತಿ. ಇದರಿಂದ ಮಾಡಿದ ಮೊಳೆಗಳನ್ನು ಮುಖ್ಯ ಬಾಗಿಲಿಗೆ ಉಪಯೋಗಿಸಿದರೆ ಮನೆಯ ವಾಸ್ತು ದೋಷವು…
  • December 27, 2022
    ಬರಹ: ಬರಹಗಾರರ ಬಳಗ
    ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ !   ಕೊಡು ಬೆಳಕ  ಕರ್ಪೂರದಂತೆ,ಈಶಾ ಜಗದೊಳಗೆ !   ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ !   ಉಣ ಬಡಿಸು
  • December 26, 2022
    ಬರಹ: Ashwin Rao K P
    ಮೊಘಲ್ ಚಕ್ರವರ್ತಿ ಅಕ್ಬರ್ ಒಂದು ದಿನ ರಾತ್ರಿ ವೇಷ ಬದಲಾವಣೆ ಮಾಡಿಕೊಂಡು ತಿರುಗಾಡುತ್ತಾ ಬಹಳ ನೀರಡಿಕೆಯಾದುದರಿಂದ ಒಂದು ಮನೆಯನ್ನು ನೋಡಿ ಬಾಗಿಲು ತಟ್ಟಿದನು. ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿಯೊಬ್ಬಳು ಬಾಗಿಲು ತೆರೆದು " ಏನು ಬೇಕು…
  • December 26, 2022
    ಬರಹ: Ashwin Rao K P
    ಕೊರೋನಾ ಕಾಯಿಲೆಯ ತವರು ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ರುದ್ರಪ್ರತಾಪವನ್ನು ತೋರಿಸಲಾರಂಭಿಸಿದೆ. ಸರಿಸುಮಾರು ಕಳೆದ ಮೂರು ವರ್ಷಗಳಿಂದ ಈಚೆಗೆ ಇಡೀ ವಿಶ್ವ ಕೊರೋನಾ ಸಾಂಕ್ರಾಮಿಕದ ವಿವಿಧ ಅಲೆಗಳಿಗೆ ತುತ್ತಾಗಿ ನಲುಗಿಹೋಗಿದೆ. ಕಳೆದ…
  • December 26, 2022
    ಬರಹ: Shreerama Diwana
    ಮೊದಲನೆದಾಗಿ, ಈಗ ಗಡಿ ಹೇಗಿದೆಯೋ ಹಾಗೆ ಉಳಿಸಿಕೊಂಡು ಇಷ್ಟ ಇದ್ದವರು ಇರಲಿ ಕಷ್ಟವಾದವರು ಹೋಗಲಿ. ಇದು ಎರಡೂ ಭಾಷಿಕರಿಗೆ ಸಮನಾಗಿ ಅನ್ವಯ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು. ಅದನ್ನು ಮೀರಿ ಪ್ರತಿಭಟನೆ ಅಥವಾ ಇನ್ಯಾವುದೇ ರೂಪದ…