January 2025

  • January 22, 2025
    ಬರಹ: Ashwin Rao K P
    ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ…
  • January 22, 2025
    ಬರಹ: Shreerama Diwana
    ಇದೇ ತಿಂಗಳು ಕರ್ನಾಟಕದಲ್ಲಿ ಅತ್ಯಂತ ಉಪಯುಕ್ತ - ಸಾಮಾಜಿಕ ಜಾಗೃತಿಯ ಎರಡು ಮಹತ್ವದ ಪಾದಯಾತ್ರೆಗಳು ನಡೆಯುತ್ತಿವೆ. 1)  ವಿಜ್ಞಾನದೆಡೆಗೆ ನಮ್ಮ ನಡಿಗೆ: 2025 ರ ಜನವರಿ 27 ರಿಂದ ಜನವರಿ 31 ರವರೆಗೆ, ಸೋಮವಾರದಿಂದ ಶುಕ್ರವಾರದವರೆಗೆ, ಬೆಂಗಳೂರಿನ…
  • January 22, 2025
    ಬರಹ: Shreerama Diwana
    ಸಹಜ ಕೃಷಿಗೆ ಮೀಸಲಾದ ದ್ವೈಮಾಸಿಕ ‘ಸಹಜ ಸಾಗುವಳಿ’ ಬೆಂಗಳೂರಿನ Other Karnataka Book Center (OKBC) ಪ್ರತೀ ಎರಡು ತಿಂಗಳಿಗೊಮ್ಮೆ ಹೊರತರುತ್ತಿರುವ ಪತ್ರಿಕೆಯೇ ಸಹಜ ಸಾಗುವಳಿ. ಇದು ಕಾರ್ಪೊರೇಟ್ ದುರಾಕ್ರಮಣ ವಿರೋಧಿಸಿ ಸುಸ್ಥಿರ ಸಾವಯವ…
  • January 22, 2025
    ಬರಹ: ಬರಹಗಾರರ ಬಳಗ
    ಕಸ ರಾಶಿಯಾಗಿ ಬಿದ್ದಿದ್ದಾಗ ಅಲ್ಲಿ ಕಸ ಚೆಲ್ಲುಬಾರದು ಅಂತ ಯಾರಿಗೂ ಅನ್ನಿಸೋದೇ ಇಲ್ಲ. ಆದರೆ ಸ್ವಚ್ಛವಾಗಿದ್ದು ಬಿಟ್ರೆ ಅಲ್ಲಿ ಕಸ ಚೆಲ್ಲುವುದಕ್ಕೆ ಮನಸ್ಸು ಬರೋದಿಲ್ಲ. ಆ ಒಂದು ಸ್ಥಳದಲ್ಲಿ ಬಂದವರೆಲ್ಲರೂ ಕಸವನ್ನ ಚೆಲ್ಲುತ್ತಾ…
  • January 22, 2025
    ಬರಹ: ಬರಹಗಾರರ ಬಳಗ
    ಉಚಿತ….. ಉಚಿತ… ಉಚಿತ! ಈ ಪದ ಕರ್ಣ ತಮಟೆಗೆ ಬಡಿದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಾಯಿ ಬಿಡುವರು. “ಉಚಿತ” ದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲಕ್ಕೂ ಮಿಗಿಲು. “ಫ್ರೀ” ಎಂಬ ಅಯಸ್ಕಾಂತೀಯ ಮಾರುಕಟ್ಟೆ ತಂತ್ರದ ಹಿಂದೆ ಶೀಘ್ರವಾಗಿ ಹಣ…
  • January 22, 2025
    ಬರಹ: ಬರಹಗಾರರ ಬಳಗ
    ಕೂಲಿಗಳ್ಳತನವನ್ನು ಶಾಸನಮಾಡೀ ರೊಟ್ಟಿಗಳ್ಳತನವನ್ನು ಅಪರಾಧವೆನ್ನುವುದು ಹಿಂಸಾವಾದ...   ಅಕ್ಷರವನ್ನು ಅಟ್ಟದಲ್ಲಿ ಬಚ್ಚಿಟ್ಟು ಏರುವ ಏಣಿಯನ್ನು ಕಸಿವುದು ಹಿಂಸಾವಾದ...   ಹಾತ್ರಸ್ ಗಳ ಕೀಚಕರನ್ನು ಮನುವಾದದ ಗಡಿಯೋಧರೆಂದು
  • January 21, 2025
    ಬರಹ: Ashwin Rao K P
    ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು…
  • January 21, 2025
    ಬರಹ: Shreerama Diwana
    2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ… ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ…
  • January 21, 2025
    ಬರಹ: addoor
    ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್…
  • January 21, 2025
    ಬರಹ: ಬರಹಗಾರರ ಬಳಗ
    ನೇರಳಾತೀತ ಕಿರಣಗಳ ಬಗ್ಗೆ ಹಿಂದೆ ತಿಳಿದೆವು. ಬೆಳಕು ಒಂದು ಗಾಜಿನ ಪಟ್ಟಕದ (glass prism) ಮೂಲಕ ಹಾಯಿಸಿದಾಗ ಅದು ಏಳು ಬಣ್ಣಗಳಾಗಿ ಒಡೆಯುತ್ತದೆ. ಇದು ಬೆಳಕಿನ ವರ್ಣ ವಿಭಜನೆ (dispersion of light). ನಾವು ಇದನ್ನು ಬಾಯಿ ಪಾಠ ಮಾಡಿ…
  • January 21, 2025
    ಬರಹ: ಬರಹಗಾರರ ಬಳಗ
    ಬದುಕು ನಡೆಯುತ್ತಿದೆ ದಾರಿಯಲ್ಲಿ. ಮೊಮ್ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲು ಅಜ್ಜನ‌ ಪಯಣ. ಮನೆಯವರಿಗೆ ಒಪ್ಪಿಗೆ‌ ಇಲ್ಲದಿದ್ದರೂ ಅಜ್ಜನಿಗೆ‌ ಒಂದೇ‌ ಹಠ. ಒಮ್ಮೆ ಪರವೂರಲ್ಲಿ ಓಡಾಡುವಾಗ ಅವರು ಮಾತಾಡಿದ ಭಾಷೆ ಅರ್ಥವಾಗದೆ ಅವರ ನಗುವಿನ‌ ಮುಂದೆ…
  • January 21, 2025
    ಬರಹ: ಬರಹಗಾರರ ಬಳಗ
    ಶ್ರಮವಿಲ್ಲದ ಹಣ  ರಾಜಕಾರಣಿಗಳೇ ನೀವು- ಜೀವನಪೂರ್ತಿ ಆಡುತಲಿ ಕುಸ್ತಿ ಮಾಡುವಿರಿ ಅಪಾರ ಆಸ್ತಿ...   ಶ್ರಮವಿಲ್ಲದ ನಿಮ್ಮ ಸಂತತಿ- ತಿಂದದನು ಮೈಮರೆತು
  • January 21, 2025
    ಬರಹ: ಬರಹಗಾರರ ಬಳಗ
    ಭಾರತೀಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ನಾನು ನೆನಪಿಟ್ಟುಕೊಳ್ಳಬಯಸುವ ನನ್ನ ಕಾಲದ ಎರಡು ಸ್ವರ್ಣಿಮ ಅವಧಿಗಳೆಂದರೆ ಒಂದು, 80ರ ದಶಕದಲ್ಲಿ ಪ್ರೀತೀಶ್ ನಂದಿ ಅವರ ಸಂಪಾದಕತ್ವದ “ಇಲಸ್ಟ್ರೇಟೆಡ್ ವೀಕ್ಲಿ” ಮತ್ತು ಇನ್ನೊಂದು ವಿನೋದ್ ಮೆಹ್ತಾ ಅವರ “…
  • January 20, 2025
    ಬರಹ: Ashwin Rao K P
    ಹೂವಿನ ಮೂಲಕ ಕಾಯಿ ಕಚ್ಚಿ ಬೀಜವಾಗಿ ಸಸ್ಯ ಸಂಪತ್ತು ನೂರ್ಮಡಿಸಲು ಬೇಕಾಗಿರುವುದು ಪರಾಗದಾನಿಗಳ ಕೃಪೆ. ಅವುಗಳಿಲ್ಲದ ಇಲ್ಲದ ಪ್ರಪಂಚ ಶೂನ್ಯ. ಈಗ ಕೆಲವೆಡೆ ಪರಾಗದಾನಿಗಳು ಕಡಿಮೆಯಾಗಿವೆ. ಕೆಲವು ಕಡೆ ಇವೆ ಎನ್ನುತ್ತಾರೆ. ಪರಾಗದಾನಿಗಳು…
  • January 20, 2025
    ಬರಹ: Ashwin Rao K P
    ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ…
  • January 20, 2025
    ಬರಹ: Shreerama Diwana
    ಇತ್ತೀಚೆಗೆ ಕೆಲವರು ಬೇರೆ ಬೇರೆ ಸಂದರ್ಭ, ಸನ್ನಿವೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು " ಆ ದಿನ " ಭಾರತದ ನಿಜವಾದ ಸ್ವಾತಂತ್ರ್ಯ ಗಳಿಸಿದ್ದು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಭಾರತ ಈಗಲೂ ವಾಸ್ತವವಾಗಿ ಸ್ವತಂತ್ರವಾಗಿಯೇ ಇಲ್ಲ.…
  • January 20, 2025
    ಬರಹ: ಬರಹಗಾರರ ಬಳಗ
    ಮೂಢರನ್ನು ಕಂಡು ದೇವರು‌ ನಗುತ್ತಿದ್ದಾನೆ. ತಾನೇ ಸೃಷ್ಟಿಸಿದ ಮಕ್ಕಳ ಅಸಹ್ಯ ಕೆಲಸವನ್ನ ಕಂಡು ತಲೆ‌ತಗ್ಗಿಸಿದ್ದಾನೆ. ಮಕ್ಕಳೇ ನಾನು ಜಾತಿ, ಅಂತಸ್ತು ಎಲ್ಲವನ್ನು‌ ಮೀರಿ ನಿಂತು ದೇವರಾದವ. ನಾನು ನಿಮ್ಮ ಅಹಂನ ಕೋಟೆಯೊಳಗೆ ಬಂಧಿಯಾದವನಲ್ಲ. ನೀವು…
  • January 20, 2025
    ಬರಹ: ಬರಹಗಾರರ ಬಳಗ
    ಜಗತ್ತು ನಮ್ಮ ಸುತ್ತಮುತ್ತ ಅನಂತವಾಗಿ ಹರಡಿಕೊಂಡಿದೆ. ಬಹಳ ದೊಡ್ಡದು. ಮನುಷ್ಯನ ಬದುಕಿಗೆ ಏನು ಏನು ಬೇಕು? ಎಲ್ಲ ಇದೆ. ಅದನ್ನು ಅನುಭವಿಸಲು ಏನು ಬೇಕು? ಅದನ್ನು ನಿಸರ್ಗದಿಂದ ಪಡೆದುಕೊಂಡಿದ್ದೇವೆ. ಇದೊಂದು ದೇಹ, ಒಳಗೊಂದು ಮನಸ್ಸು. ಅದರ ಹಿಂದೆ…
  • January 20, 2025
    ಬರಹ: ಬರಹಗಾರರ ಬಳಗ
    ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ   ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ   ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ…
  • January 19, 2025
    ಬರಹ: Shreerama Diwana
    ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ. ಆದರೂ ವೈಯಕ್ತಿಕವಾಗಿ ನನ್ನ ಕೆಲವು…