January 2025

  • January 19, 2025
    ಬರಹ: ಬರಹಗಾರರ ಬಳಗ
    ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಮೊಸರು, ಉಪ್ಪು ಸೇರಿಸಿ. ಜೀರಿಗೆ, ಬಾಳಕದ ಮೆಣಸಿನಕಾಯಿ ಒಗ್ಗರಣೆ ಹಾಕಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು. - ಸಹನಾ ಕಾಂತಬೈಲು, ಮಡಿಕೇರಿ
  • January 19, 2025
    ಬರಹ: ಬರಹಗಾರರ ಬಳಗ
    ಹೊಸ ವರ್ಷದ ಶುಭಾಶಯಗಳ ಸಂತಸದಲ್ಲಿ ಮಕ್ಕಳು ನಲಿಯುತ್ತಿದ್ದರು. ಹೀಗಿರುವಾಗ ಪುಸ್ತಕ ಹಿಡಿದು ಪಾಠ ಮಾಡಿದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯೋಚನೆ ಮಾಡಿ. ಮಕ್ಕಳನ್ನೆಲ್ಲ ಕರೆದು "ಮಕ್ಕಳೇ ಇಂದು ನೀವೆಲ್ಲ ಸಂಭ್ರಮದಿಂದ…
  • January 19, 2025
    ಬರಹ: ಬರಹಗಾರರ ಬಳಗ
    ವಾಸನೆಗೆ ದೇಹ ಒಗ್ಗಿ ಹೋಗಿದೆ. ಈಗೀಗ ವಾಸನೆಯನ್ನ ದೇಹ ಸಹಿಸಿಕೊಂಡು ಬಿಟ್ಟಿದೆ. ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏನಾದರೂ ಕೆಲಸ ಮಾಡಲೇಬೇಕಿತ್ತು, ಮನೆಯ ಪರಿಸ್ಥಿತಿ ಮನೆಯಲ್ಲಿ ಕುಳಿತು ತಿನ್ನುವಂತಹ ವ್ಯವಸ್ಥೆ ಇಲ್ಲ. ಗಂಡ ಹೆಂಡತಿ ಇಬ್ಬರೂ…
  • January 19, 2025
    ಬರಹ: ಬರಹಗಾರರ ಬಳಗ
    ಸಹಿಸಿಕೊಳ್ಳಿರೆಂದೂ ಕಷ್ಟ ನಿಷ್ಠೂರಗಳ ಕೊನೆಗೆ ಸಿಗದೇನು ಪ್ರತಿಫಲಕೆ ಸುಖ ! * ದೀಪಗಳಿಂದು ಆರಬಹುದು ಸಖಿ ಪ್ರೀತಿ ಬತ್ತದು ! * ಹೆಣ್ಣಿನ ನಗು ಹುಣ್ಣಿಮೆಯ ಚಂದ್ರ
  • January 18, 2025
    ಬರಹ: Ashwin Rao K P
    ಸ್ವಂತ ತಮ್ಮ ! ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಸೂರಿ ಕೂಡಾ ಎಲೆಕ್ಷನ್ ನಲ್ಲಿ ಬಿಸಿಯಾಗಿದ್ದ. ಒಂದು ದಿನ ಬೆಳಿಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಮಾರಿ…
  • January 18, 2025
    ಬರಹ: Ashwin Rao K P
    ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಶಾಖೆಯಿಂದ ಹಣ ಒಯ್ದು ವಾಹನಕ್ಕೆ ತುಂಬುತ್ತಿದ್ದಾಗ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಹತ್ಯೆಗೈದು ಲಕ್ಷಾಂತರ ರೂ. ಹಣದ ಸಮೇತ ಇಬ್ಬರು ಪರಾರಿಯಾಗಿರುವ ಘಟನೆ ಬೀದರ್ ಮಾತ್ರವೇ ಅಲ್ಲ, ರಾಜ್ಯವನ್ನೇ ಬೆಚ್ಚಿ…
  • January 18, 2025
    ಬರಹ: Shreerama Diwana
    ಬೆಳುವಾಯಿ ಶೇಖರ, ಬಜಪೆ ಅವರ "ಹುಭಾಶಿಕ" ಲೇಖಕ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರರ, ಕೊರಗ ಸಮುದಾಯದ ಮುಂದಾಳು ಬಜಪೆ ನಿವಾಸಿ ಬೆಳುವಾಯಿ ಶೇಖರ ಅವರು ಸುಮಾರು ಐದು ವರ್ಷಗಳ ಕಾಲ ಪ್ರಕಟಿಸಿದ ಖಾಸಗಿ ತ್ರೈಮಾಸಿಕ "ಹುಭಾಶಿಕ". 2007ರ ಸೆಪ್ಟೆಂಬರ್…
  • January 18, 2025
    ಬರಹ: Shreerama Diwana
    ಅಹಂಕಾರ - ಸ್ವಾಭಿಮಾನ - ಪ್ರೋಟೋಕಾಲ್ - ಸಾರ್ವಜನಿಕ ಸಭ್ಯತೆ - ನಾಗರಿಕತೆ - ಸಹಜ ಮಾನವೀಯತೆ - ಸಾಮಾನ್ಯ ಜ್ಞಾನ - ಭವಿಷ್ಯ ಮಕ್ಕಳಿಗೆ ಆದರ್ಶ. ಕ್ಷಮಿಸಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಶ್ರೀ ದಿವಾಕರ್ ರವರೇ, ಹಾಗೆಯೇ ಮಾನ್ಯ…
  • January 18, 2025
    ಬರಹ: ಬರಹಗಾರರ ಬಳಗ
    ಅವಳು ಉಸಿರು ನಿಲ್ಲಿಸಿದ್ದಾಳೆ.‌ ಹೇಡಿಯಂತೆ ಬದುಕಿನ ಆಸೆಗಳನ್ನೆಲ್ಲಾ‌ ಮೂಟೆ ಕಟ್ಟಿ ಅವನ‌ ಜೊತೆಗೆ ಬದುಕಬೇಕೆನ್ನುವ ಒಂದೇ ಆಸೆಯನ್ನ ತುಂಬಾ ಹಚ್ಚಿಕೊಂಡು ಆಸೆ ಈಡೆರದೇ ಹೋದಾಗ ಉಸಿರು ನಿಲ್ಲಿಸಿದ್ದಾಳೆ. ಮನೆಯ ಆಸೆಯ ಗೋಪುರ ಕುಸಿದು ಹೋಗಿದೆ.‌…
  • January 18, 2025
    ಬರಹ: ಬರಹಗಾರರ ಬಳಗ
    ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್‌ ಗೆ ಹೋಗುತ್ತಿದ್ದೆ. ಮಾರ್ಕೆಟ್‌ ನಲ್ಲಿ ಹಣ್ಣು, ತರಕಾರಿ, ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದವು. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಮೀನು ಮತ್ತು ಮಾಂಸದ…
  • January 18, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ನನ್ನ ಮನಸು ನಿನ್ನ ಬಳಿಗೆ ಓಡಿಯಾಡಿ ಬಂದಿತು ಹೀಗೆ ಇರುಳ ಕನಸಿನಲ್ಲಿ ಕಾಡಿಯಾಡಿ ಬಂದಿತು   ಕರುಣೆಯಿರದ ಮನದ ಜೊತೆಗೆ ಬದುಕಿನಾಟ ಹೇಗೆಯೊ ಖುಷಿಯು ಇರುವ ಪ್ರೀತಿ ಪ್ರೇಮ ಆಡಿಯಾಡಿ ಬಂದಿತು   ಸವಿಯ ಜಾಣ ಸುತ್ತಲೆಲ್ಲ ನನಸು ಇರದೆ ಕೇಳದೊ…
  • January 17, 2025
    ಬರಹ: Ashwin Rao K P
    ಚಳಿಗಾಲ ಪ್ರಾರಂಭವಾದೊಡನೆಯೇ ಹಲವಾರು ಸಮಸ್ಯೆಗಳು ಧುತ್ತನೆ ಎದ್ದು ನಮ್ಮ ಮುಂದೆ ಬರುತ್ತವೆ. ಕೆಮ್ಮು, ದಮ್ಮು, ಶೀತ, ಗಂಟು ನೋವು, ಚರ್ಮ ಒಡೆಯುವುದು, ಹಿಮ್ಮಡಿ ಒಡೆದು ರಕ್ತ ಸ್ರಾವ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣ ತೊಡಗುತ್ತವೆ. ಇದರಲ್ಲಿ…
  • January 17, 2025
    ಬರಹ: Ashwin Rao K P
    “ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -…
  • January 17, 2025
    ಬರಹ: Shreerama Diwana
    ದೇವರು… ಧರ್ಮಸ್ಥಳಕ್ಕೆ ಹೋಗಿ ಬಂದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ, ತಿರುಪತಿಗೆ ಹೋಗಿ ಬಂದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ, ಶಬರಿಮಲೆಗೆ ಹೋಗಿ ಬಂದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ, ಸುಬ್ರಮಣ್ಯಕ್ಕೆ ಹೋಗಿ…
  • January 17, 2025
    ಬರಹ: ಬರಹಗಾರರ ಬಳಗ
    ನೀನು ಮಾನವನೇಕಾಗಿದ್ದೀಯಾ? ಯಾವ ಕಾರಣಕ್ಕೆ ಈ ಭೂಮಿಯಲ್ಲಿ ಜನ್ಮ ತಾಳಿದ್ದೀಯಾ? ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಯಾವ ಅರ್ಹತೆಯನ್ನು ಪಡೆದುಕೊಂಡು ಬಂದಿಲ್ಲ ಅಂತ ಕಾಣುತ್ತೆ. ಹಾಗಾಗಿ ಇಷ್ಟು ನೀಚ ಸ್ವಭಾವದವನಾಗಿದ್ಯಾ? ನನ್ನಮ್ಮ ಅವರ ಬಂಧು-ಬಳಗ…
  • January 17, 2025
    ಬರಹ: ಬರಹಗಾರರ ಬಳಗ
    ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿದ್ದ ಬಸವ ಕಲ್ಯಾಣ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ವೈಭವದ ನಗರ. ಕಳಚೂರಿ ಬಿಜ್ಜಳನ ರಾಜಧಾನಿಯಾಗಿದ್ದ ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿ ನಡೆಯಿತು. ಹಲವು ವಚನಕಾರರಿಗೆ ನೆಲೆ ನೀಡಿದ್ದ ಈ ನೆಲದಲ್ಲಿ…
  • January 17, 2025
    ಬರಹ: ಬರಹಗಾರರ ಬಳಗ
    ಜೀವಿತವನು ಕರಗಲು ಬಿಡದೆ ಗಟ್ಟಿಗೊಳಿಸು ! * ಕಲ್ಲು ಒಡೆಯೆ ಅಕ್ಷರವು ಬೇಕೆಂಬ ನಿಯಮವಿಲ್ಲ ! * ಒಂಟಿ ಸೀನದು ಬಂದರೆ ಒಳಿತದು ಜ್ವರವು ಮಾಯ !
  • January 17, 2025
    ಬರಹ: ಬರಹಗಾರರ ಬಳಗ
    ವಾಸ್ತವದಲ್ಲಿ ತಿಂಡಿಪೋತನಾಗಿರುವ ನನಗೆ ಯಾವುದೇ ಪ್ರದೇಶಕ್ಕೆ ಹೋದಾಗ ಮೊದಲು ಲವ್‌ ಅಥವಾ ಹೇಟ್‌ ಆಗುವುದು ಅಲ್ಲಿಯ ತಿಂಡಿ-ಆಹಾರಗಳ ಮೇಲಾಗಿರುತ್ತದೆ. ನನ್ನ ಪುಣ್ಯಕ್ಕೆ ತಮಿಳುನಾಡಿನಲ್ಲಿದ್ದ ಐದು ದಿನಗಳಲ್ಲಿ ಒಂದು ಹೊತ್ತಿನ ಬೆಳಗಿನ ಉಪಹಾರ…
  • January 16, 2025
    ಬರಹ: Ashwin Rao K P
    ಕೆಲದಿನಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವರ ಜತೆ ದುಬೈಯಲ್ಲಿ ಮಾತುಕತೆ ನಡೆಸಿದರೆಂಬ ಸುದ್ದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿತು. ಇದು…
  • January 16, 2025
    ಬರಹ: Shreerama Diwana
    ಮತ್ತೆ ಮತ್ತೆ ಇದು ದೃಢಪಡುತ್ತಲೇ ಇದೆ. ಬಹುತೇಕ ಕರ್ನಾಟಕ ನಕ್ಸಲ್ ಮುಕ್ತವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಳಿದುಳಿದ ಈ ಕೆಲವು ಕೆಂಪು ಯೋಧರಿಗೂ ಕೊನೆಗೂ ಸಂವಿಧಾನದ ಆಶಯದಲ್ಲಿ ನಂಬಿಕೆ ಭರವಸೆ ಹುಟ್ಟಿ ಸರ್ಕಾರಕ್ಕೆ ಶರಣಾಗಿದ್ದಕ್ಕಾಗಿ…