February 2025

  • February 15, 2025
    ಬರಹ: Shreerama Diwana
    ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ. ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ…
  • February 15, 2025
    ಬರಹ: ಬರಹಗಾರರ ಬಳಗ
    ಮದ್ದು ಬೇಕಾಗಿದೆ ಆದರೆ ಆ‌‌‌ ಮದ್ದಿಗಾಗಿ ನಾನು‌ ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ‌ಬೇಕಾಗಿದೆ. ಒಂದಷ್ಟು ಒಂಟಿತನಕ್ಕೆ,…
  • February 15, 2025
    ಬರಹ: ಬರಹಗಾರರ ಬಳಗ
    ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ. ಅದರಲ್ಲೂ ಐತಿಹಾಸಿಕ ಪ್ರಿಯರಿಗೆ…
  • February 15, 2025
    ಬರಹ: ಬರಹಗಾರರ ಬಳಗ
    ಮಾರ್ಚ್‌ ತಿಂಗಳು ಬಂತೆಂದರೆ ಪರೀಕ್ಷೆಗಳ ಕಾಲ. ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾದರೆ ಶಾಲೆಯಲ್ಲಿ ಒಂಥರಾ ಮೌನ ಆವರಿಸಿಕೊಂಡು ಬಿಡುತ್ತದೆ. ಪರೀಕ್ಷೆಯ ಪತ್ರಿಕೆ ಕೊಟ್ಟು ಸ್ವಲ್ಪ ಹೊತ್ತಿನವರೆಗಂತೂ ಒಬ್ಬರದ್ದೂ ಸದ್ದಿಲ್ಲ. ಹೀಗೆ ತರಗತಿಯಲ್ಲಿ…
  • February 15, 2025
    ಬರಹ: ಬರಹಗಾರರ ಬಳಗ
    ಮೆಟ್ರೋ ಪ್ರಯಾಣ ದರ ಏರಿಕೆ... ಸ್ಮೂತಾಗಿ  ಸ್ಪೀಡಾಗಿ ಆಕಾಶದಲ್ಲಿ ಹಾರಾಡುವುದೆಂದರೆ- ಅಷ್ಟು ಸುಲಭವೇನೋ ಹುಚ್ಚಾ...   ಮೆಟ್ರೋ ಪ್ರಯಾಣ ದರಕೆ- ನೀ ತೆರಬೇಕು
  • February 14, 2025
    ಬರಹ: ಬರಹಗಾರರ ಬಳಗ
    ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ…
  • February 14, 2025
    ಬರಹ: Ashwin Rao K P
    ಮಧ್ಯ ಪರ್ಷಿಯಾ ದೇಶದಲ್ಲಿ ಖಾಝ್ವಿನ್ ಎಂಬ ಹೆಸರಿನ ಒಂದು ಪಟ್ಟಣವಿದೆ. ಅಲ್ಲಿ ಕುಸ್ತಿ ಪಟುಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಕಡ್ಡಾಯ. ಒಂದು ದಿನ ಒಬ್ಬ ಮನುಷ್ಯ, ಖಾಝ್ವಿನ್ ನ ಸಾರ್ವಜನಿಕ ಸ್ನಾನ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನ ಬಳಿಗೆ…
  • February 14, 2025
    ಬರಹ: Ashwin Rao K P
    ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು…
  • February 14, 2025
    ಬರಹ: Shreerama Diwana
    ಪ್ರೀತಿಯ ಭಾವದ ಆಳ ಅಗಲ, ಫೆಬ್ರವರಿ 14 - valentines day. ಪ್ರೇಮಿಗಳ ದಿನ. ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು, ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು. ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ…
  • February 14, 2025
    ಬರಹ: ಬರಹಗಾರರ ಬಳಗ
    ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ…
  • February 14, 2025
    ಬರಹ: ಬರಹಗಾರರ ಬಳಗ
    ನಾನು ಇರುವಲ್ಲಿಗೇ ನೀನು ಹಾರಿ ಬಿಡು ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು   ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು   ನಾನು ಗತಿಯು ಇಲ್ಲದವನೆಂದೇ ಕರೆದೆಯೇನು ನನಗೆ ಬದಲಾಗಲಾರದವನೆಂದು ಕಾಡಿ…
  • February 13, 2025
    ಬರಹ: Ashwin Rao K P
    ಬಹಳಷ್ಟು ಮಂದಿಗೆ ಪ್ರವಾಸ ಮಾಡಬೇಕು, ಹೊಸ ಹೊಸ ಸ್ಥಳಗಳನ್ನು ನೋಡಬೇಕು, ಅಲ್ಲಿಯ ವಿಶೇಷತೆಗಳನ್ನು ಅರಿಯಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಪ್ರವಾಸ ಮಾಡಲು ಬಸ್ ಅಥವಾ ಕಾರಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ವಾಂತಿ ಬಂದು ಬಿಡುತ್ತದೆ ಅಥವಾ…
  • February 13, 2025
    ಬರಹ: Ashwin Rao K P
    ಪ್ರಧಾನಿ ನರೇಂದ್ರ ಮೋದಿಯವರ ಫ್ರಾನ್ಸ್ ಭೇಟಿಯು ಉಭಯ ದೇಶಗಳ ನಡುವೆ ಕೃತಕ ಬುದ್ಧಿಮತ್ತೆ (ಎಐ) ಯ ತಂತ್ರಜ್ಞಾನ ವಿಸ್ತರಣೆಯಲ್ಲಿ ಮತ್ತು ರಕ್ಷಣಾ ಸಹಕಾರದಲ್ಲಿ ಮಹತ್ವದ ಅಧ್ಯಾಯವೊಂದನ್ನು ತೆರೆದಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮತ್ತು…
  • February 13, 2025
    ಬರಹ: Shreerama Diwana
    ಪ್ರತಿಭಟನೆಗಳು - ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ, ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರನ್ನು ಅವರ ಜನ್ಮದಿನದ - ಫೆಬ್ರವರಿ 13 - ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ... ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ…
  • February 13, 2025
    ಬರಹ: ಬರಹಗಾರರ ಬಳಗ
    ನನಗೆ ಬೇರೆ ಅಪ್ಪ ಬೇಕು. ನನ್ನ ಅಪ್ಪ ಒಳ್ಳೆಯವರಲ್ಲ. ಅವರಿಗೂ ನಮ್ಮೂರಲ್ಲಿ ಯಾರೂ ಗೌರವ ಕೊಡೋದಿಲ್ಲ. ಎಲ್ಲರೂ ಹಿಯಾಳಿಸುವವರೇ, ನನಗೆ ಬೇರೆ ಅಪ್ಪ ಬೇಕು. ನನ್ನೆಲ್ಲಾ ಗೆಳೆಯರಂತೆ ನನ್ನ ಅಪ್ಪನೂ ಕೂಡಾ ನನ್ನ ಪ್ರೀತಿಸಬೇಕು, ಹೆಗಲ ಮೇಲೆ ಹೊತ್ತು…
  • February 13, 2025
    ಬರಹ: ಬರಹಗಾರರ ಬಳಗ
    ಗಿಡ ಬಳ್ಳಿಗಳ ಜೊತೆ ಮಾತನಾಡಲು ಆರಂಭಿಸಿರುವಿರಲ್ಲವೇ? ನಾವಿಂದು  ನಮ್ಮ  ಊರಲ್ಲಿ  ಮಾರ್ಗದ ಇಕ್ಕೆಲಗಳಲ್ಲಿ  ಒಂದು ಒಂದೂವರೆ  ಅಡಿಗಳಷ್ಟು ಎತ್ತರ ಬೆಳೆದು ಮೈತುಂಬಾ ಹೂಗಳನ್ನು ಅರಳಿಸಿಕೊಂಡು ನಿಂತಿರುವ ಗಿಡವೊಂದರ ಬಳಿ ಹೋಗೋಣ. ಗಿಡದ ಜೊತೆಗೆ…
  • February 13, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕಲ್ಲು ಹೊಡೆದು ಹೋಯಿತಲ್ಲ   ಕಾಯಲಿಲ್ಲ ಸಮಯ ಕೂಡ ದೂರ ದೂರ ಸಾಗಿತೇಕೆ ಸೋಲು ಇರದ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ   ಬೆಟ್ಟಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ…
  • February 13, 2025
    ಬರಹ: Shreerama Diwana
    ಬಿಜಿಪಿ, ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಆಮ್ ಆದ್ಮಿ ಮುಂತಾದ ಎಲ್ಲಾ ಪಕ್ಷದವರು ಭಾರತೀಯರೇ ಮತ್ತು ನಮ್ಮವರೇ. ಗೆದ್ದವರು ನಮ್ಮವರೇ ಸೋತವರು ನಮ್ಮವರೇ. ಸ್ಪರ್ಧೆಗಳು ನಮ್ಮ ನಡುವೆಯೇ, ಸೋಲು ಗೆಲುವು ನಮ್ಮ ನಡುವೆಯೇ, ಪರಿಣಾಮ ಮತ್ತು…
  • February 12, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಕವಿ ಎನ್ ವಿಷಕಂಠರಾವ್ ಅವರ ಅಪರೂಪದ ಕವನವನ್ನು ಆರಿಸಿದ್ದೇವೆ. ವಿಷಕಂಠರಾವ್ ಕುರಿತಾಗಿ ಎಲ್ಲೂ ಮಾಹಿತಿಗಳು ಸಿಗುತ್ತಿಲ್ಲ. ಅವರ ಈ ಲಾವಣಿಯು ಮೈಸೂರಿನಲ್ಲಿ ೧೯೩೯ರಲ್ಲಿ ಪ್ರಕಟವಾದ ‘ಕಾಂಗ್ರೆಸ್ ವಿಶೇಷ…
  • February 12, 2025
    ಬರಹ: Ashwin Rao K P
    ಲೇಖಕ ಮಂಜುನಾಥ್‌ ಚಾಂದ್‌ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ…