February 2025

  • February 12, 2025
    ಬರಹ: Shreerama Diwana
    ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ… ಚುನಾವಣೆಯನ್ನು ಮೌಲ್ಯಗಳ ಮೇಲೆ…
  • February 12, 2025
    ಬರಹ: ಬರಹಗಾರರ ಬಳಗ
    ಮಣ್ಣನ್ನ ಸಾಲು ಮಾಡಿ ತರಕಾರಿ ಗಿಡವನ್ನು ಬೆಳೆಸಬೇಕು ಅನ್ನುವ ಯೋಚನೆ ಇಟ್ಟುಕೊಂಡು ಬೇರೆ ಬೇರೆ ತರಕಾರಿ ಬೀಜಗಳನ್ನ ಹಾಕಿದ್ದೆ. ಬೀಜಗಳು ಮೇಲೆ ಬಂದು ದೊಡ್ಡ ಗಿಡಗಳಾಗಿ ಬೆಳೆದು ವಿವಿಧ ತರಕಾರಿಗಳನ್ನ ನೋಡುವ ಖುಷಿಯನ್ನ ಅನುಭವಿಸಬೇಕು ಅನ್ನೋದು…
  • February 12, 2025
    ಬರಹ: ಬರಹಗಾರರ ಬಳಗ
    ‘ನಿವೇದನೆ' ಯೆಂಬುದು ಕವನ ಸಂಕಲನವೊಂದರ ಹೆಸರು. ಬಂಟ್ವಾಳ ತಾಲೂಕು ಹದಿನೆಂಟನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಹಳ ಯಶಸ್ವಿಯಾಗಿ ಸಂಘಟಿಸಿದ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಯರಾಮ ಡಿ. ಪಡ್ರೆಯವರು ಬರೆದ…
  • February 12, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ನೆನಪದು ಕುಸಿದಿದೆ ಕನಸದು ಬೀಳದ ಹಾಗೆ ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ   ಬಾನಲಿ ತೇಲುವ ಮೋಡವು ಕರಗಿದೆ  ಯಾಕೆ  ಮೋಹದ ಚೆಲುವಿನ ತಾರೆಯ ರೂಪದ ಹಾಗೆ   ಸುಮಧುರ ತುಂಬಿದ ಪಾತ್ರೆಯು ಸೋರಿತೆ ಹೀಗೆ  ಕಂಡಿಹ ಚಿತ್ರದಿ ಬಣ್ಣವು ಮಾಸದ…
  • February 11, 2025
    ಬರಹ: addoor
    ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ…
  • February 11, 2025
    ಬರಹ: Ashwin Rao K P
    ಸೂರ್ಯಾಸ್ತದ ಬಳಿಕ ಮಹಿಳಾ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಸಂಜೆಯ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತೇ ವಿನಃ ಯಾವುದೇ ಆದೇಶ…
  • February 11, 2025
    ಬರಹ: Shreerama Diwana
    ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ ಬೇರೆ ದೇಶದ ಜನರನ್ನು ಆಚೆಗೆ ಅಟ್ಟುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಭಾರತದ 104 ಜನರನ್ನು ಬಂಧಿಸಿ ಕೈಗೆ ಕೋಳ ತೊಡಿಸಿ ಅವರದೇ ಸೈನಿಕ ವಿಮಾನದಲ್ಲಿ …
  • February 11, 2025
    ಬರಹ: Kavitha Mahesh
    ಒಂದು ಬ್ರೆಡ್ ಸ್ಲೈಸ್ ಮೇಲೆ ಬೀಟೂರೂಟ್ ತುಂಡು, ಅದರ ಮೇಲೆ ಬಟಾಟೆ ತುಂಡು, ಅದರ ಮೇಲೆ ಟೊಮೆಟೊ ಮತ್ತು ಮುಳ್ಳು ಸೌತೆ ಇಡಿ. ಮೇಲಿನಿಂದ ಕ್ಯಾರೆಟ್ ತುರಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ಮೇಲೆ ಖಾರವಾದ ಹಸಿರು ಚಟ್ನಿ ಹರಡಿ. ತರಕಾರಿ ಹರಡಿದ…
  • February 11, 2025
    ಬರಹ: ಬರಹಗಾರರ ಬಳಗ
    ಮರಳಿನ ಮೇಲೆ ಮತ್ತೆ ಮತ್ತೆ ನಡೆಯುತ್ತಿದ್ದ. ಆತನಿಗೆ ಅದೊಂದು ತುಂಬಾ ಆಸೆ. ತನ್ನ ಹೆಜ್ಜೆಗಳನ್ನ ನೋಡುಗರೆಲ್ಲರಿಗೆ ಕಾಣುವ ಹಾಗೆ ಉಳಿಸಿ ಹೋಗಬೇಕು ಅಂತ. ಆತ ಬೆಳಗಿನಿಂದ ಸಂಜೆಯವರೆಗೆ ದಿನವೂ ನಡೆದು ನಡೆದು ಸುಸ್ತಾದನೇ ವಿನಃ ಆತನ ಹೆಜ್ಜೆಗಳ…
  • February 11, 2025
    ಬರಹ: ಬರಹಗಾರರ ಬಳಗ
    ಅದ್ಯಾಕೋ ಏನೋ ಎಷ್ಟೋ ತಂದೆಯರ ಜವಾಬ್ದಾರಿ ಅವರು ನಿವೃತ್ತಿ ಹೊಂದಿದರೂ ಮುಗಿದಿರುವುದಿಲ್ಲ ಅಲ್ವಾ? ದೊಡ್ಡ ಕಂಪನಿಯ ಮ್ಯಾನೇಜರ್ ಆಗಿದ್ದ ಕೃಷ್ಣ ಪ್ರಸಾದ್ ಅವರಿಗೆ ಅಂದು ನಿವೃತ್ತಿಯ ದಿನ ಮ್ಯಾನೇಜರ್ ಬೇರೆ ಆಫೀಸ್ ನ ಸ್ಟಾಪ್ ದೊಡ್ಡ ಪಾರ್ಟಿಯನ್ನೇ…
  • February 11, 2025
    ಬರಹ: ಬರಹಗಾರರ ಬಳಗ
    ಖುಷಿ 4 ವರ್ಷ ಪ್ರಾಯದ ಹುಡುಗಿ. ಬಹಳ ಪ್ರಬುದ್ಧಳು ಹಾಗೂ ಚೂಟಿ. ಆಕೆಗೆ ತಂದೆ ಎಂದರೆ ಪಂಚಪ್ರಾಣ ಸಂಜೆಯಾದರೆ ಸಾಕು ತನ್ನರಮನೆಯ ಮರದ ಗೇಟಿನ ಮುಂದೆ ರಾಮನ ಭೇಟಿಗೆ ಶಬರಿ ಕಾಯುವಂತೆ ಕಾಯುತ್ತಿದ್ದಳು. ತಂದೆ ಬಂದಾಕ್ಷಣ ಅದೇ ಉತ್ಸಾಹ ಹರ್ಷ ತಂದೆ…
  • February 11, 2025
    ಬರಹ: ಬರಹಗಾರರ ಬಳಗ
    ಕಿತ್ತ್ಹೋಯ್ತು ಅರ್ಹತೆ!  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕನ್ನಡ- ಬರೆಯೊಕೆ ಬರಲ್ಲ ಶಿಕ್ಷಣ ಮಂತ್ರಿಗೆ; ಓದೋಕ್ ಬರಲ್ಲ...   ಅಯ್ಯೋ ಹುಚ್ಚಾ- ಅವರಿಬ್ರಿಗೂ ಇವೆರೆಡೂ ಬಂದಿದ್ರೇ- ಅವರಿಬ್ರೂ ಮಂತ್ರಿಗಳೇ 
  • February 11, 2025
    ಬರಹ: Shreerama Diwana
    ಸಂಸ್ಕಾರ : ಯಶಸ್ಸಿಗೆ ಸಂಸ್ಕಾರಗಳು ಸಹ ಮುಖ್ಯವಾಗುತ್ತದೆ. ಇಲ್ಲಿ ಸಂಸ್ಕಾರ ಎಂದರೆ ಧಾರ್ಮಿಕ ಆಚರಣೆಗಳೆಲ್ಲ. ನಮ್ಮ ಗುಣ ನಡತೆಗಳು, ಮಾನವೀಯ ಮೌಲ್ಯಗಳು. ಈ ಸಂಸ್ಕಾರಗಳು ಎಷ್ಟು ತೀವ್ರವಾಗಿ ನಮ್ಮೊಳಗೆ ಅಡಗಿರುತ್ತದೆ ಮತ್ತು ಸಮಾಜದಲ್ಲಿ ಅದು…
  • February 10, 2025
    ಬರಹ: Ashwin Rao K P
    ಮಳೆ ಬರುತ್ತದೆ, ಭೂಮಿ ಒದ್ದೆಯಾಗಿ ನೀರು ಉಳಿಯುತ್ತದೆ ಎಂದು ನಾವು ಬೇಕಾಬಿಟ್ಟಿ ನೀರಿನ ಉಪಯೋಗ ಮಾಡುತ್ತಿದ್ದರೆ, ಒಂದೆಡೆ ಮಳೆ ಕೈಕೊಡುತ್ತದೆ, ಕುಡಿಯುವ ನೀರಿಗೇ ಬರವಾಗುತ್ತದೆ. ಇತೀಚಿನ ವರ್ಷಗಳಲ್ಲಿ ದೇಶದಲ್ಲೇ ಅತೀ ಕಡಿಮೆ (ಸರಾಸರಿ)…
  • February 10, 2025
    ಬರಹ: Ashwin Rao K P
    ‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ…
  • February 10, 2025
    ಬರಹ: Shreerama Diwana
    ಕ್ಷಮಿಸಿ, ಸ್ವಲ್ಪ ಧೀರ್ಘವಿದೆ. ಧ್ಯಾನಸ್ಥ ಮನಸ್ಥಿತಿಯಲ್ಲಿ ಓದಿದರೆ ಸಾಧನೆಗೆ ಗಂಭೀರ ಪರಿಣಾಮ ಬೀರಬಹುದು. ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ…
  • February 10, 2025
    ಬರಹ: ಬರಹಗಾರರ ಬಳಗ
    ದಾರಿ ತಪ್ಪಿ ಬಂದ ಬೆಕ್ಕೊಂದು ನಮ್ಮ ಮನೆಯಲ್ಲಿ ಬದುಕುವುದಕ್ಕೆ ಆರಂಭ ಮಾಡಿತು. ದಿನ ಕಳೆದಂತೆ ನಮ್ಮ ಮನೆಯಲ್ಲಿ ಒಬ್ಬನಾಗಿ ಬಿಟ್ಟಿತು. ಈ ಮನೆಯಲ್ಲಿ ಅವನದು ಒಂದು ಸ್ಥಾನ ಗಟ್ಟಿಯಾಗಿ ಸ್ಥಾಪಿತವಾಗಿತ್ತು. ಹಾಗೆ ದಿನಗಳು ಕಳಿತಾ ಇದ್ದ ಹಾಗೆ ಒಂದು…
  • February 10, 2025
    ಬರಹ: ಬರಹಗಾರರ ಬಳಗ
    ನಾವು ಒಂದಷ್ಟು ಪಕ್ಷಿಪ್ರಿಯರು ಸೇರಿಕೊಂಡು ಒಮ್ಮೆ ಉತ್ತರಕನ್ನಡ ಜಿಲ್ಲೆಯ ಕೈಗಾ ಎಂಬ ಊರಿಗೆ ಹೋಗಿದ್ದೆವು. ನಮ್ಮಂತೆಯೇ ಪಕ್ಷಿವೀಕ್ಷಕರು ಸೇರಿಕೊಂಡು ಅಲ್ಲಿನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗಾ ಪಕ್ಷಿ ಹಬ್ಬವನ್ನು ಆಯೋಜನೆ ಮಾಡಿದ್ದರು. ಅಲ್ಲಿ…
  • February 10, 2025
    ಬರಹ: ಬರಹಗಾರರ ಬಳಗ
    ಇಂದು ಆದರ್ಶ ಅಧಿಕಾರಿ ಡಾ. ಆನಂದ್ (ಭಾ.ಆ.ಸೇ.) ಇವರ ಬಗ್ಗೆ ತಿಳಿದುಕೊಳ್ಳೋಣ. ನನ್ನ ಹುದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರ ಅಧೀನದಲ್ಲಿ ಬರುತ್ತದೆ. ಈಗ ಬರೆಯುತ್ತಿರುವ ಲೇಖನ ಆದರ್ಶ ಅಧಿಕಾರಿ ಡಾ.…
  • February 10, 2025
    ಬರಹ: ಬರಹಗಾರರ ಬಳಗ
    ಶಿರವೇ ಇಲ್ಲದಿಹ ನುಡಿಗಳಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರಿದೆ ವಾದಗಳು ಬರುತ್ತವೆ   ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳುಗಳು ಗಟ್ಟಿಯಾದಿತೆ ಕಾರಣವಿಲ್ಲದೆಯೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ  …