February 2025

  • February 09, 2025
    ಬರಹ: Shreerama Diwana
    ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ…
  • February 09, 2025
    ಬರಹ: ಬರಹಗಾರರ ಬಳಗ
    ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು, ಬೆಲ್ಲ, ಉಪ್ಪು, ಖಾರದ ಪುಡಿ, ಹುಣಸೆ ಹಣ್ಣು ಸೇರಿಸಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಬಾಳೆಕಾಯಿಗೆ ಹಾಕಿ ಬೆರೆಸಿ ಕುದಿಸಿ. ಸಾಸಿವೆ, ಕರಿಬೇವಿನ…
  • February 09, 2025
    ಬರಹ: ಬರಹಗಾರರ ಬಳಗ
    ಸೈಕಲ್ ನ ಚಕ್ರ ತಿರುಗುತ್ತಾ ಇದೆ, ಆತನ ದೇಹದಲ್ಲಿ ಬೆವರು ಎದ್ದುನಿಂತು ನೆಲವನ್ನ ಸ್ಪರ್ಶಿಸ್ತಾ ಇದೆ, ಆತನ ಮುಖದಲ್ಲಿ ಆಯಾಸ ಕಾಣುತ್ತಿಲ್ಲ, ಕಣ್ಣುಗಳು ಮಿನುಗುತ್ತಿವೆ, ತುಟಿ ನಗುವನ್ನು ಕಳೆದುಕೊಂಡಿಲ್ಲ, ಯಾವುದೋ ಸಂಭ್ರಮದ ಹಾಡನ್ನು…
  • February 09, 2025
    ಬರಹ: ಬರಹಗಾರರ ಬಳಗ
    ಹಿರಿಯರಾದ ಬೇಂದ್ರೆ ಕೃಷ್ಣಪ್ಪನವರ ಸಾವಿನ ಸುದ್ದಿ ನಿಜಕ್ಕೂ ಬರಸಿಡಿಲಿನಂತೆ ಎರಗಿದೆ. ಕಳೆದ ವಾರವಷ್ಟೇ ಅವರ ಜೊತೆ ಮಾತನಾಡಿ ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಅಷ್ಟರಲ್ಲಿ ಅವರು ನಿಜದ ಮನೆಗೆ ತರಳಿದ್ದಾರೆ. ನನಗೆ ಅವರ ಜೊತೆಗೆ ಮೂವತ್ತು…
  • February 09, 2025
    ಬರಹ: ಬರಹಗಾರರ ಬಳಗ
    ಸೂರ್ಯನು  ಸೆರೆಯಲ್ಲಿರುವ ಲೋಕದಲಿ ಚಂದಿರನು ಪ್ರತಿಫಲಿಸುವುದು  ಬೆಳಕನ್ನಲ್ಲ, ಕಾರ್ಗತ್ತಲ ವೈಭವವನ್ನು...   ಕರಪತ್ರಗಳು ಖೈದಾಗಿರುವ ಕಾಲದಲ್ಲಿ  ಸುಮ್ಮಾನದ ಕವಿಗಳು  ಬರೆವುದು   ಕವನವನ್ನಲ್ಲ, ತಮ್ಮ ತಮ್ಮ ಖಾಯಿಲೆಯ ವಿವರಗಳನ್ನು ..   …
  • February 08, 2025
    ಬರಹ: Ashwin Rao K P
    ಯಾವ ಭಾಷಣ? ಮಾರ್ಕ್ ಟ್ವೈನ್ ಭಾಷಣ ನೀಡಿ ಮನೆಗೆ ತೆರಳುತ್ತಿದ್ದರು. ಅವರ ಮಿತ್ರರೊಬ್ಬರು ಮಧ್ಯ ಬಂದು, ‘ಇಂದು ನೀವು ಕೊಟ್ಟ ಭಾಷಣ ಬಹಳ ಅದ್ಭುತವಾಗಿತ್ತು.’ ಎಂದನು. ಅದಕ್ಕೆ ಟ್ವೈನ್ ‘ಯಾವ ಭಾಷಣ?’ ಎಂದು ಕೇಳಿದನು. ಮಿತ್ರನಿಗೆ ತಲೆಕೆಟ್ಟು…
  • February 08, 2025
    ಬರಹ: Ashwin Rao K P
    ಇದು ಗೆಲುವಿನ ಅಮಲು ತಂದಿತ್ತ ಧಾರ್ಷ್ಟ್ಯವೇ ಅಥವಾ ಅಸಹಿಷ್ಣುತೆಯ ಪರಮಾವಧಿಯೇ? ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು. ಕೊರೋನಾ ಮಹಾಮಾರಿಯ ಅಪ್ಪಳಿಸಿದ ನಂತರ…
  • February 08, 2025
    ಬರಹ: Shreerama Diwana
    ವಿಶ್ವನಾಥ ಬಿ. ಸಂಪಾದಕತ್ವದ ‘ವಿಶ್ವವಾರಿಧಿ’ ದಿನಪತ್ರಿಕೆ ಕಳೆದ ಐದು ವರ್ಷಗಳಿಂದ ತುಮಕೂರು ಜಿಲ್ಲೆಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆ ‘ವಿಶ್ವವಾರಿಧಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿ ೮ ಪುಟಗಳನ್ನು ಹೊಂದಿದ್ದು, ೨ ಪುಟಗಳು…
  • February 08, 2025
    ಬರಹ: Shreerama Diwana
    ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು. ಭಾರತದ ವಿಶ್ವವಿದ್ಯಾಲಯಗಳಿಗೆ ಐತಿಹಾಸಿಕ ಮಹತ್ವವಿದೆ. ಭಾರತದಲ್ಲಿ ಅಜ್ಞಾನ, ಅನಕ್ಷರತೆ ಬಹಳ ಹಿಂದಿನಿಂದಲೂ ತಾಂಡವವಾಡುತ್ತಿದ್ದರೂ, ಶೋಷಿತ…
  • February 08, 2025
    ಬರಹ: ಬರಹಗಾರರ ಬಳಗ
    ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು.…
  • February 08, 2025
    ಬರಹ: ಬರಹಗಾರರ ಬಳಗ
    ಭಾರತದ "ನಯಾಗರ ಜಲಪಾತ" ವೆಂದೇ ಸುಪ್ರಸಿದ್ಧವಾಗಿರುವ ಈ ಜಲಪಾತವು, ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಮೇಲಗಿರಿ ಬೆಟ್ಟದ ಕಾಡು ಪ್ರದೇಶದಲ್ಲಿರುವ…
  • February 08, 2025
    ಬರಹ: ಬರಹಗಾರರ ಬಳಗ
    ಮಹಾ ಮಹಿಮರು ಬರೆದುದೆಲ್ಲಾ ಯಾವತ್ತಿಗೂ ರೂಪಕಗಳೇ ? ಪಾಪ , ಕಷ್ಟ ಪಟ್ಟು ಓದಿ ಅರೆದು ಕುಡಿದು ಜೀರ್ಣಿಸಿ ಕೊಂಡು
  • February 07, 2025
    ಬರಹ: Ashwin Rao K P
    ವಿದೇಶೀಯರು ಭಾರತವನ್ನು ಆಕ್ರಮಣ ಮಾಡುವುದಕ್ಕೆ ಮೊದಲು ಲಕ್ಷದ್ವೀಪವು ಭಾರತದ ಪರಿಮಿತಿಯೊಳಗೇ ಇತ್ತು. ಇತಿಹಾಸಗಳ ಪ್ರಕಾರ ೧೭೮೭ ರಿಂದ ೧೭೯೧ರ ತನಕ ಮೈಸೂರಿನ ರಾಜನಾಗಿದ್ದ ಟಿಪ್ಪೂ ಸುಲ್ತಾನ್ ಲಕ್ಷದ್ವೀಪವನ್ನೂ ಆಳುತ್ತಿದ್ದ. ಇದರಿಂದ ಕನ್ನಡನಾಡಿಗೂ…
  • February 07, 2025
    ಬರಹ: Ashwin Rao K P
    ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು…
  • February 07, 2025
    ಬರಹ: Shreerama Diwana
    ಶಕ್ತಿಯಿದ್ದರೆ ಬಂಗಲೆಯಲ್ಲಿ ಒಬ್ಬ, ಬಯಲಿನಲ್ಲಿ ಒಬ್ಬ ವಾಸಿಸುವುದನ್ನು ತಡೆ, ಕರುಣೆ ಇದ್ದರೆ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ತಡೆ, ಆತ್ಮವಿದ್ದರೆ ಒಬ್ಬನಿಗೆ ಭಕ್ಷ್ಯ ಭೋಜನದ ಸುಖ, ಇನ್ನೊಬ್ಬನಿಗೆ ಹಸಿವಿನ ನೋವು ತಡೆ,…
  • February 07, 2025
    ಬರಹ: ಬರಹಗಾರರ ಬಳಗ
    ಅವಳು ಮರೆತಿದ್ದಾಳೆ.‌ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ‌ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು…
  • February 07, 2025
    ಬರಹ: ಬರಹಗಾರರ ಬಳಗ
    ವಿಜ್ಞಾನ ಶೋಧಗಳು ಸಾಮಾನ್ಯವಾಗಿ ಆಕಸ್ಮಿಕಗಳೇ. ಆದರೆ ಅಲ್ಲಿನ ಸನ್ನಿವೇಶ ಸಂಶೋಧನೆಯಲ್ಲಿ ಪಾತ್ರ ವಹಿಸುತ್ತದೆ. ಆಗ ಎರಡನೆಯ ಮಹಾಯುದ್ಧದ ಸಮಯ. ಶತ್ರು ವಿಮಾನಗಳ ಪತ್ತೆಗೆ ರಡಾರ್ ತುಂಬಾ ಸಹಕಾರಿಯಾಗಿದ್ದುದರಿಂದ ಅದರ ಮೇಲಿನ ಸಂಶೋಧನೆ ತ್ವರಿತವಾಗಿ…
  • February 07, 2025
    ಬರಹ: ಬರಹಗಾರರ ಬಳಗ
    ಅಮ್ಮ...!  ಆಕೆ- ನನ್ನ ಪ್ರೀತಿಯ ಅಮ್ಮ... ತೋರಿಸಿ ಹೆದರಿಸಲಿಲ್ಲ ಎಂದೂ ಭಯದ ಗುಮ್ಮ....   ತುತ್ತು ತುತ್ತಿಗೊಂದು ಎನ್ನ  ಕೆನ್ನೆಗಳಿಗೆ ಲೊಚಲೊಚನೆ ಮುತ್ತನಿತ್ತದ್ದ ನೋಡಿ-
  • February 06, 2025
    ಬರಹ: Ashwin Rao K P
    ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದಾಗ, ಅಲ್ಲಿಯ ಕಡಲ ತೀರದ ಸೌಂದರ್ಯಕ್ಕೆ ಮಾರು ಹೋಗಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಅಲ್ಲಿಯ ಚಿತ್ರಗಳನ್ನು ಮತ್ತು ವಿಶೇಷತೆಗಳನ್ನು ಹಂಚಿಕೊಂಡಿದ್ದರು. ಅದರ ಜೊತೆಗೇ…
  • February 06, 2025
    ಬರಹ: Ashwin Rao K P
    ತೆರಿಗೆ ಅಸ್ತ್ರವನ್ನು ಮುಂಡಿಟ್ಟುಕೊಂಡು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅವರ ಈ ಹೆಜ್ಜೆಯಲ್ಲಿ ಸಾಕಷ್ಟು ಗೊಂದಲಗಳೂ, ಅವೈಜ್ಞಾನಿಕ ನಿಲುವುಗಳೂ…