February 2025

  • February 06, 2025
    ಬರಹ: Shreerama Diwana
    ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ. ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ…
  • February 06, 2025
    ಬರಹ: ಬರಹಗಾರರ ಬಳಗ
    ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ…
  • February 06, 2025
    ಬರಹ: ಬರಹಗಾರರ ಬಳಗ
    "ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!" ಎಂದು ಖ್ಯಾತ ಉರ್ದು ಕವಿ ಅಲ್ಲಾಮ ಇಕ್ಬಾಲ್ ಅವರು ಹಾಡಿದ್ದರು. ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿವಿಧ ದಾಖಲೆಗಳನ್ನು ನಿರ್ಮಿಸುತ್ತಾರೆ; ಹಾಗೆಯೇ, ಅವರ ದಾಖಲೆಗಳನ್ನು ಸರಿಗಟ್ಟಲು ಹೊಸಬರು…
  • February 06, 2025
    ಬರಹ: ಬರಹಗಾರರ ಬಳಗ
    ಇಂದು ನಾವು  ವಿಟ್ಲದ ಸಮೀಪ ವಾಸ್ತವ್ಯ ಇರುವ ಶ್ರೀಕಾಂತ ಮತ್ತು ಮಂಜುಳರವರ ಅಡಿಕೆ ತೋಟಕ್ಕೆ ಹೋಗೋಣ. ನೀವಲ್ಲಿ ಬಳ್ಳಿಯೊಂದು ಏಕಾಂತದಲ್ಲಿ ಹಾಡುತ್ತಿರುವುದನ್ನು ಕೇಳಬಹುದು. ಆದರೆ ಅದು ತುಂಬಾ ಸೂಕ್ಷ್ಮ ವಾಗಿ ಆಲಿಸಿದರೆ ಮಾತ್ರ ಕೇಳಿಸುವುದು. …
  • February 06, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಹೂಡು ಬಾಣವ,ಹುಷಾರು ಮನ್ಮಥ ಬಂದಾನು ಸಖಿ ಕಾಡು ಪ್ರೀತಿಯ ಸವಿಗೆ, ಬಳಿಯೇ ನಿಂದಾನು ಸಖಿ   ಸೇಡು,ಭ್ರಮೆಯ ಕೊನೆಗೆ ಸಾವೇ ಎರಗಿತು ಯಾಕೆ  ನಡು ಉಳುಕಿಸಿ,ಹಾಡುವ ಹಾಡಿಗೆ ಬೆಂದಾನು ಸಖಿ    ಕೇಡು ಬರದಿರಲಿ, ಒಲುಮೆ ಉಕ್ಕಿದ ಸಮಯ ಬಂತು …
  • February 05, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ಬಿಷ್ಟಪ್ಪ ಕುಬೇರಪ್ಪ ಮಂಡೇದ ಎನ್ನುವ ಕವಿಯ ಒಂದು ಕವನವನ್ನು ಆಯ್ದು ಪ್ರಕಟ ಮಾಡಲಿದ್ದೇವೆ. ಈ ಕವನವು ಹಸ್ತಪ್ರತಿಯಲ್ಲಿದ್ದು ನಂತರ ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿದೆ. ಕುಬೇರಪ್ಪ ಅವರ ಬಗ್ಗೆ…
  • February 05, 2025
    ಬರಹ: Ashwin Rao K P
    ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು…
  • February 05, 2025
    ಬರಹ: Shreerama Diwana
    ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ. ಎಲ್ಲಾ ಪಕ್ಷಗಳ ಅಧಿಕಾರದಾಹದ ಈ ಭಿನ್ನಮತೀಯ…
  • February 05, 2025
    ಬರಹ: ಬರಹಗಾರರ ಬಳಗ
    ನಮ್ಮ ಮನೆಯ ಮಕ್ಕಳನ್ನು ಹಾಳು ಮಾಡುವುದಕ್ಕೆ ಸುತ್ತ ಹಲವಾರು ಜನ ಕಾಯುತ್ತಿದ್ದಾರೆ. ನಮ್ಮೂರಿನಲ್ಲಿ ಒಂದಷ್ಟು ಮಧ್ಯದ ಅಂಗಡಿಗಳು ತೆರೆದುಕೊಂಡಿವೆ. ಇನ್ಯಾರೋ ಡ್ರಗ್ಸ್ ಗಾಂಜಾಗಳನ್ನು ಜನರಿಗೆ ಹಂಚುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ,…
  • February 05, 2025
    ಬರಹ: ಬರಹಗಾರರ ಬಳಗ
    ಓದಿದ ನೆನಪಿದು. ಹೊಸದಾಗಿ ಬಿಡುಗಡೆಯಾದ, ಬಹಳ ಪ್ರಚಾರ ಪಡೆದ ಸಿನಿಮಾದ ಕಾರಣದಿಂದಾದ ಸಿನಿಮೀಯ ಘಟನೆಯೊಂದನ್ನು ತಿಳಿದರೆ ನೀವು ನಗುವಿರಾ! ಅಳುವಿರಾ! ನಾನರಿಯೆ. ಆತನೋ ಬಹಳ ಶ್ರೀಮಂತ. ಅವನ ಬಳಿಗೆ ಬಹಳ ಗಂಭೀರ ಆಕರ್ಷಕ ವ್ಯಕ್ತಿಯೊಬ್ಬ ಬಂದ.…
  • February 05, 2025
    ಬರಹ: ಬರಹಗಾರರ ಬಳಗ
    ವಿಧಿ ವಿಲಾಸ  ಅಮೇರಿಕಾದಲ್ಲಿ ಹೆಲಿಕಾಪ್ಟರ್ ಗೆ ವಿಮಾನ ಢಿಕ್ಕಿ ಅರವತ್ತೇಳು ಮಂದಿ ಸಾವು- ಏನೀ ದುರಂತ....?   ವಿಶಾಲ ವಿಸ್ತಾರ ಗಗನದಲ್ಲೇ ಈ ಅವಗಢ! ಇನ್ನು ರಸ್ತೆಯ ಮೇಲೆ 
  • February 04, 2025
    ಬರಹ: Ashwin Rao K P
    ಬಹಳಷ್ಟು ಮನೆಗಳಲ್ಲಿ ಧೂಪವನ್ನು ಹಾಕುತ್ತಾರೆ. ಬಹುತೇಕ ಸಾಯಂಕಾಲದ ಹೊತ್ತಿಗೆ ಈ ಧೂಪವನ್ನು ಹಾಕಿದಾಗ ಅದರ ಸುಗಂಧ ಮನೆಯಲ್ಲೆಲ್ಲಾ ಪಸರಿಸಿ ಆಹ್ಲಾದಕರ ವಾತಾವರಣದ ನಿರ್ಮಾಣವಾಗುತ್ತದೆ. ಈ ಧೂಪದ ಪರಿಮಳವು ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಒಂದು…
  • February 04, 2025
    ಬರಹ: Ashwin Rao K P
    ಕೆನಡಾ, ಮೆಕ್ಸಿಕೋ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಾಳ ಉರುಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆನಡಾ ಕೂಡ ಅಮೇರಿಕಾದ ವಸ್ತುಗಳ ಮೇಲೆ ಅಷ್ಟೇ…
  • February 04, 2025
    ಬರಹ: Shreerama Diwana
    "ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ" ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ.... ಸಮಾಜ ಬದಲಾಗಬೇಕು…
  • February 04, 2025
    ಬರಹ: ಬರಹಗಾರರ ಬಳಗ
    ಹಲಸಿನಕಾಯಿ ಸೊಳೆ, ತೆಂಗಿನತುರಿ, ನೀರು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಆಮೇಲೆ ಅಕ್ಕಿ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ನೀರುಳ್ಳಿ-ಕರಿಬೇವು-ಶುಂಠಿ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಎಲೆಯಲ್ಲಿ ರೊಟ್ಟಿ ತಟ್ಟಿ ಕಾದ…
  • February 04, 2025
    ಬರಹ: ಬರಹಗಾರರ ಬಳಗ
    ನೀನ್ಯಾಕೆ ಇನ್ನು ಇನ್ನು ಅಲ್ಲೇ ಉಳಿದಿದ್ದೀಯ.? ನಾನು ನಿನ್ನನ್ನ ಈ ಸ್ಥಳದಲ್ಲಿ ನೋಡೋದಕ್ಕೆ ಬಯಸಿದವನಲ್ಲ, ನಿನ್ನೊಳಗಿನ ಸಾಮರ್ಥ್ಯಕ್ಕೆ ನೀನು ಆ ಗರ್ಭಗುಡಿಯ ಒಳಗೆ ಮೂರ್ತಿ ಆಗಿರಬೇಕಿತ್ತು. ಬಂದವರು ನಿನಗೆ ಗೌರವ ಕೊಡಬೇಕಿತ್ತು. ಆದರೆ ನಿನಗೆ…
  • February 04, 2025
    ಬರಹ: ಬರಹಗಾರರ ಬಳಗ
    ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ ಕನಸು ಒಡೆದು ನನಸು ಹೊಳೆಯಲಿ ಗೆಳತಿ   ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ   ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ  …
  • February 03, 2025
    ಬರಹ: Ashwin Rao K P
    ರೋಗಗಳು: ಪರಾಗದಾನಿಗಳಿಗೆ ಶಿಲೀಂದ್ರ ರೋಗ, ವೈರಸ್ ಮತ್ತು ಬ್ಯಾಕ್ಟೀರಿಯಾ ಸೋಂಕು ರೋಗಗಳು ಇರುವ ಕಾರಣ ವಾತಾವರಣದ ಅನನುಕೂಲತೆಯ ಜೊತೆಗೆ ಇವು ಪ್ರಾಬಲ್ಯವನ್ನು ಉಂಟು ಮಾಡಿ ಪರಾಗದಾನಿಗಳ ಸಂತತಿ ಕ್ಷೀಣವಾಗಲು ಕಾರಣವಾಗಿದೆ. ಜೇನು ನೊಣಕ್ಕೆ…
  • February 03, 2025
    ಬರಹ: Ashwin Rao K P
    ‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು…
  • February 03, 2025
    ಬರಹ: Shreerama Diwana
    ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ - ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ…