February 2025

  • February 03, 2025
    ಬರಹ: ಬರಹಗಾರರ ಬಳಗ
    ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ…
  • February 03, 2025
    ಬರಹ: ಬರಹಗಾರರ ಬಳಗ
    ಜನವರಿ 26ನೇ ದಿನಾಂಕವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ. ಎಲ್ಲಾ ಗಣರಾಜ್ಯ ಹೊಂದಿರುವ ದೇಶಗಳು ಪ್ರಜಾಪ್ರಭುತ್ವ ದೇಶಗಳೇ. ಆದರೆ ಎಲ್ಲಾ ಪ್ರಜಾಪ್ರಭುತ್ವ ದೇಶಗಳು ಗಣರಾಜ್ಯವನ್ನು ಹೊಂದಿಲ್ಲ. ಭಾರತ ಗಣರಾಜ್ಯ ಅಂದರೆ ಒಕ್ಕೂಟ…
  • February 03, 2025
    ಬರಹ: ಬರಹಗಾರರ ಬಳಗ
    ನಂಜನಗೂಡಿಗೆ ಗರಳಪುರಿ, ದಕ್ಷಿಣಕಾಶಿ ಎಂದೂ ಮುಂತಾದ ಹೆಸರುಗಳಿವೆ. ಇಲ್ಲಿಯ ಕಪಿಲಾ ನದಿಯ ದಡದಲ್ಲಿ ಶ್ರೀಕಂಠೇಶ್ವರ ಅಥವಾ ನಂಜುಂಡೇಶ್ವರ ದೇವಾಲಯವಿದೆ. ಇದು ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ. 385 ಅಡಿ ಉದ್ದ 160 ಅಡಿ ಅಗಲದ ವಿಸ್ತಾರದಲ್ಲಿ…
  • February 03, 2025
    ಬರಹ: ಬರಹಗಾರರ ಬಳಗ
    ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು   ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ  ಕರೆದು ನನ್ನನು ಹತ್ತಿರಕೆ ಸೆಳೆದೆಯೇಕೆ ?  ಹೇಳೆ ನನ್ನ ಕೋಮಲೆ…
  • February 03, 2025
    ಬರಹ: ಬರಹಗಾರರ ಬಳಗ
    "ನಮ್ಮ ಸಾಲಿಗೆ ಒಮ್ಮೆ ಬೇಂದ್ರೆಯವರು ಬಂದಿದ್ದರು. ಹೆಣ್ಣು ಮಕ್ಕಳ ಸಾಲೀ. ಏನು ಭಾಷಣಾ ಮಾಡಬೇಕು ಪಾಪ ಅವರೇ. ಅರಿಬಿ ಭಾಳ ದಿನಾ ಬಾಳಿಕಿ ಬರಬೇಕಂದರ 'ಐದು ಬ' ಮಾಡಬಾರದು. ಭಾಳ ಬಿಸಿನೀರಾಗ ನೆನಸಬಾರದು. ಬಡದ ಬಡದ ಒಗೀಬಾರದು. ಬಿಗಿಯಾಗಿ ಹಿಂಡಬಾರದು…
  • February 02, 2025
    ಬರಹ: Shreerama Diwana
    ಯಾರು ಮಹಾತ್ಮರು ಯಾರು ಹುತಾತ್ಮರು? ಒಂದು ಹುಚ್ಚು ಪ್ರಶ್ನೆಗೆ ಸತ್ಯದ ಉತ್ತರ ಹುಡುಕುತ್ತಾ… 2025 ರ ವರೆಗಿನ ಭಾರತದ ಒಟ್ಟು ಇತಿಹಾಸದ ಪುಟಗಳಲ್ಲಿ ದಾಖಲಾದ ವ್ಯಕ್ತಿ ಮತ್ತು ಘಟನೆಗಳ ಆಧಾರದಲ್ಲಿ… ಜೊತೆಗೆ ಹೆಚ್ಚು ಜನರ ಮನಸ್ಸಿನಲ್ಲಿ ಈಗಲೂ…
  • February 02, 2025
    ಬರಹ: ಬರಹಗಾರರ ಬಳಗ
    ನಮ್ಮೊಳಗೆ ಒಬ್ಬ ಕುಳಿತವನಿದ್ದನಲ್ಲ ಹಾ ಅಹಂಕಾರ ಅಂತ ಅವನ ಹೆಸರು. ಅವನ ಜೊತೆಗೆ‌ ಕೈ ಮಿಲಾಯಿಸಿಕೊಂಡು ಅವನು ಹೇಳಿದಂತೆ ನಾವು ‌ನಡೆಯಲಾರಂಬಿಸಿದರೆ ನಮ್ಮನ್ನ ಖಂಡಿತಾ ಸರ್ವನಾಶ ಮಾಡುತ್ತಾನೆ. ನನಗೂ ಅವನ‌ ಪರಿಚಯವಾದದ್ದು ಇತ್ತೀಚಿಗೆ. ಮನೆಯವರ…
  • February 02, 2025
    ಬರಹ: ಬರಹಗಾರರ ಬಳಗ
    ನೆಲಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ.…
  • February 02, 2025
    ಬರಹ: ಬರಹಗಾರರ ಬಳಗ
    ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿದೆ ಗೆಳೆಯ ಅತ್ತ ಇತ್ತಲೂ ವಪ್ಪಿಯ ಹಿಡಿತವೇ ಕಂಡಿದೆ ಗೆಳೆಯ   ಕಾವು ತುಂಬಿದ ನೆಲದಲಿ ತಂಪಿನೊಲವು  ಪಸರಿಸಿದೆ ಯಾಕೆ ಉಸಿರ ಹಸಿರಿನ  ಚೆಲುವದು ನಡೆಯದೇ ನಿಂತಿದೆ ಗೆಳೆಯ   ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ…
  • February 02, 2025
    ಬರಹ: ಬರಹಗಾರರ ಬಳಗ
    ಕಣ್ಣು ಮುಚ್ಚಿ ಕುಳಿತ ಛಾಯಾಳಿಗೆ ಹಾಗೆಯೇ ನಿದ್ದೆ ಹತ್ತಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಉದಾಸೀನದಿಂದಲೇ ಎದ್ದು ಚಾರ್ಜಿಗೆ ಹಾಕಿದ್ದ ಮೊಬೈಲ್ ಕೈಗೆ ಎತ್ತಿ ಕೊಂಡಳು. ರೋಹನ್ ನ ಕರೆ. ಬಸವಳಿದ ಇವಳ ಮುಖದಲ್ಲಿ ಕಿರುನಗೆ ಒಂದು ಮಿಂಚಿತು.…
  • February 01, 2025
    ಬರಹ: Ashwin Rao K P
    ಮಚ್ಚೆ ಹುಡುಗಿ ಸೂರಿ ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನ ಪಟ್ಟ ಮೇಲೂ ಹುಡುಗಿ ಸೂರಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಸೂರಿಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ…
  • February 01, 2025
    ಬರಹ: Ashwin Rao K P
    ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಾಲಿನ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿರುವಂತೆಯೆ, ವಿತ್ತ ಸಮೀಕ್ಷೆಯು ದೇಶದ ಆರ್ಥಿಕ ಭವಿಷ್ಯದ ಕುರಿತಂತೆ ಆಶಾವಾದದ ಸಂಕೇತಗಳನ್ನು ನೀಡಿರುವುದು ಉಲ್ಲೇಖನೀಯವಾಗಿದೆ. ಜಾಗತಿಕ…
  • February 01, 2025
    ಬರಹ: Shreerama Diwana
    ಬಸವರಾಜ ಸ್ವಾಮಿಯವರ ಮನ-ಮನೆಯ ದಿನಪತ್ರಿಕೆ ‘ಸುದ್ದಿಮೂಲ’ ರಾಯಚೂರು ಜಿಲ್ಲೆಯಿಂದ ಪ್ರಕಾಶಿತ, ಕರ್ನಾಟಕ ರಾಜ್ಯದಾದ್ಯಂತ ಪ್ರಸಾರ ಹೊಂದಿರುವ ಕನ್ನಡ ದಿನಪತ್ರಿಕೆಯೇ ಸುದ್ದಿಮೂಲ. ಕಳೆದ ೩೭ ವರ್ಷಗಳಿಂದ ಪ್ರಕಟವಾಗುತ್ತಿರುವ ಈ ದೈನಿಕದ ಸಂಪಾದಕರು…
  • February 01, 2025
    ಬರಹ: Shreerama Diwana
    ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿ, ಧರ್ಮ ನೋಡಿ ಮತ ಹಾಕುವುದು. ಅನಂತರ ಸರ್ಕಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಭ್ರಷ್ಟರಾಗಿದ್ದಾರೆ, ನಮ್ಮ ಬೇಡಿಕೆಗಳಿಗೆ, ಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ನಮಗೆ…
  • February 01, 2025
    ಬರಹ: ಬರಹಗಾರರ ಬಳಗ
    ನಮ್ಮ ಶಾಲೆಯ ಮಕ್ಕಳಿಗೆ ನನ್ನ ಪಕ್ಷಿವೀಕ್ಷಣೆಯ ಹವ್ಯಾಸ ಚೆನ್ನಾಗಿ ಗೊತ್ತು. ಹಾಗಾಗಿ ದಿನಾ ಬೆಳಗ್ಗೆ ಶಾಲೆಗೆ ಬರುವ ದಾರಿಯಲ್ಲಿ ಯಾವ ಹಕ್ಕಿಗಳನ್ನು ನೋಡಿದೆವು ಅವುಗಳು ಏನು ಮಾಡುತ್ತಿದ್ದವು ಎಂದೆಲ್ಲ ನನ್ನ ಬಳಿ ವಿವರಿಸಿ ಹೇಳುವುದು ಬಹಳ ಮಕ್ಕಳ…
  • February 01, 2025
    ಬರಹ: ಬರಹಗಾರರ ಬಳಗ
    ನಿಮಗೆ ಬದುಕು ಭಯವಾಗಲಿಲ್ವಾ? ಮದುವೆಗಿಂತ ಮೊದಲು ಉತ್ತಮವಾದ ಮನೆ ಮಧ್ಯಮ ವರ್ಗ ಅಂದುಕೊಳ್ಳುವಂತಹ ಸ್ಥಿತಿ ನಿಮ್ಮದಾಗಿತ್ತು, ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಬಡತನ ಆ ಮನೆಯಲ್ಲಿ ಮನೆ ಮಾಡಿತ್ತು. ಗೋಡೆ ನೋಡಿದ್ದ ಮನೆಗೆ ತೆಂಗಿನ ಗರಿಗಳು…
  • February 01, 2025
    ಬರಹ: ಬರಹಗಾರರ ಬಳಗ
    ಬೆಳಿಗ್ಗೆ ಎಂಟು ಗಂಟೆಗೆ ಕಾಲೇಜಿಗೆ ಬಂದ ಛಾಯಾ ಮನೆಗೆ ಹಿಂದಿರುಗುವಾಗ ರಾತ್ರಿ ಎಂಟು ಗಂಟೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಅತ್ತೆಯ ದುರುಗುಟ್ಟುವ ನೋಟ, ಗುರುಗುಟ್ಟುತ್ತಿದ್ದ ಗಂಡ, ತಾಯಿ ಬಂದಳೋ ಬಿಟ್ಟಳೋ ಅರಿವೇ ಇಲ್ಲದಂತೆ ಮೊಬೈಲ್ ಒಳಗೆ ಹೂತು…
  • February 01, 2025
    ಬರಹ: ಬರಹಗಾರರ ಬಳಗ
    (ಲಲಿತ ಲಯ ಚೌಪದಿ) ನಂಬಿರುವ ದೈವ ಭಕ್ತರು ಭರತ ಖಂಡದಲಿ ತುಂಬ ಹುರುಪಿನಲಿ ಯಾತ್ರೆಯ ನಡೆಸುತ| ಮುಂಬರುವ ದಿನಗಳಲಿ ಜೊತೆಗೆ ಸೇರುತ ಮಹಾ ಕುಂಭ ಮೇಳದಲುತ್ಸುಕತೆ ತೋರುತ ||೧||   ತುಂಬಿರಲು ಕೋಟಿ ಜನ ಜಂಗುಳಿಯು ಸಂತಸದಿ ತುಂಬಿ ಹರಿಯುತಿಹ ನದಿಯಲ್ಲಿ…