March 2025

  • March 13, 2025
    ಬರಹ: Shreerama Diwana
    ಇಂದು (ಮಾರ್ಚ್ ೧೩) ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ…
  • March 13, 2025
    ಬರಹ: ಬರಹಗಾರರ ಬಳಗ
    ಅವನು ಆ ಕೋಣೆಯ ಕೊನೆ ತಲುಪಿದ್ದಾನೆ ಅಷ್ಟೇ, ಅಲ್ಲೇ ಕುಳಿತು ಇನ್ನು ಮುಂದೆ ಈ ಕೋಣೆಯನ್ನು ತೊರೆದು ಹೊರ ಹೋಗಬೇಕಲ್ಲಾ ಹೊರ ಹೋಗುವ ದಾರಿ ಅಂತ ಬರೆದ ಬಾಗಿಲನ್ನು ತೆರೆದು ಹೆಜ್ಜೆ ಇಡಬೇಕಲ್ಲಾ ಮುಂದೇನೋ ಹೇಗೋ ಅಂತ ನೊಂದು ಬಿಟ್ಟಿದ್ದಾನೆ. ಆತನಿಗೆ ಈ…
  • March 13, 2025
    ಬರಹ: ಬರಹಗಾರರ ಬಳಗ
    ಬೀಟ್ರೂಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಉಪ್ಪು, ಮೆಣಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಬೀಟ್ರೂಟ್ ಹೋಳುಗಳಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಮಿಶ್ರ ಮಾಡಿ ಸಾಸಿವೆ…
  • March 13, 2025
    ಬರಹ: ಬರಹಗಾರರ ಬಳಗ
    ಮಕ್ಕಳೇ, ಹೇಗಿದ್ದೀರಿ? ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಿರಲ್ಲವೇ? ಈ ನಡುವೆ ನಾವಿಂದು ಉತ್ತಮ ಕೃಷಿಕರೆಂದು ಪ್ರಸಿದ್ಧಿ ಪಡೆದಿರುವ ರೈತರೊಬ್ಬರ ತೋಟಕ್ಕೆ ಭೇಟಿ ನೀಡೋಣ, ಬನ್ನಿ. ಇದು ಉಪ್ಪಿನಂಗಡಿಯ ಸಮೀಪವಿರುವ ಕರಾಯ ಎಂಬ ಒಂದು ಪುಟ್ಟ ಊರು…
  • March 13, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಜೂಜು ಬಿಡುತ ಬಾಳಲಿ ಕುಳಿತು ಹಾಡುವೆ ಸಖಿ ಕದ್ದು ನಡೆಯದಿರು ತನುವ ಅರಿತು ಕಾಡುವೆ ಸಖಿ   ಪಂಥದೊಳು ಸಾಗಿದರೆ ಸುಖವು ಸಿಗುವುದೆ ಹೇಳು ಮೌನದೊಳು ಹುಸಿ ಮುನಿಸು ಮರೆತು ಬೇಡುವೆ ಸಖಿ   ಸಂಸಾರ ಆಟದೊಳು ಕಹಿಯಾಳ ನಿನ್ನೊಳು ಮಾತ್ರವೆ  ಅವಸರದ…
  • March 12, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ…
  • March 12, 2025
    ಬರಹ: Ashwin Rao K P
    ಮಂಗಳ ಟಿ ಎಸ್ ತುಮರಿ ಅವರ ಸಣ್ಣ ಕಥೆಗಳ ಸಂಗ್ರಹ ‘ಹಿನ್ನೀರ ದಂಡೆಯ ಸಿತಾಳೆದಂಡೆ’ ಎನ್ನುವ ಕೃತಿ ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಕಂಡು ಬಂದ ಓದುಗರಿಬ್ಬರ ಅನಿಸಿಕೆಗಳು ಹೀಗಿವೆ… “ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ…
  • March 12, 2025
    ಬರಹ: Shreerama Diwana
    ಶ್ರೀ ವಿಕ್ಟರಿ ವೀರೇಶ್ : ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗಳನ್ನು ಹೇಗೆ…
  • March 12, 2025
    ಬರಹ: ಬರಹಗಾರರ ಬಳಗ
    ಅವಳ ನಿರ್ಧಾರದ ಮುಂದೆ ನಮ್ಮದೇನಿದೆ? ಆಕೆ ಹೇಗಿರಬೇಕು? ಹೇಗೆ ವರ್ತಿಸಬೇಕು? ಯಾರ ಜೊತೆಯಿರಬೇಕು ಯಾರನ್ನ ಹಚ್ಚಿಕೊಳ್ಳಬೇಕು? ಯಾರನ್ನ ದೂರವಿಡಬೇಕು ಹೀಗೆ ಎಲ್ಲವನ್ನು ನಿರ್ಧರಿಸುವ ಸಾಮರ್ಥ್ಯ ಅವಳಿಗಿದೆ. ಅವಳೇ ಅದನ್ನ ನಿರ್ಧರಿಸಿ ಹಾಗೆ…
  • March 12, 2025
    ಬರಹ: ಬರಹಗಾರರ ಬಳಗ
    ಮಹಿಳಾ ಐಪಿಎಸ್ ಗಳ ಶೀತಲ ಸಮರ... ಮಹಿಳೆಯರು ಸಾಮಾನ್ಯ ಜೀವನದಲ್ಲೇ ಮಾಡುವರು ನಯವಾದ ಯುದ್ಧ...   ಇನ್ನು ಅಧಿಕಾರ ಕೊಟ್ಟರೆ ಬಿಡುವರೇನೋ- ಶೀತಲ-ಬಿಸಿ
  • March 12, 2025
    ಬರಹ: ಬರಹಗಾರರ ಬಳಗ
    ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ವರಪುತ್ರನಾಗಿ ಎಂಟನೇ ಶತಮಾನದಲ್ಲಿ ಆಚಾರ್ಯ ಶ್ರೀ ಶಂಕರರು ಕೇರಳದ ಕಾಲಟಿಯಲ್ಲಿ ಜನಿಸಿದವರು. ಭಗವಾನ್ ವೇದ ವ್ಯಾಸರು ಬರೆದ ನಾಲ್ಕು ವೇದಗಳನ್ನು ವ್ಯವಸ್ಥಿತ ರೂಪಕ್ಕಿಳಿಸಿ ರಕ್ಷಣೆ ಮಾಡಿ ಗುರುವಾದ…
  • March 11, 2025
    ಬರಹ: Ashwin Rao K P
    ಬೇಸಿಗೆಯ ಕಾಲಕ್ಕೆ ಕಾಲಿಡುವ ಮೊದಲೇ ಭೀಕರವಾದ ಸೆಖೆಗೆ ಜನರು ಬಸವಳಿದು ಹೋಗುತ್ತಿದ್ದಾರೆ. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ೪೦ ಡಿಗ್ರಿಗೆ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ…
  • March 11, 2025
    ಬರಹ: Ashwin Rao K P
    ಪತ್ನಿಯ ಶಿಕ್ಷಣಕ್ಕೆ ಅಡ್ದಿಪಡಿಸುವುದು ಮಾನಸಿಕ ಕ್ರೌರ್ಯವಾಗಿದ್ದು ಅದು ತಪ್ಪು. ಅಲ್ಲದೆ ಹೀಗೆ ಅಡ್ಡಿಪಡಿಸುವುದು ಹಿಂದೂ ವಿವಾಹ ಕಾಯ್ದೆಯ ಅನ್ವಯ ವಿಚ್ಚೇದನಕ್ಕೆ ಸೂಕ್ತ ಕಾರಣ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ…
  • March 11, 2025
    ಬರಹ: Shreerama Diwana
    ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ.…
  • March 11, 2025
    ಬರಹ: ಬರಹಗಾರರ ಬಳಗ
    ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ. ನಾನದನ್ನ ಅಮ್ಮನ ಬಳಿ ಕುಳಿತು ಹೇಳಿ ಅವರನ್ನು ತಬ್ಬಿಕೊಂಡು ಆಶೀರ್ವಾದ ಪಡೆದು ಕೈ ಕುಲುಕಿಸಿ ಹೇಳಿದರು ಕೂಡ ಅಮ್ಮ ಅದನ್ನ ಯಾವುದನ್ನು ತಲೆಗೆ ಹಾಕಿ ಕೊಂಡ್ಲಿಲ್ಲ ಅವಳು ಎಂದಿನಂತೆ…
  • March 11, 2025
    ಬರಹ: ಬರಹಗಾರರ ಬಳಗ
    ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ…
  • March 11, 2025
    ಬರಹ: ಬರಹಗಾರರ ಬಳಗ
    ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು…
  • March 11, 2025
    ಬರಹ: ಬರಹಗಾರರ ಬಳಗ
    ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ  ನಮ್ಮ ನೋವಿಗೆ ಬರುವುದೇ ಇಲ್ಲ !  ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು ಯಾರನ್ನೋ ನಂಬಿದ…
  • March 10, 2025
    ಬರಹ: Ashwin Rao K P
    ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ…
  • March 10, 2025
    ಬರಹ: Ashwin Rao K P
    ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು…