March 2025

  • March 10, 2025
    ಬರಹ: Shreerama Diwana
    ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?…
  • March 10, 2025
    ಬರಹ: ಬರಹಗಾರರ ಬಳಗ
    ಅಪ್ಪ ಆಗಾಗ ಒಂದು  ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ…
  • March 10, 2025
    ಬರಹ: ಬರಹಗಾರರ ಬಳಗ
    ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ…
  • March 10, 2025
    ಬರಹ: ಬರಹಗಾರರ ಬಳಗ
    ಈಗಿನ  ಬಹುತೇಕ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಲಿತು ನಿಯತ್ತಿನಲ್ಲಿ  ಜನಸಾಮಾನ್ಯರ ಮೇಲೆ  ಪ್ರಯೋಗಿಸಿದ್ದು ಎರಡೇ ಅಸ್ತ್ರ ಒಂದು
  • March 09, 2025
    ಬರಹ: Shreerama Diwana
    " ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ....." " ನೀವು ನಿಮ್ಮ ಒಡವೆಗಳನ್ನು…
  • March 09, 2025
    ಬರಹ: ಬರಹಗಾರರ ಬಳಗ
    ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನೋ ತರ…
  • March 09, 2025
    ಬರಹ: ಬರಹಗಾರರ ಬಳಗ
    ಬಂಗಾರಪೇಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ಕಾಮಸಮುದ್ರ ಗ್ರಾಮದ ಹತ್ತಿರ ಇದೆ. ಕೋಟಿಲಿಂಗೇಶ್ವರ ದೇವಾಲಯ ಇರುವ ಶಿವಲಿಂಗವು ಇಡೀ ವಿಶ್ವದಲ್ಲಿಯೇ ದೊಡ್ಡದು. ಶಿವರಾತ್ರಿ ದಿನದಂದು ಕಡಿಮೆ ಎಂದರೆ 2ಲಕ್ಷ…
  • March 09, 2025
    ಬರಹ: ಬರಹಗಾರರ ಬಳಗ
    ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಹೌದೇ ? ಮನುಜನೂ ಕಪಿಯಂತೆ !   ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚೇಷ್ಟೆಗಳ ಮಾಡುವನು ಹೌದೇ ?…
  • March 09, 2025
    ಬರಹ: ಬರಹಗಾರರ ಬಳಗ
    ಮೊಟ್ಟ ಮೊದಲ ಬಾರಿಗೆ ಮಹಿಳಾ ದ್ವನಿ ಮೊಳಗಿದ್ದು 1908ರಲ್ಲಿ ಟೆಕ್ಸಟೈಲ್ ಮಹಿಳಾ ಕಾರ್ಮಿಕರಿಂದ ಅದು ಮಾರ್ಚ್ 8ರಂದು. 1911 ರಲ್ಲಿ ಡೆನ್ಮಾರ್ಕ್‌, ಆಸ್ಟ್ರೀಯ, ಜರ್ಮನಿ, ಸ್ವಿಡ್ಜರ್ ಲ್ಯಾಂಡ್ ದೇಶಗಳಲ್ಲಿ ಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ…
  • March 08, 2025
    ಬರಹ: Ashwin Rao K P
    ಕಿಟಕಿ ತೆಗೆಯಲ್ಲ ಇಂಜಿನಿಯರಿಂಗ್ ಓದಿದ್ದ ಸೂರಿ ಮತ್ತು ಗಾಂಪ ಒಂದು ಸಂದರ್ಶನಕ್ಕೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಸೂರಿಗೆ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಮಾರು…
  • March 08, 2025
    ಬರಹ: Ashwin Rao K P
    ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್ ಗೆ ಪ್ರತೀ ಬಜೆಟ್ ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. ೪.೦೯ ಲಕ್ಷ ಕೋಟಿಯ ರೂ. ದಾಖಲೆಯ ರಾಜ್ಯ ಬಜೆಟ್…
  • March 08, 2025
    ಬರಹ: Shreerama Diwana
    ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’ ೮೦ರ ದಶಕದಲ್ಲಿ ದೃಶ್ಯ ಮಾಧ್ಯಮಗಳ ಭರಾಟೆ ಇಲ್ಲದ ಸಮಯದಲ್ಲಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ ಪತ್ರಿಕೆ ‘ಕನ್ನಡ ಅಮೃತ’. ತನ್ನ ನೇರ, ನಿಷ್ಟುರ, ಪ್ರಾಮಾಣಿಕ ಲೇಖನಗಳಿಗೆ ಹೆಸರುವಾಸಿಯಾಗಿದ್ದ…
  • March 08, 2025
    ಬರಹ: Shreerama Diwana
    ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8. " ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು. ಹೆಣ್ಣಿಗೆ…
  • March 08, 2025
    ಬರಹ: ಬರಹಗಾರರ ಬಳಗ
    ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು‌ ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು…
  • March 08, 2025
    ಬರಹ: ಬರಹಗಾರರ ಬಳಗ
    ಸುಮಾರು ಐದು ವರ್ಷಗಳ ಹಿಂದಿನ ಮಾತು, ನಾನಾಗ ನನ್ನ ಮನೆಯಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಗೆಳೆಯ ರಾಧಾಕೃಷ್ಣನ ಮನೆಗೆ ಹಾಲು ತರಲು ಪ್ರತಿದಿನವೂ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಅವರ ಮನೆಗೆ ಹೋಗಿ…
  • March 08, 2025
    ಬರಹ: ಬರಹಗಾರರ ಬಳಗ
    ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ  ನನ್ನ ಜೊತೆ ಇರಬೇಕು ಅಪ್ಪಾ   ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ ಕತೆಯ ಹೇಳಿ ನಗಿಸುವಾಗ
  • March 07, 2025
    ಬರಹ: Ashwin Rao K P
    ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ. ಹುಚ್ಚು ಮನುಷ್ಯ ಮಾನಸಿಕ  ರೋಗಿಗಳಿಗೆಂದೇ ಇದ್ದ ಆ…
  • March 07, 2025
    ಬರಹ: Ashwin Rao K P
    ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು … “ಮನುಷ್ಯ…
  • March 07, 2025
    ಬರಹ: Shreerama Diwana
    ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ, ನಟ್ಟು - ಬೋಲ್ಟು, ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ  ಶಿವಕುಮಾರ್ ಅವರ ನಿಷ್ಟುರತೆ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ. ಭಾರತದ…
  • March 07, 2025
    ಬರಹ: ಬರಹಗಾರರ ಬಳಗ
    ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು…