ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?…
ಅಪ್ಪ ಆಗಾಗ ಒಂದು ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ…
ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ…
" ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ....."
" ನೀವು ನಿಮ್ಮ ಒಡವೆಗಳನ್ನು…
ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನೋ ತರ…
ಬಂಗಾರಪೇಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ಕಾಮಸಮುದ್ರ ಗ್ರಾಮದ ಹತ್ತಿರ ಇದೆ. ಕೋಟಿಲಿಂಗೇಶ್ವರ ದೇವಾಲಯ ಇರುವ ಶಿವಲಿಂಗವು ಇಡೀ ವಿಶ್ವದಲ್ಲಿಯೇ ದೊಡ್ಡದು. ಶಿವರಾತ್ರಿ ದಿನದಂದು ಕಡಿಮೆ ಎಂದರೆ 2ಲಕ್ಷ…
ಮೊಟ್ಟ ಮೊದಲ ಬಾರಿಗೆ ಮಹಿಳಾ ದ್ವನಿ ಮೊಳಗಿದ್ದು 1908ರಲ್ಲಿ ಟೆಕ್ಸಟೈಲ್ ಮಹಿಳಾ ಕಾರ್ಮಿಕರಿಂದ ಅದು ಮಾರ್ಚ್ 8ರಂದು. 1911 ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜರ್ಮನಿ, ಸ್ವಿಡ್ಜರ್ ಲ್ಯಾಂಡ್ ದೇಶಗಳಲ್ಲಿ ಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ…
ಕಿಟಕಿ ತೆಗೆಯಲ್ಲ
ಇಂಜಿನಿಯರಿಂಗ್ ಓದಿದ್ದ ಸೂರಿ ಮತ್ತು ಗಾಂಪ ಒಂದು ಸಂದರ್ಶನಕ್ಕೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಸೂರಿಗೆ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಮಾರು…
ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್ ಗೆ ಪ್ರತೀ ಬಜೆಟ್ ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. ೪.೦೯ ಲಕ್ಷ ಕೋಟಿಯ ರೂ. ದಾಖಲೆಯ ರಾಜ್ಯ ಬಜೆಟ್…
ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’
೮೦ರ ದಶಕದಲ್ಲಿ ದೃಶ್ಯ ಮಾಧ್ಯಮಗಳ ಭರಾಟೆ ಇಲ್ಲದ ಸಮಯದಲ್ಲಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ ಪತ್ರಿಕೆ ‘ಕನ್ನಡ ಅಮೃತ’. ತನ್ನ ನೇರ, ನಿಷ್ಟುರ, ಪ್ರಾಮಾಣಿಕ ಲೇಖನಗಳಿಗೆ ಹೆಸರುವಾಸಿಯಾಗಿದ್ದ…
ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8. " ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು. ಹೆಣ್ಣಿಗೆ…
ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು…
ಸುಮಾರು ಐದು ವರ್ಷಗಳ ಹಿಂದಿನ ಮಾತು, ನಾನಾಗ ನನ್ನ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಗೆಳೆಯ ರಾಧಾಕೃಷ್ಣನ ಮನೆಗೆ ಹಾಲು ತರಲು ಪ್ರತಿದಿನವೂ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಅವರ ಮನೆಗೆ ಹೋಗಿ…
ಸಂತೆಗೆ ಹೋಗುವಾಗ
ಗೊಂಬೆಗಳ ಕೊಳ್ಳುವಾಗ
ನನ್ನ ಜೊತೆ ಇರಬೇಕು ಅಪ್ಪಾ
ಸಿನಿಮಾವ ನೋಡುವಾಗ
ಹಾಡನ್ನು ಹಾಡುವಾಗ
ನನ್ನ ಜೊತೆ ಇರಬೇಕು ಅಪ್ಪಾ
ಮಳೆಯಲಿ ನೆನೆಯುವಾಗ
ನೀರಿನಲ್ಲಿ ಆಡುವಾಗ
ನನ್ನಜೊತೆ ಇರಬೇಕು ಅಪ್ಪಾ
ಕತೆಯ ಹೇಳಿ ನಗಿಸುವಾಗ
ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ.
ಹುಚ್ಚು ಮನುಷ್ಯ
ಮಾನಸಿಕ ರೋಗಿಗಳಿಗೆಂದೇ ಇದ್ದ ಆ…
ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …
“ಮನುಷ್ಯ…
ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ, ನಟ್ಟು - ಬೋಲ್ಟು, ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ ಶಿವಕುಮಾರ್ ಅವರ ನಿಷ್ಟುರತೆ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ. ಭಾರತದ…
ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು…