ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್ನ ಫ್ರೀಜರ್ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ.…
ಕಣ್ಣಿನಲ್ಲಿ ನೋಡುವ ಕ್ರಿಯೆ ಹೇಗೆ ಎಂದು ತಿಳಿದೆವು. ಇದು ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿಯಾಗಿ, ರಾಸಾಯನಿಕ ಶಕ್ತಿ ವಿದ್ಯುತ್ ಶಕ್ತಿಯಾಗಿ ಬದಲಾವಣೆಯಾಗುವ ಒಂದು ಸಂಕೀರ್ಣ ಕ್ರಿಯೆ. ಮತ್ತೆ ಆಲ್ಬಮ್ನಲ್ಲಿ ಫೋಟೋಗಳನ್ನು ಹುಡುಕಿ ತಾಳೆ ನೋಡಬೇಕು…
ಕ್ರೌರ್ಯದ ಏರು ಹೊಸ್ತಿಲಿನಲ್ಲಿ
ಎಡವದ ನಾನು
ಇನ್ನು ಈ ಮುಸ್ಸಂಜೆಯ ಕಾಲದಲ್ಲಿ
ಎಡವುತ್ತೇನೆಯೇ ?
ಹಿಂದಿನ ನೆನಪುಗಳ ಗತ ವೈಭವದ
ಮೂಸೆಯಲ್ಲಿ ಅರಳಿದ ಹೂವು ನಾನು
ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ
ಪರಿಚಯವಾಗದ ನನ್ನ ಬದುಕು
ನನಗೊಬ್ಬಗೆ ಗೊತ್ತು…
ಫೆಬ್ರವರಿ ತಿಂಗಳು ಬಂತೆಂದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ಶುರು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳಿಗೂ ಹೆತ್ತವರಿಗೂ ದಿನದಿನವೂ ಹೆಚ್ಚುವ ಒತ್ತಡ. ಮುಂದೆ ಏನಾಗುತ್ತದೋ ಎಂಬ ಆತಂಕ.
ಹತ್ತನೆಯ ಮತ್ತು ಪಿಯುಸಿ (ಅಥವಾ…
ಜಗತ್ತಿನಲ್ಲಿ ಮೊದಲ ಬಾರಿಗೆ ಚಲನಚಿತ್ರಗಳು ಪರದೆಯ ಮೇಲೆ ಮೂಡಿ ಬರುತ್ತಿದ್ದಾಗ ಅವುಗಳು ಕೇವಲ ನಟ-ನಟಿಯರ ನಟನೆಯನ್ನೇ ಅವಲಂಭಿಸಿದ್ದವು. ಅವರ ಆಂಗಿಕ ಭಾಷೆಯ ಮೂಲಕವೇ ಅವರೇನು ಹೇಳ ಬಯಸಿದ್ದಾರೆ ಎಂದು ತಿಳಿಯುತ್ತಿತ್ತು. ಕಾರಣವೆಂದರೆ ಅವುಗಳು ಮೂಕಿ…
ಎರಡನೇ ಬಾರಿಗೆ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಂಗಳವಾರ ರಾತ್ರಿ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ) ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ‘ಪಾರಸ್ಪರಿಕ ತೆರಿಗೆ…
ಅಮೆರಿಕಾದ ಘನತೆಗೆ ಧಕ್ಕೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಸೇರಿದಂತೆ ಅವರ ಕೆಲವು ಸಲಹೆಗಾರರ ತಂಡ. ಈ ಭೂಮಿಯ ಮೇಲೆ ಈ ಕ್ಷಣದಲ್ಲಿ ಅಸ್ತಿತ್ವದಲ್ಲಿರುವ ಸುಮಾರು 200 ಕ್ಕೂ ಹೆಚ್ಚು ದೇಶಗಳಲ್ಲಿ ಅತ್ಯಂತ ಹೆಚ್ಚು…
ಅವಳು ಮನೆಯಲ್ಲಿ ಕಾಯ್ತಾಳೆ. ಅಕ್ಕ ದೂರಿದೂರಿನಿಂದ ರಜೆಗೆ ಒಂದು ಸಲ ಮನೆಗೆ ಬರ್ತಾರೆ. ಅಕ್ಕನ ಜೊತೆಗೆ ಇಬ್ಬರೂ ನಡೆದುಕೊಂಡು ಪೇಟೆ ಕಡೆ ಹೊರಡ್ತಾರೆ. ಅಪ್ಪ ಕೊಟ್ಟ 50 ರುಪಾಯಿಯಲ್ಲಿ ಒಂದು ಐಸ್ ಕ್ರೀಮ್ ಒಂದು ಬಾದಾಮ್ ಜ್ಯೂಸ್ ಕುಡಿಲೇಬೇಕು. ಇದು…
ಹೇಗಿದ್ದೀರಿ? ಪಾಠಗಳು ನಾಗಾಲೋಟದಲ್ಲಿ ಪರೀಕ್ಷೆಗಳ ಇದಿರು ಓಡುತ್ತಿರುವ ಈ ಕಾಲಘಟ್ಟದಲ್ಲಿ ಆಗಾಗ ಹಸಿರು ಗಿಡಗಳನ್ನು ಮಾತನಾಡಿಸುವುದಕ್ಕೆ ಮರೆಯದಿರಿ. ನಿಷ್ಪಾಪಿ ಸಸ್ಯಗಳ ಜೊತೆಗಿನ ಮಾತೇ.. ಕಥೆಗಾಗಿ ಒಂದಿಷ್ಟು ಸಮಯ ಖಂಡಿತ ತಮ್ಮಲ್ಲಿರಲಿ. ಮನಸಿಗೂ…
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ…
ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು…
ಕರ್ನಾಟಕದ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವರಿಗೆ ಸ್ವಲ್ಪ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಹೇಳೋಣವೇ… ನಿಜ, ಇದು ಅವರ ಕರ್ತವ್ಯ. ಅದಕ್ಕಾಗಿ ಅವರು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ…
ಅಮ್ಮ ನನಗ್ಯಾಕೆ ಹೊಡೆಯುತ್ತಿದ್ದಾರೆ, ಅರ್ಥವೇ ಅಗುತ್ತಿಲ್ಲ. ಇತ್ತೀಚಿಗೆ ನಮ್ಮೂರಿನ ವಾರ್ಷಿಕೋತ್ಸವದಲ್ಲಿ ನಮ್ಮ ತಂಡದ ನೃತ್ಯ ಇತ್ತು. ಅದಕ್ಕೆ ತಿಂಗಳಿನಿಂದ ಮನೆಯಲ್ಲಿ ಅಭ್ಯಾಸವೂ ನಡೆದಿತ್ತು. ಅಮ್ಮನೇ ಆ ನೃತ್ಯವನ್ನು ಅಭ್ಯಾಸವೂ…
ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ…
ಮನಸ್ಸು ಎಂಬ ಪದಕ್ಕೆ ವ್ಯಾಪಕ ಅರ್ಥಗಳಿವೆ. ಚಿತ್ತ, ಗಮನ, ಆತ್ಮ, ಅಂತರಂಗ, ಭಾವನೆ… ಇವೆಲ್ಲವೂ ಮನಸ್ಸಿಗೆ ಪೂರಕವಾದ ಸಂಗತಿಗಳು. ಚಂಚಲ ಮನಸ್ಸು, ನಿರಾಳ ಮನಸ್ಸು, ಶುದ್ಧ ಮನಸ್ಸು, ಮಲಿನ ಮನಸ್ಸು, ಕುತ್ಸಿತ ಮನಸ್ಸು, ಕೊಳಕು ಮನಸ್ಸು, ಕ್ರೂರ…
ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ…
ಕಳೆದ ವಾರ ನಾವು ದಾಲ್ಚಿನ್ನಿ ನೀರಿನ ಉಪಯೋಗದ ಬಗ್ಗೆ ಹಾಗೂ ಅದನ್ನು ತಯಾರಿಸುವ ವಿಧಾನವನ್ನು ಕಂಡುಕೊಂಡೆವು. ಈ ವಾರ ಮತ್ತೊಂದು ಬಹು ಉಪಕಾರಿ ಸಾಂಬಾರ ಪದಾರ್ಥವಾದ ಲವಂಗದ ನೀರು ತಯಾರಿಸುವ ಬಗ್ಗೆ ಹಾಗೂ ಅದರ ಬಹು ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ…