March 2025

  • March 04, 2025
    ಬರಹ: Ashwin Rao K P
    ಹಿಮಾಲಯ ಪರ್ವತ ಶ್ರೇಣಿಗಿಂತಲೂ ಪುರಾತನವಾದ ಪಶ್ಚಿಮ ಘಟ್ಟ ಶ್ರೇಣಿ ಜಗತ್ತಿಗೆ ನೀಡುತ್ತಿರುವ ಕೊಡುಗೆ ಅಪೂರ್ವ. ಗುಜರಾತ್ ನ ತಪತಿ ನದಿಯಿಂದ ಆರಂಭವಾಗಿ ತಮಿಳುನಾಡುವರೆಗೂ ವಿಸ್ತರಿಸಿರುವ ಪಶ್ಚಿಮ ಘಟ್ಟ ವೈವಿಧ್ಯಮಯ ಜೀವಿಗಳು, ಸಸ್ಯ ಸಂಕುಲ,…
  • March 04, 2025
    ಬರಹ: Shreerama Diwana
    ಜಗತ್ತಿನ ಇತಿಹಾಸದಲ್ಲಿ ಭಾರತದ ಆಧ್ಯಾತ್ಮಿಕತೆಗೆ ಸಾಕಷ್ಟು ತೂಕವಿದೆ. ಇಲ್ಲಿ ಬೆಳೆದ ಆಧ್ಯಾತ್ಮಿಕ ಚಿಂತಕರು ಬದುಕಿನ ನೆಮ್ಮದಿಗೆ, ಸಾರ್ಥಕತೆಗೆ ಸಾಕಷ್ಟು ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ. ಬುದ್ಧರಿಂದ ಸಿದ್ದೇಶ್ವರ ಸ್ವಾಮಿಗಳವರೆಗೆ, ಹಾಗೆಯೇ…
  • March 04, 2025
    ಬರಹ: ಬರಹಗಾರರ ಬಳಗ
    ಈ ನೆಲದ ನಂಬಿಕೆಯೊಂದು ಕಾಯುತ್ತಿತ್ತು. ಈ ನೆಲಕ್ಕೆ ಕಾಲಿಟ್ಟಾಗ ಜನರೊಳಗೆ ಬಾಂಧವ್ಯ ಗಟ್ಟಿಯಾಗಿತ್ತು, ಒಬ್ಬರನ್ನೊಬ್ಬರು ಆಧರಿಸಿಕೊಂಡಿದ್ದರು, ಎಲ್ಲರೂ ಪ್ರೀತಿ ಒಂದೇ ಧ್ಯೇಯ ಮಂತ್ರವಾಗಿ ಬದುಕುತ್ತಿದ್ದರು. ಜಾತಿ ದ್ವೇಷಗಳ ಇಲ್ಲದ ಅದ್ಭುತ ಲೋಕ…
  • March 04, 2025
    ಬರಹ: ಬರಹಗಾರರ ಬಳಗ
    'ಪರೀಕ್ಷೆ' ಎಂದಾಕ್ಷಣ ಮಕ್ಕಳಲ್ಲಿ ಭಯ. ಇದು ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ ಭಯವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಓದು ಅನಿವಾರ್ಯ ಹಾಗೂ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ಬಹುತೇಕ…
  • March 04, 2025
    ಬರಹ: ಬರಹಗಾರರ ಬಳಗ
    ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು   ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು   ಮತ್ತು ಮುತ್ತಲು ಸುತ್ತ ಸಂಸ್ಕಾರದ ನೇಗಿಲು…
  • March 04, 2025
    ಬರಹ: ಬರಹಗಾರರ ಬಳಗ
    ಸ್ಥಾನ ಬಂಧಿತ ಅಂದರೆ ಒಂದು ವಸ್ತು ಏಕಕಾಲದಲ್ಲಿ ಎರಡು ಕಡೆ ಇರುವುದಿಲ್ಲ. ಈಗ ಯಾರ ಹತ್ತಿರ ಒಂದು ವಸ್ತು ಇದೆ ಅಂದರೆ, ಅದೇ ವಸ್ತು ನನ್ನ ಬಳಿ ಇರುವುದಿಲ್ಲ. ಅದನ್ನು ನಾನು ಪಡೆದರೆ ಆತನಲ್ಲಿ ಅದು ಖಾಲಿಯಾಗುತ್ತದೆ. ಅಂದರೆ ನೋಡೋದಕ್ಕೆ ಎಲ್ಲರಿಗೂ…
  • March 03, 2025
    ಬರಹ: Ashwin Rao K P
    ಕೃಷಿಯಲ್ಲಿ ಉನ್ನತ ಆಧುನಿಕ ತಂತ್ರಜ್ಞಾನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ಈ ಆಧುನಿಕ ತಂತ್ರಜ್ಞಾನ ಹವಾಮಾನದ ಮೇಲೆ ಕಡಿಮೆ ಅವಲಂಬಿತವೂ ಹಾಗೂ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಹೆಚ್ಚು ಸಹಕಾರಿಯೂ…
  • March 03, 2025
    ಬರಹ: Ashwin Rao K P
    ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ…
  • March 03, 2025
    ಬರಹ: Shreerama Diwana
    ಆಲೋಚನೆಗೆ ಅತ್ಯಂತ ಅರ್ಹವಾಗಿದೆ. ಭಾರತದಲ್ಲಿ ರಕ್ತ ಸಂಬಂಧಿಗಳ ನಡುವಿನ ಸಿವಿಲ್ ದಾವೆಗಳನ್ನು ತಮ್ಮೊಳಗೇ ಬಗೆಹರಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಕಳಕಳಿಯ ಮನವಿ. ಸುಮಾರು ನಾಲ್ಕೈದು ದಶಕಗಳಿಂದ ಭಾರತದ ನ್ಯಾಯಾಂಗ…
  • March 03, 2025
    ಬರಹ: Kavitha Mahesh
    ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ…
  • March 03, 2025
    ಬರಹ: addoor
    “ನಮ್ಮ ಜೀವಮಾನದಲ್ಲಿ ವಜ್ರದ ಉಂಗುರ ಧರಿಸಲು ಸಾಧ್ಯವಿಲ್ಲ” ಎಂದು ಭಾವಿಸಿದವರಲ್ಲಿ ಹಲವರು ಈಗ ವಜ್ರದುಂಗುರ ಧರಿಸಲು ಸಾಧ್ಯವಿದೆ. ಯಾಕೆಂದರೆ, 2020ರಿಂದೀಚೆಗೆ ಭಾರತದಲ್ಲಿ  ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಪೂರೈಕೆ ಹೆಚ್ಚುತ್ತಿದೆ ಮತ್ತು…
  • March 03, 2025
    ಬರಹ: ಬರಹಗಾರರ ಬಳಗ
    ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಎಲ್ಲಿಗೆ ತಲುಪಬೇಕು ಅಂತಂದ್ರೆ ನಿನ್ನ ಪರಿಚಯ ಮಾಡಿಕೊಡದೆ ನೀನು ಪರಿಚಯವಾಗಬೇಕು. ಅದು ನಿನ್ನ ನಿಜವಾದ ಸಾಧನೆ. ಯಾವುದೋ ವೇದಿಕೆ ಕಾರ್ಯಕ್ರಮದಲ್ಲಿ ಹೋಗುತ್ತಿರುವ ದಾರಿಯಲ್ಲಿ ಹೊಸ ವ್ಯಕ್ತಿಯ ಭೇಟಿಯಲ್ಲಿ ಹೀಗೆ…
  • March 03, 2025
    ಬರಹ: ಬರಹಗಾರರ ಬಳಗ
    ಇಂದು ಬಯಕೆ ಎಂದರೇನು? ಬಯಕೆ ಹೇಗಿದ್ದರೆ ಜೀವನ ಸುಂದರ ? ಇದರ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅಸಂಖ್ಯಾ ವಸ್ತುಗಳಿವೆ. ಆ ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಹಿಡಿಸುತ್ತದೆ, ಹಿತ ಉಂಟು ಮಾಡುತ್ತವೆ.…
  • March 03, 2025
    ಬರಹ: ಬರಹಗಾರರ ಬಳಗ
    ಹಾಲಿ v/s ಮಾಜಿ  ಭಗ್ನ ಪ್ರೇಮಿ-  ಮಾಜಿ ಪ್ರೇಯಸಿಯ ಕಾರಿಗೆ ಬೆಂಕಿಯಿಟ್ಟ ರೌಡಿ...   ಹಾಲಿ ಪ್ರೇಯಸಿಗೆ ಎಲ್ಲರೂ ಪ್ರೇಮದ ಮಳೆ
  • March 02, 2025
    ಬರಹ: Shreerama Diwana
    ಒಮ್ಮೆ ನೋಡ ಬನ್ನಿ ನಮ್ಮೂರ ಶಿವ ಜಾತ್ರೆ, ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ, ಬದುಕಲು ಕಲಿಸುವ ನಮ್ಮೂರ ಜಾತ್ರೆ, ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ, ಬಂದಳು ನೋಡಿ…
  • March 02, 2025
    ಬರಹ: ಬರಹಗಾರರ ಬಳಗ
    ನಿನಗೆ ಅರ್ಥವಾಗುವುದು ಯಾವಾಗ ಮಾರಾಯ ನಿನಗೆ ಎಷ್ಟೇ ಉದಾರಣೆ ಕೊಟ್ಟು ಹೇಳಿದರೂ ವಿವರಿಸಿದರೂ  ನೀನು ಅದನ್ನು ಆ ಕ್ಷಣಕ್ಕೆ ಒಪ್ಪಿಕೊಂಡು ಮತ್ತೆ ಮರೆತು ಬಿಡ್ತೀಯಾ. ನಿನ್ನಂಥವರಿಗೆ ನಾನು ಯಾವ ರೀತಿಯಲ್ಲಿ ವಿವರಣೆ ಕೊಡ್ತಾ ಹೋಗ್ಲಿ. ನೋಡು…
  • March 02, 2025
    ಬರಹ: ಬರಹಗಾರರ ಬಳಗ
    ಎಲ್ಲಾ ವಿದ್ಯುತ್ಕಾಂತೀಯ ತರಂಗಗಳ ಬಗ್ಗೆ ಚರ್ಚಿಸಿದ್ದೇವೆ. ಅತ್ಯಂತ ಶಕ್ತಿಶಾಲಿಯಾದ ಗಾಮಾಕಿರಣಗಳು ತೆಳುವಾದ ಸೀಸದ ಹಾಳೆ (led sheets) ಮತ್ತು ಕಾಂಕ್ರೀಟ್ ನ ಮೂಲಕ ಹಾಯ ಬಲ್ಲವು. ಇವು ಅಯಾನೀಕರಣವನ್ನುಂಟು ಮಾಡುವುದರಿಂದ ಜೀವ ಕೋಶಗಳನ್ನು…
  • March 02, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ ಲೋಕದೊಳು ಎಲೆ ಮಾನವ ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ ಒಲವಾಗು ಎಲೆ ಮಾನವ   ಮನದೊಳಗೆ ಸವಿಯಿರಲ ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ ತನುವೊಳಗೆ…
  • March 01, 2025
    ಬರಹ: Ashwin Rao K P
    ಸಂದರ್ಶನ ಸೂರಿ, ಗಾಂಪ ಮತ್ತು ಮಾರಿ ಸಿಬಿಐ ಸಂದರ್ಶನಕ್ಕೆ ಹೋಗಿದ್ದರು. ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲದಲ್ಲಿಯೇ ಮೂವರು ಹೊರಗೆ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಗಾಂಪನ ಸರದಿ ಬಂತು. ಒಳಗೆ ಹೋದ ಗಾಂಪನಿಗೆ…
  • March 01, 2025
    ಬರಹ: Ashwin Rao K P
    ಹೋಟೇಲ್ ಗಳಲ್ಲಿ ಇಡ್ಲಿ ಮಾಡುವಾಗ ಬಳಸುವ ಪ್ಲಾಸ್ಟಿಕ್ ಹಾಳೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡು ಬಂದ ಹಿನ್ನಲೆಯಲ್ಲಿ ಅವುಗಳ ಬಳಕೆ ಮೇಲೆ ನಿಷೇಧ ಹೇರಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ ನಿತ್ಯ ಹಲವು ರೀತಿಯಲ್ಲಿ ನಮ್ಮ ದೇಹ ಸೇರುತ್ತಿರುವ…