March 2025

  • March 16, 2025
    ಬರಹ: Shreerama Diwana
    ಕೃಷಿ ಭೂಮಿಯನ್ನೂ ಬಿಡದೆ 30 x 40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 75,000 ರೂಪಾಯಿಗೂ ಹೆಚ್ಚು ಇದೆಯಂತೆ. 500/510/520/530…
  • March 16, 2025
    ಬರಹ: ಬರಹಗಾರರ ಬಳಗ
    ನನಗೆ ಹೊಟ್ಟೆ ಉರಿತಾ ಇದೆ. ಅವನು ಹೇಗೆ ಬದುಕನ್ನ ಅಷ್ಟು ಚೆನ್ನಾಗಿ ಪ್ರೀತಿಸ್ತಾ ಇದ್ದಾನೆ. ಆ ರಸ್ತೆಯಲ್ಲಿ ನಡೆದುಹೋಗುವಾಗಲೇ ಕಿರಿಕಿರಿಯಾಗುತ್ತೆ, ಆತ ಸ್ಟೇರಿಂಗ್ ತಿರುಗಿಸುವವನು, ಗೇರ್ ಹಾಕ್ಬೇಕು, ಎಕ್ಸಲೆಟರ್ ಒತ್ತ ಬೇಕು, ಬ್ರೇಕ್…
  • March 16, 2025
    ಬರಹ: ಬರಹಗಾರರ ಬಳಗ
    ಅಲ್ಲಾ ಮಾರಾಯ್ತಿ..  ಇಷ್ಟೆಲ್ಲಾ  ರಗಳೆ  ಯಾಕೆ ಮಾಡುತ್ತೀ?   ಕೊಟ್ಟಿಲ್ಲವೇ ನಾವು  ನಿನಗೊಂದು ದಿನ  ನಿನ್ನ ಹೆಸರಲ್ಲಿ ಒಂದು ಇಡೀ ದಿನ  ಇಡೀ ಜಗತ್ತಿನ  ಒಂದು ಇಡೀ ದಿನ ..  ಇನ್ನು ಸುಮ್ಮನೆ ಕೂರು    ೧೯೦೭ರಲ್ಲಿ ಅಮೆರಿಕೆಯಲ್ಲಿ  ೧೯೧೭ರಲ್ಲಿ…
  • March 16, 2025
    ಬರಹ: addoor
    ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ…
  • March 16, 2025
    ಬರಹ: shreekant.mishrikoti
    ಕ್ಷಮಿಸಿ. ಈ ಕಂತನ್ನು  ಸುಮಾರು 6 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 300 ನ್ನು , ಹೌದು 300 ನ್ನು ದಾಟಿದೆ. 108) ಮೂಲ ಹಾಡು - ದೋ ಘಡೀ ವೋ ಜೋ ಪಾಸ ಆ ಬೈಠೀ ನನ್ನ ಅನುವಾದ - ಆಕೆ ಬಂದು  ಜತೆಗೆ ಕೂತ ಆ…
  • March 15, 2025
    ಬರಹ: Ashwin Rao K P
    ಸೇರಿಗೆ ಸವ್ವಾಸೇರು ಜನನಿಬಿಡವಾಗಿದ್ದ ಗ್ರಂಥಾಲಯದಲ್ಲಿ ಒಬ್ಬ ಯುವತಿ ಏನನ್ನೋ ಓದುತ್ತಾ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಒಬ್ಬ ಸಂಭಾವಿತ ಯುವಕ ಬಹುತೇಕ ಕುರ್ಚಿಯು ಭರ್ತಿಯಾಗಿದ್ದರಿಂದ, ಆ ಯುವತಿಯ ಪಕ್ಕದಲ್ಲಿದ್ದ ಒಂದೇ ಒಂದು ಕುರ್ಚಿಯಲ್ಲಿ…
  • March 15, 2025
    ಬರಹ: Ashwin Rao K P
    ದೇಶದ ಯಾವುದೇ ಅತ್ಯಂತ ಕುಗ್ರಾಮಕ್ಕೂ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೇರಿಕ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪೆನಿಗೆ ಭಾರತದಲ್ಲಿ ಸೇವೆ ಒದಗಿಸುವ ಅನುಮತಿ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು…
  • March 15, 2025
    ಬರಹ: Shreerama Diwana
    ಸಾರ್ವಜನಿಕರೇ, ಇದು ನಿಮ್ಮ ಹೆಸರಿಗೂ ಕಳಂಕ ಎಂಬುದನ್ನು ಮರೆಯದಿರಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಪ್ಲೇ ಹೋಂ ಅಥವಾ ರೆಸಾರ್ಟ್ ನಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಬ್ಬ ವ್ಯಕ್ತಿಯ ಕೊಲೆಯಾಗಿದೆ. ಆ ಹೆಣ್ಣು…
  • March 15, 2025
    ಬರಹ: ಬರಹಗಾರರ ಬಳಗ
    ಗಡಿಯಾರಕ್ಕೆ ನನ್ನ ನೋಡಿ ನೋಡಿ ರೋಸಿ ಹೋಗಿರಬೇಕು ಅನ್ನಿಸುತ್ತದೆ. ಅದಕ್ಕೆ ಇವತ್ತು ಮನೆಯೊಳಗೆ ಕಾಲಿಟ್ಟ ತಕ್ಷಣ ಕೆಳಗಿಳಿದು ಬಂದು ರಪ ರಪನೆ ನನ್ನ ಕೆನ್ನೆ ಮೇಲೆ ಬಾರಿಸಿತು. ನಾನು ಯಾಕೆ ಎಂದು ಪ್ರಶ್ನೆ ಮಾಡುವ ಹಾಗೆ ಇರಲಿಲ್ಲ ಯಾಕೆಂದರೆ ಹಲವು…
  • March 15, 2025
    ಬರಹ: ಬರಹಗಾರರ ಬಳಗ
    ಒಂದು ಬಾರಿ ನನ್ನ ಪಕ್ಷಿವೀಕ್ಷಕ ಮಿತ್ರ ರಾಧಾಕೃಷ್ಣರಿಗೆ ಒಂದು ಕಾಲ್ ಬಂತು. ಅವರು ಪಕ್ಷಿಗಳ ಫೋಟೋ ತೆಗೆಯುತ್ತಾರೆ ಎಂದು ತಿಳಿದಿದ್ದ ಅವರ ಪರಿಚಯಸ್ಥರೊಬ್ಬರು ಅವರಿಗೆ ಕಾಲ್‌ ಮಾಡಿದ್ದರು. ಆತ ಒಂದು ತೆಂಗಿನ ತೋಟದ ಮಾಲೀಕ. ಅವರ ತೆಂಗಿನ ತೋಟದ…
  • March 15, 2025
    ಬರಹ: ಬರಹಗಾರರ ಬಳಗ
    ಕೊಡಗಿನ ಭಾಗಮಂಡಲದಲ್ಲಿ ಪುಣ್ಯಸ್ಥಳವಾದ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ನೋಡಬಹುದು. ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಭೇಟಿ ಕೊಟ್ಟರೆ ಮೈದುಂಬಿ ಹರಿಯುವ…
  • March 15, 2025
    ಬರಹ: ಬರಹಗಾರರ ಬಳಗ
    ಹೀಗೆಯೆಂದು ಹೇಳಲಾರೆ ಹೇಗೆಯೆಂದು ತಿಳಿಯಲಾರೆ ನನ್ನ ಸನಿಹ ನೀನು ಬಂದೆ ಎನ್ನ ಹೃದಯ ದೇವತೆ   ಒಲವೆ ನೀನು ಧೈರ್ಯವಂತೆ ನನ್ನ ಸಂಗ ಸೇರಿದಂತೆ ಮಾತು ಮಾತು ಕಲಿತಳಂತೆ ಸಾಧನೆಗೆ ಏಣಿಯಂತೆ   ನಾನು ಕುಳಿತ ಸಮಯವಾಗ ಕೈಯ ಹಿಡಿದು ಏಳಿಸುತ
  • March 14, 2025
    ಬರಹ: Ashwin Rao K P
    ‘ವಂದೇ ಮಾತರಂ’ ಎಂಬ ಪದವನ್ನು ಕೇಳಿದೊಡನೆಯೇ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತವೆ. ಮನದಲ್ಲಿ ರಾಷ್ಟ್ರ ಪ್ರೇಮದ ಚಿಂಗಾರಿಗಳು ಏಳುತ್ತವೆ. ಭಾರತ ಮಾತೆಯ ಚಿತ್ರ ಕಣ್ಣೆದುರು ಕುಣಿದಾಡುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಎಲ್ಲಾ…
  • March 14, 2025
    ಬರಹ: Ashwin Rao K P
    ‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್ಯ ಮಾಡಿದ್ದಾರೆ ಡಾ.…
  • March 14, 2025
    ಬರಹ: Kavitha Mahesh
    ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ.…
  • March 14, 2025
    ಬರಹ: Shreerama Diwana
    ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ…
  • March 14, 2025
    ಬರಹ: ಬರಹಗಾರರ ಬಳಗ
    ಕಣ್ಣ ಮುಂದೆ ಕಾಣಸಿಗುವ ಎಲ್ಲರೂ ಕೂಡ ಅವರಂತಾಗುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ನಾನು ಯಾರಂತಾಗಬೇಕು? ಮನೆ ಅಂಗಳದಲ್ಲಿ  ನಿಂತ ಮರ ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗ್ತೇನೆ, ಬೇರನ್ನಾಳಕ್ಕಿಳಿಸಿ ಜಗತ್ತಿಗೆ ಉಳಿತನ್ನ ನೀಡುತ್ತೇನೆ ನೀನು…
  • March 14, 2025
    ಬರಹ: ಬರಹಗಾರರ ಬಳಗ
    ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ.…
  • March 14, 2025
    ಬರಹ: ಬರಹಗಾರರ ಬಳಗ
    ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು   ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು   ಜೀವ ರೂಪದ ಭಾವ ಸ್ಪಂದನೆ…
  • March 13, 2025
    ಬರಹ: Ashwin Rao K P
    ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣವು ದಿನಗಳೆದಂತೆ ಹೆಚ್ಚೆಚ್ಚು ನಿಗೂಢವಾಗುತ್ತ ಸಾಗುತ್ತಿದೆ. ಈ ಚಿನ್ನ ಕಳ್ಳಸಾಗಣೆಯಲ್ಲಿ ಅವರೊಬ್ಬರೇ ಶಾಮೀಲಾಗಿರುವುದಲ್ಲ, ಬದಲಾಗಿ ಇನ್ನಿತರ ಹಲವಾರು ‘ದೊಡ್ಡ’ ಮನುಷ್ಯರೂ ಶಾಮೀಲಾಗಿದ್ದಾರೆ…