March 2025

  • March 19, 2025
    ಬರಹ: Ashwin Rao K P
    ಬಿ. ನೀಲಕಂಠಯ್ಯ ಎನ್ನುವ ಕವಿಯ ಒಂದು ಮುದ್ರಿತ ಪುಸ್ತಕದಿಂದ ಆಯ್ದ ಲಾವಣಿ. ನೀಲಕಂಠಯ್ಯ ಇವರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈ ಲಾವಣಿಯ ಧಾಟಿ ಖಡೀಚಾಲ್ ಆಗಿದೆ. ಕಾಂಗ್ರೆಸ್ ಲಾವಣಿ ಶೃಂಗಾರದ ನವರಂಗದ ಮೈಸೂರ್ ಕಾಂಗ್ರೆಸ್…
  • March 19, 2025
    ಬರಹ: Ashwin Rao K P
    ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು…
  • March 19, 2025
    ಬರಹ: Shreerama Diwana
    ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ…
  • March 19, 2025
    ಬರಹ: ಬರಹಗಾರರ ಬಳಗ
    ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು…
  • March 19, 2025
    ಬರಹ: ಬರಹಗಾರರ ಬಳಗ
    ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ…
  • March 19, 2025
    ಬರಹ: ಬರಹಗಾರರ ಬಳಗ
    ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು   ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು   ಹೊಸತು ಬಣ್ಣದ ಸೂರ್ಯ…
  • March 18, 2025
    ಬರಹ: Ashwin Rao K P
    ದೇಶವು ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಷಯ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಇಂತಹ ಒಂದು ಅದ್ಭುತ ಗೀತೆ ಭಾರತದ ರಾಷ್ಟ್ರ ಗೀತೆ ಏಕೆ ಆಗಲಿಲ್ಲ? ನಿಮಗೆ ಗೊತ್ತೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು…
  • March 18, 2025
    ಬರಹ: Ashwin Rao K P
    ಮಾದಕದ್ರವ್ಯ ಜಾಲ ವಿರುದ್ಧದ ಸಮರದಲ್ಲಿ ಭಾನುವಾರ (ಮಾ.೧೬) ಮಹತ್ವದ ಕಾರ್ಯಾಚರಣೆಗಳು ನಡೆದಿವೆ. ಮಂಗಳೂರು ಪೋಲೀಸರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು…
  • March 18, 2025
    ಬರಹ: Shreerama Diwana
    ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ…
  • March 18, 2025
    ಬರಹ: ಬರಹಗಾರರ ಬಳಗ
    ಮಸಣದ ಗೋಡೆಗಳು ಹೊರಗಿನಿಂದ ಜಗತ್ತು ನೋಡುತ್ತಿರುವೆ. ಅಲ್ಲಿ ಮಾಡುವ ನಾಟಕಗಳು ಆಡುವ ಅಬ್ಬರಗಳು ಮೋಸ ವಂಚನೆ ಪ್ರೀತಿ ನೋವು ಎಲ್ಲವನ್ನು ನೋಡಿ ತಮ್ಮೊಳಗೆ ಅದುಮಿ ಹಿಡಿದಿಟ್ಟುಕೊಳ್ಳುತ್ತಿದೆ. ದಿನ ಕಳೆದಂತೆ ಮತ್ತೆ ಅದೇ ಮುಖಗಳು ಈ ಮಸಣದೊಳಕ್ಕೆ…
  • March 18, 2025
    ಬರಹ: ಬರಹಗಾರರ ಬಳಗ
    ನಮಗೆಲ್ಲಾ ತಿಳಿದ ಹಾಗೆ ಕನ್ನಡ ಮಾಧ್ಯಮದ ಮಕ್ಕಳಾದರೂ ಆಂಗ್ಲ ಭಾಷೆಯಲ್ಲಿ ಏನೂ ಯಾರೂ ಹಿಂದೆ ಬಿದ್ದಿಲ್ಲ. ಅಲ್ಲಿ ಇಲ್ಲಿ ಒಂದಷ್ಟು ಜನ ಇಂಗ್ಲಿಷ್ ಕಷ್ಟ ಎಂದರೂ ಅವರೆಲ್ಲರೂ ಮೊಬೈಲ್ ಬಳಕೆಯಲ್ಲಿ ಮುಂದಿದ್ದಾರೆ. ಬೆಳಗ್ಗೆ ಎದ್ದಾಗ ಬಳಸುವ ಪೇಸ್ಟ್,…
  • March 18, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಕಲಿಯುತ್ತಿರು ಕಲಿಯುತ್ತಲೇ ಜನರಿಗಿಂದು ಚುಚ್ಚದಿರು ಮನುಜ ತಿಳಿಯದೇ ದಿನವೆಲ್ಲ ತಿಳಿದಿರುವೆನೆಂದು ಹೇಳುತ್ತಾ ಮೆರೆಯದಿರು ಮನುಜ   ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ…
  • March 17, 2025
    ಬರಹ: Ashwin Rao K P
    ಮಾವು ಹಣ್ಣುಗಳ ರಾಜ. ಬಾಲ- ವೃದ್ದರವರೆಗೆ  ಎಲ್ಲರಿಗೂ ಮಾವಿನ ಹಣ್ಣು ಇಷ್ಟ. ಅದಕ್ಕಾಗಿ ಕೃಷಿ ಭೂಮಿ ಹೊಂದಿದವರೂ ಅಲ್ಲದೆ, ಬರೇ ಮನೆ ಹಿತ್ತಲು ಉಳ್ಳವರೂ ಸಹ ಒಂದು- ಎರಡು ಮಾವಿನ ಸಸಿ ನೆಟ್ಟು ಬೆಳೆಸುತ್ತಾರೆ. ಅವರವರು ಬೆಳೆಸಿದ ಮಾವಿನ ಮರದ ಹಣ್ಣು…
  • March 17, 2025
    ಬರಹ: Ashwin Rao K P
    ಗಝಲ್ ಕವಿ ಸಿದ್ಧರಾಮ ಹೊನ್ಕಲ್ ಅವರ ನೂತನ ಗಝಲ್ ಸಂಕಲನ ‘ಇದು ಪ್ರೇಮ ಮಹಲ್’ ಪ್ರಕಟವಾಗಿದೆ. ಪ್ರೇಮೋನ್ಮಾದದ ಆಯ್ದ ನೂರು ಗಝಲ್ ಗಳ ಸಂಗ್ರಹ ಈ ಕೃತಿಯಲ್ಲಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಅಬ್ದುಲ್ ಹೈ ತೋರಣಗಲ್ಲು. ಇವರು…
  • March 17, 2025
    ಬರಹ: Shreerama Diwana
    ದಿನಾಂಕ 14/03/2025 ಶುಕ್ರವಾರ ಎರಡು ಮುಖ್ಯ ಚರ್ಚೆಗಳಲ್ಲಿ ಭಾಗವಹಿಸಿದೆನು. ಒಂದು ನ್ಯಾಯಮೂರ್ತಿ ಸಂತೋಷ್ ಹೆಗಡೆ  ಅವರ ಜೊತೆ ಶಿಕ್ಷಣದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಒಂದು ಚರ್ಚೆ. ಇನ್ನೊಂದು ವಿಧಾನ ಪರಿಷತ್ತಿನಲ್ಲಿ ನಡೆದ…
  • March 17, 2025
    ಬರಹ: ಬರಹಗಾರರ ಬಳಗ
    ಬಣ್ಣಗಳಿವತ್ತು ನಗುತ್ತಿವೆ. ಅವುಗಳನ್ನ ಹಂಚಿಕೊಂಡದ್ದಕ್ಕೆ, ಒಬ್ಬರಿಗೊಬ್ಬರು ಬಣ್ಣಗಳನ್ನ ಹಂಚಿ ನಗುವ ಉಡುಗೊರೆಯಾಗಿ ನೀಡಿದ್ದಕ್ಕೆ, ಮೊದಲಿನಿಂದಲೂ ಆಸೆ ಇತ್ತು ತಾನು ಎಲ್ಲರ ಜೀವನದಲ್ಲಿ ಅದ್ಭುತಗಳನ್ನ ಸೃಷ್ಟಿಸಬೇಕು, ಸಂಭ್ರಮವನ್ನು…
  • March 17, 2025
    ಬರಹ: ಬರಹಗಾರರ ಬಳಗ
    ನಾನು ಪ್ರಜಾವಾಣಿ ಪತ್ರಿಕೆ ಓದುತ್ತಿದ್ದಾಗ... ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಬರೆದ ಘಟನೆ ನನಗೆ ತುಂಬಾ ಹಿಡಿಸಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನ ಬರೆಯುತ್ತಿದ್ದೇನೆ.  ಒಂದು ಖಾಲಿ ಬಾಟಲ್ ಬೆಲೆ ಎಷ್ಟು? ಸುಮಾರು ಎರಡು ರೂಪಾಯಿ ಅಥವಾ…
  • March 17, 2025
    ಬರಹ: ಬರಹಗಾರರ ಬಳಗ
    ಯಾರೂ ಕು-ಕವಿಗಳು ನಾಡಿನಲಿಲ್ಲ  ಬರೆದವನಿಗೆ ತಲೆ ಸರಿ ಇಲ್ಲ ! * ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು
  • March 16, 2025
    ಬರಹ: shreekant.mishrikoti
    ಇತ್ತೀಚೆಗೆ ತಾನೇ ನಿರಂಜನರ ಮೃತ್ಯುಂಜಯ ಎಂಬ ಕಾದಂಬರಿ ಕುರಿತು ಬರೆದಿದ್ದೆ ಅಲ್ಲವೇ? ಅವರದೇ ಬಂಗಾರದ ಜಿಂಕೆ ಹೆಸರು ಕಾದಂಬರಿಯೊಂದು archive.org ತಾಣದಲ್ಲಿ ಸಿಕ್ಕಿತು. ಹೆಸರಿನ ಆಕರ್ಷಿತವಾಗಿ ಇಳಿಸಿಕೊಂಡು ಓದಿದೆ. 'ಬಂಗಾರದ ಜಿಂಕೆ' ಅಂದ…
  • March 16, 2025
    ಬರಹ: Shreerama Diwana
    ಪ್ರವೀಣ್ ಕುಮಾರ್ ಕೆ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾದ ಪತ್ರಿಕೆ ‘ಹೊಸ ಕನ್ನಡ’. ಜನವರಿ ೫, ೨೦೨೫ರಂದು ಪತ್ರಿಕೆಯ ಮೊದಲ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆಯಾಯಿತು. ಪ್ರತೀ ವಾರ…