May 2025

  • May 05, 2025
    ಬರಹ: ಬರಹಗಾರರ ಬಳಗ
    ವಿಶ್ವಮಾನವ ಸಂದೇಶ  ಧರ್ಮವಿರಲಿ ಅಂತರಂಗದಲಿ; ಸೌಹಾರ್ದತೆಯಿರಲಿ ಬಹಿರಂಗದಲಿ ಅಂತರಂಗ-ಬಹಿರಂಗದ ಬೆಸುಗೆಯಿರಲಿ...   ಈ ಭೂಮಿ- ಎಲ್ಲರ ಮನೆ ಇಲ್ಲಿದೆ ಎಲ್ಲರಿಗೂ ಸಮಾನ ಹಕ್ಕು
  • May 04, 2025
    ಬರಹ: Shreerama Diwana
    ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯದ "ಶಿವೋಹಂ" ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯ (ರಿ) ದ ಶ್ರೀ ಬಸವಾ ಎಂಟರ್ ಪ್ರೈಸಸ್ ನ ಶಿವೋಹಂ ಪ್ರಕಾಶನ ವಿಭಾಗದಿಂದ ಪ್ರಕಟಗೊಳ್ಳುತ್ತಿದ್ದ ಮಾಸಪತ್ರಿಕೆಯಾಗಿದೆ "ಶಿವೋಹಂ". ಹುಬ್ಬಳ್ಳಿ…
  • May 04, 2025
    ಬರಹ: Shreerama Diwana
    ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ, ಬಹಳ ಹಿಂದೆ ಏನೂ ಅಲ್ಲ. ಕೇಲವೇ  ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ…
  • May 04, 2025
    ಬರಹ: ಬರಹಗಾರರ ಬಳಗ
    ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ ವೃದ್ಧಾಶ್ರಮವಿದೆ,…
  • May 04, 2025
    ಬರಹ: ಬರಹಗಾರರ ಬಳಗ
    ಶಾಲೆಯಲ್ಲಿ ನಾವು ಹೇಳಿಕೊಡುವ ವಿದ್ಯೆ ಹಾಗು ವಿಚಾರಗಳು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆಯೋ ಅದರ ದುಪ್ಪಟ್ಟು ಪ್ರಭಾವ ಬೀರುವುದು ಮನೆಯ ವಾತಾವರಣ ಎಂದರೆ ತಪ್ಪಾಗಲಾರದು... ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೊನೆಯ ದಿನ ಮಕ್ಕಳಿಗೆಲ್ಲ ಪದವಿ…
  • May 04, 2025
    ಬರಹ: ಬರಹಗಾರರ ಬಳಗ
    ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ  ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ  ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ…
  • May 03, 2025
    ಬರಹ: Ashwin Rao K P
    ಒಂಟೆಯೋ ಮೊಲವೋ ಸ್ಟಾಲಿನ್ ಆಡಳಿತ ಕಾಲದಲ್ಲಿ ಎರಡು ಮೊಲಗಳು ರಸ್ತೆಯಲ್ಲಿ ಎದುರಾದವು. ಒಂದು ಮೊಲ ಇನ್ನೊಂದರ ಬಳಿ, 'ತುಂಬ ಅವಸರದಿಂದ ಹೊರಟಿರುವಂತಿದೆ. ಯಾವ ಕಡೆಗೋ?' ಕೇಳಿತು. 'ನಿನಗಿನ್ನೂ ಸುದ್ದಿ ಬಂದಿಲ್ಲವೆ? ಎಲ್ಲ ಒಂಟೆಗಳನ್ನೂ ಕತ್ತರಿಸಿ…
  • May 03, 2025
    ಬರಹ: Ashwin Rao K P
    ಚಿತ್ರಮಂದಿರಗಳಲ್ಲಿ ಸೂಪರ್‌ಸ್ಟಾರ್‌ಗಳ ಚಲನಚಿತ್ರ ಬಿಡುಗಡೆಯಾದಾಗ, ಕೌಂಟರ್‌ನಲ್ಲಿ ಕೆಲವೇ ಕ್ಷಣದಲ್ಲಿ (!) ಟಿಕೆಟ್ಟುಗಳೆಲ್ಲ ಮಾರಾಟವಾಗಿ, ಕಾಳಸಂತೆಕೋರರ ಕೈಯಲ್ಲಿ ಅವು ನಲಿದಾಡುವ ದೃಶ್ಯವನ್ನು ಬಹುತೇಕ ಕಂಡಿರುತ್ತೇವೆ. ತಮ್ಮ ಸಿನಿಮಾದ…
  • May 03, 2025
    ಬರಹ: Shreerama Diwana
    ದಿನಗೂಲಿ ಪೌರಕಾರ್ಮಿಕರು ಖಾಯಂ ಸರ್ಕಾರಿ ಅಧಿಕಾರಿಗಳಾದ ಸಂತೋಷದ ಸುದ್ದಿ. ಕಾರ್ಮಿಕರ ದಿನದಂದು ಕರ್ನಾಟಕ ಸರ್ಕಾರ ಪೌರ ಕಾರ್ಮಿಕರಿಗೆ ಬಹುದೊಡ್ಡ ಮರೆಯಲಾಗದ  ಕೊಡುಗೆಯನ್ನು ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹಳ ವರ್ಷಗಳಿಂದ…
  • May 03, 2025
    ಬರಹ: ಬರಹಗಾರರ ಬಳಗ
    ಹಾಗಿರುವುದಕ್ಕೆ ಅಷ್ಟು ಸುಲಭ ಸಾಧ್ಯವಿಲ್ಲ. ಭಗವಂತನ ಮೂರ್ತಿ ದೇವಸ್ಥಾನದ ಗರ್ಭಗುಡಿಯೊಳಗಿದ್ದು ಕೈ ಮುಗಿದು ಬರುವ ಭಕ್ತರಿಗೆ ಒಳಿತನ್ನೇ ಮಾಡ್ತಾ ಹೋಗುತ್ತೆ .ಹೆಚ್ಚು ಹೆಚ್ಚು ಜನರು ಅದರಿಂದ ಒಳಿತನ್ನು ಪಡೆದುಕೊಂಡರೂ ಕೂಡ ಭಗವಂತನ ಮೂರ್ತಿ…
  • May 03, 2025
    ಬರಹ: ಬರಹಗಾರರ ಬಳಗ
    ಮರದ ಕಾಂಡದಲಿ ತೂತನು ಕೊರೆದು ಗೂಡನ್ನು ನಾನು ಮಾಡುವೆನು ಹಗಲಿನ ಹೊತ್ತಲಿ ಮರದಲಿ ಕೂತು ಕುಟುರ್ ಕುಟುರ್ ಕೂಗುವೆನು ಹಸುರಿನ ನಡುವಲ್ಲಿ ಕುಳಿತರೆ ಅಡಗಿ ಗುರುತಿಸಲಾರಿರಿ ನೀವೆಂದೂ.. ತಿಳಿಯಿತೇನು ನಾನ್ಯಾವ ಹಕ್ಕಿ? ಭಾನುವಾರದ ದಿನ ರಜೆಯಾದ್ದರಿಂದ…
  • May 03, 2025
    ಬರಹ: ಬರಹಗಾರರ ಬಳಗ
    ಕಾರವಾರದ ಅಥವಾ ಚಿತ್ತಾಕುಲ ಪ್ರದೇಶದ ಸಂಬಂಧವನ್ನು ನಾಲ್ಕು ಕತ್ತರಿಸಿಕೊಂಡು ಸಮುದ್ರದ ಮಧ್ಯೆ ಸನ್ಯಾಸಿಯಂತೆ ಪ್ರತ್ಯೇಕವಾಗಿ ಇರುವ ಸುಂದರ ದ್ವೀಪಗಳಲ್ಲಿ ಒಂದಾದ ಕೂರ್ಮಗಡ ಕೂರ್ಮಾಕಾರದ್ದು. ಇದಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿ ನರಸಿಂಹನ…
  • May 03, 2025
    ಬರಹ: ಬರಹಗಾರರ ಬಳಗ
    ಶಮೀ ಅಥವಾ ಬನ್ನಿ ನಮ್ಮ ಪಾಪಗಳನ್ನು ಮತ್ತು ಧನಸ್ಸುಗಳನ್ನು ಒಂದು ವರ್ಷ ಹಿಡಿದಿಟ್ಟುಕೊಂಡ ಶಮೀ ವೃಕ್ಷ, ರಾಮನಿಗೆ ಪ್ರಿಯವಾದ ಮರ. ಕೌರವರ ಮೋಸ ವಂಚನೆಗೊಳಗಾದ ಪಾಂಡವರು ಹನ್ನೆರಡು ವರ್ಷ ವನವಾಸ ಪೂರೈಸಿ ಇನ್ನೊಂದು ವರ್ಷ ಅಜ್ಞಾತ ವಾಸವನ್ನು…
  • May 03, 2025
    ಬರಹ: ಬರಹಗಾರರ ಬಳಗ
    ನಿನ್ನಂಥ ರಂಗದೊಳು ಮೌನ ಯಾಕೆಲೆ ಒಲವೆ ನಾನಿಲ್ಲವೇನೇ ನಿನ್ನ ಮಗುವೆ ಕಳೆದ ನೋವುಗಳೆಲ್ಲ  ನನ್ನಲ್ಲೂ ಇಹುದಲ್ಲೆ  ಸಂಜೆಗತ್ತಲೆ ನಡುವೆ ಯಾಕೆ ಅಳುವೆ    ಸಖನಾಗಿ ಸವಿಯಾಗಿ  ನಿನ್ನ ತೋಳಲೆ ಮಲಗೆ  ಹರುಷ ಹೊನಲಿತ್ತು ನಮ್ಮ ಜೊತೆಗೆ  ಇಂದು ಏತಕೆ ಹೀಗೆ 
  • May 02, 2025
    ಬರಹ: Ashwin Rao K P
    ಇಸೋಪನ ನೀತಿ ಕಥೆಗಳು (Aesop’s Fables) “ಕಾಡಿನಲ್ಲಿ ಒಮ್ಮೆ ನಡೆದ ಓಟದ ಸ್ಪರ್ಧೆಯಲ್ಲಿ ಆಮೆಯು ಜಂಬದ ಮೊಲವನ್ನು ಸೋಲಿಸಿತು” ಎನ್ನುವ ನೀತಿ ಕಥೆಯನ್ನು ನೀವು ಬಾಲ್ಯದಲ್ಲಿ ಓದಿಯೇ ಇರುತ್ತೀರಿ. ಇದು ತಾಳ್ಮೆ ಮತ್ತು ಬದ್ಧತೆಗೆ ಉತ್ತಮ…
  • May 02, 2025
    ಬರಹ: Ashwin Rao K P
    ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು…
  • May 02, 2025
    ಬರಹ: Shreerama Diwana
    " ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು  ನನ್ನ ಸಂಗಾತಿಗಳು "- ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ.... ನಿಮ್ಮ ಸಂತೋಷದ ಸಂದರ್ಭಗಳಲ್ಲಿ…
  • May 02, 2025
    ಬರಹ: ಬರಹಗಾರರ ಬಳಗ
    ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ‌ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊಂಡಂತ ಬಾಡಿಗೆ‌ ಮನೆಗಳ…
  • May 02, 2025
    ಬರಹ: ಬರಹಗಾರರ ಬಳಗ
    ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸುತ್ತವೆ. ಹೀಗೆ ಸೂರ್ಯನ…
  • May 02, 2025
    ಬರಹ: ಬರಹಗಾರರ ಬಳಗ
    ಇನ್ನೊಬ್ಬರಿಂದ ಬೈಸಿಕೊಳ್ಳದೆ ಇರುವವರು ಜಗತ್ತಿನಲ್ಲಿ ಯಾರೂ ಇಲ್ಲವೆಂದೆ ಹೇಳಬಹುದು. ಯಾರ ನಿಂದನೆಗೂ ಒಳಪಡದಂತೆ ಬದುಕಲು ಸಾಧ್ಯವೇ? ಅರಿಸ್ಟಾಟಲ್ ಅವರು ಹೇಳುವಂತೆ ಯಾರೊಬ್ಬರ ನಿಂದನೆಗೂ ಒಳಪಡದಂತೆ ಜೀವಿಸಲು Say nothing, Do nothing and be…