ಕೆ. ಪಿ. ಭಟ್ಟರ ‘’ ಮರದ ನೆರಳಿನಲಿ’ ಕವನ ಸಂಕಲನದಲ್ಲಿರುವ ಕವನಗಳನ್ನು ಒಂದೊಂದಾಗಿ ಆಯ್ದು ಪ್ರಕಟ ಮಾಡುವ ಸಮಯದಲ್ಲಿ ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಸಾಹಿತಿ ಬಿ ಎ ಸನದಿ ಅವರ ಮಾತುಗಳನ್ನೂ ಓದುವ…
“೧೯೯೪ರ ಸುಮಾರಿಗಿರಬೇಕು,…
ಯುದ್ಧದ ಕಾರ್ಮೋಡ ಕವಿಯುತ್ತಿರುವ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು ಮತ್ತು ಅವರ ಕುಟುಂಬ. ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನನ್ನ ಒಂದು ಸಣ್ಣ ಅಂದಾಜಿನ…
ರಸ್ತೆಯ ತುಂಬೆಲ್ಲಾ ಹೊಂಡ ಗುಂಡಿಗಳನ್ನು ಕಂಡಾಗ ನಿಮಗೆ ಈ ಸರಕಾರದ ಬೇಜವಾಬ್ದಾರಿತನದ ಬಗ್ಗೆ ಬೇಸರ ಆಗುವುದಿಲ್ಲವೇ, ಅವರು ಬೇರೆ ಬೇರೆ ಕೆಲಸ ಮಾಡ್ತಾ ಇರ್ತಾರೆ, ಈ ರಸ್ತೆನೂ ಒಂದಲ್ಲ ಒಂದು ದಿನ ಸರಿಯಾಗುತ್ತೆ ನಾವೇ ಒಂದಷ್ಟು ಅನುಸರಿಸಿಕೊಂಡು…
ಮುಳುಗುವನಿಗೆ ಹುಲ್ಲು ಕಡ್ಡಿ ಅದೆಂತು ಆಸರೆಯೋ ಗೊತ್ತಿಲ್ಲ- ಆದರೆ ಒಬ್ಬ ಬರಹಗಾರನಿಗೆ ಬರೆಯದೆ ಉಳಿದಿರುವ ಮುಂದಿನ ಸಾಲುಗಳೇ ಆಸರೆ!
ಮಳೆಗಾಲದ ದಿನಗಳು: ಹೊರಗೆ ಸುರಿಯೋ ಜಿಟಿಜಿಟಿ ಮಳೆ ಹನಿಗಳ ಸದ್ದೊಂದಿಗೆ, ಹಾಳೆಯೊಡನೆ ಮಾತನಾಡುತ್ತಾ ಒಂದೆರಡು…
ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಕುಮಾರಿ ಶ್ವೇತ, ನನಗೆ ಇತರೆಲ್ಲರಂತೆ ಅತ್ಯಾಪ್ತ ಶಿಷ್ಯೆ. ಈಗ ಹಿರಿಯ ವಿದ್ಯಾರ್ಥಿನಿಯಾಗಿದ್ದರೂ ಪ್ರೀತಿಯಿಂದ ಏಕವಚನದಲ್ಲಿಯೇ ಅವಳನ್ನು ಆದರಿಸಿ…
ಗಝಲ್ ೧
ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ
ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ
ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ
ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ
ಬಲವಾದ ಪ್ರೀತಿಯೊಳು ಜಾತಿ ಬರುವುದೇ…
ಹಲಸಿನ ಹಣ್ಣಿನ ಘಮ ನಿಧಾನವಾಗಿ ಮನೆ ಮನೆಗಳಲ್ಲಿ ಆವರಿಸುತ್ತಿದೆ. ಬಹಳಷ್ಟು ಹಲಸಿನ ಕಾಯಿಗಳು ಹಣ್ಣಾಗುವುದೇ ಒಂದೆರಡು ಮಳೆ ಬಿದ್ದಬಳಿಕವೇ. ನಗರೀಕರಣಕ್ಕೆ ಗುರಿಯಾಗಿ ಬಹಳಷ್ಟು ಹಲಸಿನ ಮರಗಳು ಕಡಿಯಲ್ಪಟ್ಟಿವೆ. ಈ ಕಾರಣದಿಂದ ಒಂದು ಕಾಲದಲ್ಲಿ…
ರಾಜ್ಯದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ, ತೆಗೆಯಿಸಿದ್ದು ತೀವ್ರ ವಿವಾದಕ್ಕೆ ಕಾರಣವಾದದ್ದು ಹಸುರಾಗಿರುವಂತೆಯೇ ರವಿವಾರ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)…
ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಬ್ರಾಹ್ಮಣ ಸಮುದಾಯ ಈ ಸಮಾಜವನ್ನು ಸಾಕಷ್ಟು ವರ್ಷಗಳ ಕಾಲ ತನ್ನ ಸಾಮರ್ಥ್ಯ, ಅಕ್ಷರ ಜ್ಞಾನ, ಬುದ್ಧಿಶಕ್ತಿ, ಚಾಣಕ್ಯ ತಂತ್ರ ಮುಂತಾದ ಈ ಎಲ್ಲಾ ಗುಣಗಳ ಸಮ್ಮಿಳನದಿಂದ ಈ ಸಮಾಜವನ್ನು ಇಲ್ಲಿಯವರೆಗೂ…
ಸಾವಿನ ತಲ್ಲಣದ ಉಸಿರಾಟದ ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು…
ಅದುವರೆಗೂ ಮನುಷ್ಯ ತನ್ನ ಪ್ರತಿಯೊಂದು ಉತ್ಪಾದನೆಗೂ ತನ್ನ ಬಲವನ್ನೇ ಅವಲಂಬಿಸಿದ್ದ. ಆ ಕಾಲದಲ್ಲಿ ಮನುಷ್ಯ ಬಲದಿಂದ ಯಂತ್ರಗಳೆಡೆಗೆ ಸಾಗಿದ ಮಹಾ ಪರ್ವಕಾಲ ಈ ಕೈಗಾರಿಕಾ ಕ್ರಾಂತಿ! ಕೈಗಳಿಂದ ನಿರ್ಮಾಣವಾಗುತ್ತಿದ್ದ ವಸ್ತುಗಳು ಯಂತ್ರಗಳಿಂದ…
ಹಗೆಯೊ ಪಗೆಯೊ
ಬಗೆಯ ಪೊಗೆಯೊ
ದಗೆಯ ಕೊಡುವ ತಂತ್ರ ಹೊಸತು
ತೆಗಳೊ ಪೊಗಳೊ
ಹಗಲೆ ರಾತ್ರಿ
ತೆಗೆಯ ಬಹುದೆ ನವ್ಯ ಹಾಡು
ಕಲೆಯ ಕಂಬ
ಚೆಲುವು ದಿಂಬು
ಮಲಗೆ ಸವಿಯ ನಿದ್ರೆ ಮನದಿ
ಹಲವು ಚಿಂತೆ
ಹೊಲಸು ಕಂತೆ
ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-…
ಅಂಜೂರ ಇತ್ತಿಚಿನ ದಿನಗಳಲ್ಲಿ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬಹಳ ಜನಪ್ರಿಯತೆ ಪಡೆಯುತ್ತಿರುವ ಹಣ್ಣು. ಈ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಮಹತ್ವದ ಹಣ್ಣುಗಳಲ್ಲೊಂದಾಗಿದ್ದು, ಕಡಿಮೆ ಆಮ್ಲತೆ ಇದೆ. ತಾಜಾ ಹಣ್ಣುಗಳು ಸುಣ್ಣ, ಕಬ್ಬಿಣ, ಎ…
“ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ…
ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ. ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ…
ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ…
ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು…
ಇಂದು ಆತ್ಮಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಯೋಗ ಸೂತ್ರದಲ್ಲಿ ಒಂದು ಪದ ಬರುತ್ತದೆ. ಅದು ದೃಷ್ಟ. ದೃಷ್ಟ ಎಂದರೆ ನೋಡುವವನು. ಎಲ್ಲವನ್ನು ನೋಡುವವನಿಗೆ ದೃಷ್ಟ ಎನ್ನುವರು. ಹೊರಗಿನ ವಸ್ತುಗಳನ್ನು ನೋಡುವವನು. ಹಾಗೆಯೇ ದೇಹದ ಒಳಗಿರುವ,…