May 2025

  • May 07, 2025
    ಬರಹ: Ashwin Rao K P
    ಕೆ. ಪಿ. ಭಟ್ಟರ ‘’ ಮರದ ನೆರಳಿನಲಿ’ ಕವನ ಸಂಕಲನದಲ್ಲಿರುವ ಕವನಗಳನ್ನು ಒಂದೊಂದಾಗಿ ಆಯ್ದು ಪ್ರಕಟ ಮಾಡುವ ಸಮಯದಲ್ಲಿ ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಸಾಹಿತಿ ಬಿ ಎ ಸನದಿ ಅವರ ಮಾತುಗಳನ್ನೂ ಓದುವ… “೧೯೯೪ರ ಸುಮಾರಿಗಿರಬೇಕು,…
  • May 07, 2025
    ಬರಹ: Ashwin Rao K P
    “ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ…
  • May 07, 2025
    ಬರಹ: Shreerama Diwana
    ಯುದ್ಧದ ಕಾರ್ಮೋಡ ಕವಿಯುತ್ತಿರುವ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು ಮತ್ತು ಅವರ ಕುಟುಂಬ. ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನನ್ನ ಒಂದು ಸಣ್ಣ ಅಂದಾಜಿನ…
  • May 07, 2025
    ಬರಹ: ಬರಹಗಾರರ ಬಳಗ
    ರಸ್ತೆಯ ತುಂಬೆಲ್ಲಾ ಹೊಂಡ ಗುಂಡಿಗಳನ್ನು ಕಂಡಾಗ ನಿಮಗೆ ಈ ಸರಕಾರದ ಬೇಜವಾಬ್ದಾರಿತನದ ಬಗ್ಗೆ ಬೇಸರ ಆಗುವುದಿಲ್ಲವೇ,  ಅವರು ಬೇರೆ ಬೇರೆ ಕೆಲಸ ಮಾಡ್ತಾ ಇರ್ತಾರೆ, ಈ ರಸ್ತೆನೂ ಒಂದಲ್ಲ ಒಂದು ದಿನ ಸರಿಯಾಗುತ್ತೆ ನಾವೇ ಒಂದಷ್ಟು ಅನುಸರಿಸಿಕೊಂಡು…
  • May 07, 2025
    ಬರಹ: ಬರಹಗಾರರ ಬಳಗ
    ಮುಳುಗುವನಿಗೆ ಹುಲ್ಲು ಕಡ್ಡಿ ಅದೆಂತು ಆಸರೆಯೋ ಗೊತ್ತಿಲ್ಲ- ಆದರೆ ಒಬ್ಬ ಬರಹಗಾರನಿಗೆ ಬರೆಯದೆ ಉಳಿದಿರುವ ಮುಂದಿನ ಸಾಲುಗಳೇ ಆಸರೆ! ಮಳೆಗಾಲದ ದಿನಗಳು: ಹೊರಗೆ ಸುರಿಯೋ ಜಿಟಿಜಿಟಿ ಮಳೆ ಹನಿಗಳ ಸದ್ದೊಂದಿಗೆ, ಹಾಳೆಯೊಡನೆ ಮಾತನಾಡುತ್ತಾ ಒಂದೆರಡು…
  • May 07, 2025
    ಬರಹ: ಬರಹಗಾರರ ಬಳಗ
    ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಕುಮಾರಿ ಶ್ವೇತ, ನನಗೆ ಇತರೆಲ್ಲರಂತೆ ಅತ್ಯಾಪ್ತ ಶಿಷ್ಯೆ. ಈಗ ಹಿರಿಯ ವಿದ್ಯಾರ್ಥಿನಿಯಾಗಿದ್ದರೂ ಪ್ರೀತಿಯಿಂದ ಏಕವಚನದಲ್ಲಿಯೇ ಅವಳನ್ನು ಆದರಿಸಿ…
  • May 07, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ  ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ    ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ    ಬಲವಾದ ಪ್ರೀತಿಯೊಳು ಜಾತಿ ಬರುವುದೇ…
  • May 06, 2025
    ಬರಹ: Ashwin Rao K P
    ಹಲಸಿನ ಹಣ್ಣಿನ ಘಮ ನಿಧಾನವಾಗಿ ಮನೆ ಮನೆಗಳಲ್ಲಿ ಆವರಿಸುತ್ತಿದೆ. ಬಹಳಷ್ಟು ಹಲಸಿನ ಕಾಯಿಗಳು ಹಣ್ಣಾಗುವುದೇ ಒಂದೆರಡು ಮಳೆ ಬಿದ್ದಬಳಿಕವೇ. ನಗರೀಕರಣಕ್ಕೆ ಗುರಿಯಾಗಿ ಬಹಳಷ್ಟು ಹಲಸಿನ ಮರಗಳು ಕಡಿಯಲ್ಪಟ್ಟಿವೆ. ಈ ಕಾರಣದಿಂದ ಒಂದು ಕಾಲದಲ್ಲಿ…
  • May 06, 2025
    ಬರಹ: Ashwin Rao K P
    ರಾಜ್ಯದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ, ತೆಗೆಯಿಸಿದ್ದು ತೀವ್ರ ವಿವಾದಕ್ಕೆ ಕಾರಣವಾದದ್ದು ಹಸುರಾಗಿರುವಂತೆಯೇ ರವಿವಾರ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)…
  • May 06, 2025
    ಬರಹ: Shreerama Diwana
    ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಬ್ರಾಹ್ಮಣ ಸಮುದಾಯ ಈ ಸಮಾಜವನ್ನು ಸಾಕಷ್ಟು ವರ್ಷಗಳ ಕಾಲ ತನ್ನ ಸಾಮರ್ಥ್ಯ, ಅಕ್ಷರ ಜ್ಞಾನ, ಬುದ್ಧಿಶಕ್ತಿ, ಚಾಣಕ್ಯ ತಂತ್ರ ಮುಂತಾದ ಈ ಎಲ್ಲಾ ಗುಣಗಳ ಸಮ್ಮಿಳನದಿಂದ ಈ ಸಮಾಜವನ್ನು ಇಲ್ಲಿಯವರೆಗೂ…
  • May 06, 2025
    ಬರಹ: ಬರಹಗಾರರ ಬಳಗ
    ಸಾವಿನ ತಲ್ಲಣದ ಉಸಿರಾಟದ  ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು…
  • May 06, 2025
    ಬರಹ: ಬರಹಗಾರರ ಬಳಗ
    ಅದುವರೆಗೂ ಮನುಷ್ಯ ತನ್ನ ಪ್ರತಿಯೊಂದು ಉತ್ಪಾದನೆಗೂ ತನ್ನ ಬಲವನ್ನೇ ಅವಲಂಬಿಸಿದ್ದ. ಆ ಕಾಲದಲ್ಲಿ ಮನುಷ್ಯ ಬಲದಿಂದ ಯಂತ್ರಗಳೆಡೆಗೆ ಸಾಗಿದ ಮಹಾ ಪರ್ವಕಾಲ ಈ ಕೈಗಾರಿಕಾ ಕ್ರಾಂತಿ! ಕೈಗಳಿಂದ ನಿರ್ಮಾಣವಾಗುತ್ತಿದ್ದ ವಸ್ತುಗಳು ಯಂತ್ರಗಳಿಂದ…
  • May 06, 2025
    ಬರಹ: ಬರಹಗಾರರ ಬಳಗ
    ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು  ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು   ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ  ಹಲವು ಚಿಂತೆ ಹೊಲಸು ಕಂತೆ
  • May 06, 2025
    ಬರಹ: ಬರಹಗಾರರ ಬಳಗ
    ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-…
  • May 05, 2025
    ಬರಹ: Ashwin Rao K P
    ಅಂಜೂರ ಇತ್ತಿಚಿನ ದಿನಗಳಲ್ಲಿ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬಹಳ ಜನಪ್ರಿಯತೆ ಪಡೆಯುತ್ತಿರುವ ಹಣ್ಣು. ಈ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಮಹತ್ವದ ಹಣ್ಣುಗಳಲ್ಲೊಂದಾಗಿದ್ದು, ಕಡಿಮೆ ಆಮ್ಲತೆ ಇದೆ. ತಾಜಾ ಹಣ್ಣುಗಳು ಸುಣ್ಣ, ಕಬ್ಬಿಣ, ಎ…
  • May 05, 2025
    ಬರಹ: Ashwin Rao K P
    “ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ…
  • May 05, 2025
    ಬರಹ: Shreerama Diwana
    ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ. ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ…
  • May 05, 2025
    ಬರಹ: Kavitha Mahesh
    ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ…
  • May 05, 2025
    ಬರಹ: ಬರಹಗಾರರ ಬಳಗ
    ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು…
  • May 05, 2025
    ಬರಹ: ಬರಹಗಾರರ ಬಳಗ
    ಇಂದು ಆತ್ಮಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಯೋಗ ಸೂತ್ರದಲ್ಲಿ ಒಂದು ಪದ ಬರುತ್ತದೆ. ಅದು ದೃಷ್ಟ. ದೃಷ್ಟ ಎಂದರೆ ನೋಡುವವನು. ಎಲ್ಲವನ್ನು ನೋಡುವವನಿಗೆ ದೃಷ್ಟ ಎನ್ನುವರು. ಹೊರಗಿನ ವಸ್ತುಗಳನ್ನು ನೋಡುವವನು. ಹಾಗೆಯೇ ದೇಹದ ಒಳಗಿರುವ,…