May 2025

  • May 10, 2025
    ಬರಹ: Ashwin Rao K P
    ಡೊನೇಷನ್ ! ಸಂಸತ್ ಭವನದ ಮುಂದೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಗಾಡಿಗಳು ಇಂಚಿಂಚೇ ಮುಂದೆ ಚಲಿಸುತ್ತಿದ್ದವು. ಅದೇ ದಾರಿಯಲ್ಲಿ ಗಾಂಪ ತನ್ನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆದರೆ ಮುಂದಕ್ಕೆ ಹೋಗದ ವಾಹನಗಳಿಂದಾಗಿ ಬೇಸತ್ತು ಹೋಗಿದ್ದ ಗಾಂಪ…
  • May 10, 2025
    ಬರಹ: Ashwin Rao K P
    ಈ ವರ್ಷದ ಬೇಸಿಗೆ ದಿನಗಳು ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದುವರೆಗೆ ಅಗತ್ಯ ಕುಡಿಯುವ ನೀರಿನ ಸೌಲಭ್ಯ ವಂಚಿತರು,…
  • May 10, 2025
    ಬರಹ: Shreerama Diwana
    ಮೂಕ ಹಕ್ಕಿಯು ಹಾಡುತಿದೆ..... ಹಾಡುತಿದೆ....... ಹಾಡುತಿದೆ.......  ಭಾಷೆಗೂ ನಿಲುಕದ  ಭಾವ ಗೀತೆಯ  ಹಾರಿ ಹಾರಿ  ಹಾಡುತಿದೆ....  ಹಾಡುತಿದೆ... ಹಾಡುತಿದೇ... ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ.. ಒಂದು ಸಣ್ಣ ಕೆಮ್ಮಿಗೆ, ನೆಗಡಿಗೆ,…
  • May 10, 2025
    ಬರಹ: ಬರಹಗಾರರ ಬಳಗ
    ರಾಮಯ್ಯ ಮಗಳ‌ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ‌ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ‌ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವಾರ ತಿಂಗಳು ಸ್ವರ್ಗವೇ…
  • May 10, 2025
    ಬರಹ: ಬರಹಗಾರರ ಬಳಗ
    ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ. ಒಂದು ವೇಳೆ ಅದು ಇದೆ ಎಂದಾಗ ಯಾರೂ ಮೆಚ್ಚಿಕೊಳ್ಳರು.ಹಾಗೆಯೇ ನಮ್ಮ ದಿನಚರಿ ಸಹ…
  • May 10, 2025
    ಬರಹ: ಬರಹಗಾರರ ಬಳಗ
    ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಗ್ರಾಮೀಣ ಪ್ರದೇಶವೇ ಒಡಿಯೂರು. ಕರ್ನಾಟಕದ ದಕ್ಷಿಣ ಭಾಗದ ಕೊನೆಯಲ್ಲಿದ್ದು ಸಮೀಪದಲ್ಲೇ ಕೇರಳ ಗಡಿ ಭಾಗವಿದೆ. ಒಡಿಯೂರು 1986ರಿಂದ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ದತ್ತಾಂಜನೇಯ…
  • May 10, 2025
    ಬರಹ: ಬರಹಗಾರರ ಬಳಗ
    ರಾಜ್ ನಮನ... 'ರಾಜ್' ಎಂಬ ಮೌಲ್ಯಗಳ ಸರದಾರ... ಜನಮಾನಸದಲ್ಲಿ ಬಿತ್ತಿದಿರಿ ಮಾಲ್ಯಗಳ ಸಾರ...   ಅದ್ಭುತ ನಟನೆಯ ರಾಜ, ರವಿತೇಜ ವರನಟನೇ ನಟಸಾರ್ವಭೌಮನೇ
  • May 09, 2025
    ಬರಹ: Ashwin Rao K P
    ಗಲಿವರನ ಯಾತ್ರೆಗಳು (Gulliver’s Travels) ಜಗತ್ತಿನಾದ್ಯಂತ ಮಕ್ಕಳ ಮನಗೆದ್ದ ಕಥಾ ಪುಸ್ತಕಗಳಲ್ಲಿ ಗಲಿವರನ ಯಾತ್ರೆಗಳು ಸಹಾ ಒಂದು. ಲೆಮ್ಯೂಲ್ ಗಲಿವರ್ ಎನ್ನುವ ಪಾತ್ರವನ್ನು ಸೃಷ್ಟಿಸಿದ್ದು ಜೋನಾಥನ್ ಸ್ವಿಫ್ಟ್ ಎಂಬಾತ. ಈತ ೧೭೨೬ರಲ್ಲಿ…
  • May 09, 2025
    ಬರಹ: Ashwin Rao K P
    ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ.…
  • May 09, 2025
    ಬರಹ: Shreerama Diwana
    ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ…
  • May 09, 2025
    ಬರಹ: ಬರಹಗಾರರ ಬಳಗ
    ಬದುಕಿನ ದಾರಿಗಳು ಬೇರೆ ಬೇರೆ ರೀತಿಯಾಗಿರುತ್ತದೆ. ರಸ್ತೆಯ ತಿರುವಿನಲ್ಲಿ ಪುಟ್ಟದೊಂದು ಗದ್ದೆ. ಆ ಗದ್ದೆಯ ಮಧ್ಯದಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಮಧ್ಯದಲ್ಲೊಂದು ಗುಂಡಿ ತೋಡಿ, ಅದರೊಳಗೆ ಮಲಗುವ ಸಾಹಸ ಮಾಡುತ್ತಿದ್ದಾರೆ. ಒಳಗೆ ಹೋಗಿ…
  • May 09, 2025
    ಬರಹ: ಬರಹಗಾರರ ಬಳಗ
    ಹಿಂದಿನ ಸಂಚಿಕೆಯಲ್ಲಿ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಉದ್ಧೇಶ ಸಸ್ಯಗಳು ಏಕೆ ಹಸಿರಾಗಿವೆ ಎಂಬುದನ್ನು ಚರ್ಚಿಸುವುದಾಗಿತ್ತೇ ಹೊರತು ದ್ಯುತಿಸಂಶ್ಲೇಷಣೆಯ ಬಗ್ಗೆ ವಿವರಿಸುವುದಾಗಿರಲಿಲ್ಲ. ಏಕೆಂದರೆ ಜೀವ ರಾಸಾಯನಿಕ…
  • May 09, 2025
    ಬರಹ: ಬರಹಗಾರರ ಬಳಗ
    ಬದುಕಿನ ಹಾದಿಯಲ್ಲಿ ಆಗಾಗ ನೋವು ಸಂಕಟಗಳು ಬರುವುದು ಸಹಜವೇ. ಸಂತಸದ ಸಂದರ್ಭಗಳನ್ನು ಆದರಿಸುವ ನಮ್ಮ ಮನಸ್ಸು ದುಃಖದ ಘಳಿಗೆಗಳನ್ನು ಎದುರುಗೊಳ್ಳಲು ಸಿದ್ಧವಾಗುವುದೇ ಇಲ್ಲ. ಅವುಗಳನ್ನು ನಮ್ಮಿಂದ ಸಾಧ್ಯವಾದಷ್ಟು ಮುಗಕ್ಕೆ ಸಂಸಲು ನಮ್ಮ ಮನಸ್ಸು ಹಠ…
  • May 09, 2025
    ಬರಹ: ಬರಹಗಾರರ ಬಳಗ
    ಮನ ಮನದೊಳಗಿನ ಧರ್ಮವನು ಮನೆಯೊಳಗಿಟ್ಟು ಹೊರಬನ್ನಿ ಯಾವುದೆ ಜಾತಿಯ ಪಂಥವನು ಮೀರಿದ ಭಾವದಿ ಹೊರಬನ್ನಿ   ಸೃಷ್ಟಿಗೆ ಯಾವುದೆ ಭೇದವು ಇಲ್ಲ ನಮ್ಮೊಳೆ ತುಂಬಿದೆ ನೋಡಿಲ್ಲಿ ಹಗೆತನ ಬಿಡದೆಲೆ ಬಾಳುವೆ ಇಲ್ಲ ಎನ್ನುವ ಸತ್ಯದಿ ಬದುಕಿಲ್ಲಿ   ಕಷ್ಟವೇ…
  • May 08, 2025
    ಬರಹ: Ashwin Rao K P
    ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ…
  • May 08, 2025
    ಬರಹ: Shreerama Diwana
    ಎಲ್ಲೋ ಎಡವುತ್ತಿದ್ದೇವೆಯೆ ನಾವು ? ಬಹುಶಃ, ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ? ಅಥವಾ ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ? ಅಥವಾ, ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯ? ಅಥವಾ ಬದುಕಿನ…
  • May 08, 2025
    ಬರಹ: ಬರಹಗಾರರ ಬಳಗ
    ದೇಶದ ಮೂಲೆಯಲ್ಲಿ ಭಯೋತ್ಪಾದನಾ ಘಟನೆಯೊಂದು ನಡೆದಿತ್ತು. ಎಲ್ಲರಿಗೂ ಅದೊಂದು ಭಯವನ್ನು ಸೃಷ್ಟಿಸಿತು. ಇದಕ್ಕೊಂದು ಪ್ರತಿರೋಧ ನೀಡಬೇಕು ಅನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಪ್ರತಿರೋಧವನ್ನು ತೋರಿಸಿದರು. ದೇಶದ ಇನ್ನೊಂದು ಮೂಲೆಯಲ್ಲಿ…
  • May 08, 2025
    ಬರಹ: ಬರಹಗಾರರ ಬಳಗ
    ಬೇಸಿಗೆಯ ಬಿಸಿಯ ನಡುವೆ ಬಿದ್ದ ನಾಲ್ಕು ಮಳೆಯ ಹನಿಗಳು ಅಲ್ಲಲ್ಲಿ ಮೊಳಕೆಯುಕ್ಕಿಸಿವೆ, ಹಸಿರ ಹಣತೆ ಹಚ್ಚಿ ಉಸಿರತೊಡಗಿವೆ. ಈ ವೇಳೆಗೆ ಸಾಕಷ್ಟು ಗಿಡ ಮರ ಬಳ್ಳಿಗಳು ಸಂತಸದಿಂದ ಕುಣಿಯುತ್ತಿರುವಂತೆ ನಿಮಗನಿಸದಿರದು. ಇಂತಹ ಕಾಲಘಟ್ಟದಲ್ಲಿ…
  • May 08, 2025
    ಬರಹ: ಬರಹಗಾರರ ಬಳಗ
    ವಚನ ಸಾಹಿತ್ಯದಲ್ಲಿ ಓದಿದ್ದೇವೆ.  ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ? ಮೃದುವಚನವೇ ಸಕಲ ಜಪಂಗಳಯ್ಯಾ ನುಡಿದರೆ ಮುತ್ತಿನ ಹಾರದಂತಿರಬೇಕು ಕಾಗೆ ಒಂದಗುಳ ಕಂಡೊಡೆ, ಕರೆಯದೆ ತನ್ನ ಬಳಗವನು ದಯೆಯಿಲ್ಲದ ಧರ್ಮವದಾವುದಯ್ಯಾ? ಹೀಗೆ ಸಮಾಜದ…
  • May 08, 2025
    ಬರಹ: ಬರಹಗಾರರ ಬಳಗ
    ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ   ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾದ ಬಗೆಗೆ