ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು? ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ…
ಹೋರಾಟದ ಎಲ್ಲ ಲಕ್ಷಣಗಳು ಕಾಣಲಾರಂಬಿಸಿತು. ಇನ್ನು ಸುಮ್ಮನಿದ್ದರೆ ಸಮಸ್ಯೆ ಬಿಗಡಾಯಿಸುತ್ತೆ ಅನ್ನಿಸೋಕೆ ಆರಂಭವಾಯಿತು. ನೇರ ಹೋರಾಟಗಾರರ ಮುಂದೆ ನಿಂತು ಅವರ ಮಾತನ್ನ ಕೇಳಲಾರಂಬಿಸಿದೆ. ನಮಗೆ ನ್ಯಾಯ ಬೇಕು, ಸಾವಿಗೆ ಪರಿಹಾರ ಬೇಕು. ನಿಮಗೆ ನಮ್ಮ…
ಧಾರವಾಡ ಜಿಲ್ಲೆಯ ಅಮ್ಮಿನ ಬಾವಿ, ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ಅಂತರದಲ್ಲಿದೆ. ಇದು ಚಾಳುಕ್ಯರ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದು ಕ್ರಿ.ಶ. 1243ರ ಕಾಲದ ವೀರಗಲ್ಲು ಕೂಡ ಇಲ್ಲಿಯ ಶಾಸನಗಳಲ್ಲಿ 'ಅಮ್ಮಯ್ಯನ ಬಾವಿ' ಎಂದು ಉಲ್ಲೇಖವಿದೆ. …
ಈಗಷ್ಟೇ ಮಳೆಗಾಲ ಆರಂಭವಾಗಿದೆ. ಮಳೆಗಾಲ ಅಂದ ಕೂಡಲೇ ನನಗೆ ನೆನಪಾಗೋದು ಕಪ್ಪೆಗಳು. ರಾತ್ರಿಯಾದರೆ ಸಾಕು ತರಹೇವಾರಿ ಶಬ್ದಗಳಿಂದ ಕೂಗುವ ಕಪ್ಪೆಗಳ ಹಾಡುಗಾರಿಕೆ ಶುರುವಾಗಿ ಬಿಡುತ್ತದೆ. ರಸ್ತೆಯಲ್ಲಿ ರಾತ್ರಿ ನಡೆಯಲು ಹೋದರೆ ಅಲ್ಲಲ್ಲಿ ಹಾರುವ…
ಯಾರು ಮೇಲು ಕೀಳು ಅಲ್ಲ
ನಮ್ಮಲೇಕೆ ಅಂತರ
ಎನುವ ಸತ್ಯ ತಿಳಿದು ನಾವು
ಬಾಳಬೇಕು ಸುಂದರ
ಭೇದ ಭಾವ ಬಿಟ್ಟು ನಾವು
ಬದುಕಬೇಕು ನಿತ್ಯವು
ಪ್ರೀತಿ ಪ್ರೇಮ ಇರಲು ನಮ್ಮ
ಬದುಕಿನಲ್ಲಿ ಭಾಗ್ಯವು
ನಮ್ಮ ಕೆಲಸ ಕಾರ್ಯವನ್ನು
ಮಾಡಿ ನಾವುಬಾಳುವ
ಒಳ್ಳೆ ನಡತೆ…
ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ (Charlie and The Chocolate Factory)
ಚಾರ್ಲಿ ಬಕೆಟ್ ಎನ್ನುವ ಪುಟ್ಟ ಹುಡುಗನ ಒಂದು ಚಾಕಲೇಟ್ ಫ್ಯಾಕ್ಟರಿಯ ಪ್ರವಾಸವು ಆತನ ಜೀವನವನ್ನೇ ಬದಲಾಯಿಸಿದ ಕಥೆಯಿದು. ಒಳ್ಳೆಯತನಕ್ಕೆ ಯಾವತ್ತೂ ಬೆಲೆ ಇದೆ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
175) ಮೂಲ ಹಾಡು - ಪ್ಯಾರ ಮೇ ಹೋತಾ ಹೈ ಕ್ಯಾ ಜಾದೂ
ನನ್ನ ಅನುವಾದ:
ಪ್ರೀತಿಲಿ ಎಂತಹ ಮಾಯಕ…
ಗುರುವಾರ ಅಪರಾಹ್ನ ಅಹ್ಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತ ಹೃದಯ ವಿದ್ರಾವಕ ಮತ್ತು ತೀರಾ ಆಘಾತಕಾರಿ ಘಟನೆ. ಈ ದುರ್ಘಟನೆ ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಜನರಲ್ಲಿ ದಿಗ್ಧಮೆ ಮೂಡಿಸಿದ್ದೇ ಅಲ್ಲದೆ ಆತಂಕಕ್ಕೀಡು ಮಾಡಿದೆ. ವಿಮಾನ…
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಜೂನ್ 12. ಹೊಟ್ಟೆ ಪಾಡಿನ ವೇಶ್ಯೆಯರ ನಂತರ ನನ್ನನ್ನು ಅತಿಹೆಚ್ಚು ಕಾಡುವುದು ಬಾಲ ಕಾರ್ಮಿಕರು. ಪುಟ್ಟ ಮಕ್ಕಳು ಆ ಎಳೆಯ ವಯಸ್ಸಿನಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ಮಾಡುವುದು ಮತ್ತು ಅದೇ ಸಮಯದಲ್ಲಿ ಕೆಲವು…
ಅಪ್ಪ ರಾಜಿಯ ಟೇಬಲ್ ಮೇಲೆ ದಿನವೂ ಒಂದೊಂದೇ ಚೆಸ್ ಕಾಯಿನ್ ಇಟ್ಟು ಹೋಗುತ್ತಿದ್ದರು, ರಾಜಿ ಅದನ್ನು ನೋಡಿ ಆಮೇಲೆ ಬದಿಗೆ ತೆಗೆದಿಡುತ್ತಿದ್ದಳು. ಕೊನೆಗೆ ಎಲ್ಲಾ ಕಾಯಿನ್ ಗಳು ಮುಗಿದ ನಂತರ ಮಗಳ ಬಳಿ ಕುಳಿತು ಮಾತಿಗಾರಂಬಿಸಿದರು, ನೋಡು ಮಗಾ…
ಶೋಕ ಇಲ್ಲದವರು ಯಾರೂ ಇಲ್ಲ. ದು:ಖದ ಸಂಗತಿಗಳು ನಮ್ಮವರು, ನಮ್ಮ ಬಂಧುಗಳು, ಹಿತೈಷಿಗಳನ್ನು ಕಳಕೊಂಡಾಗ ಅತೀವ ಶೋಕವಾಗುತ್ತದೆ. ಕೆಲವೊಮ್ಮೆ ನಮಗೆ ಏನೂ ಸಂಬಂಧವಿಲ್ಲದಿದ್ದರೂ ಕೆಲವು ವ್ಯಕ್ತಿಗಳ ಅಗಲಿಕೆ ನೋವುಂಟು ಮಾಡಿ ಕರುಳು ಹಿಂಡುತ್ತದೆ.(…
ಚರಂಡಿಯ ನೀರಿನಂತೆ ಬದುಕ ಬೇಡವೆಂದು ಹೇಳುವುದು ಹೇಗೆ
ವಿಶಾಲ ಮನದಲ್ಲಿಯೇ ಸವಿಯುತಿರುಯೆಂದು ಕೇಳುವುದು ಹೇಗೆ
ಧನಿಕರ ನೋಡಿ ಅವರಂತೆ ನಾನಾಗುವೆಯೆಂದರೆ ನಡೆದೀತೆ
ಚಾಪೆಯಿದ್ದಷ್ಟೇ ಕಾಲುಗಳ ಚಾಚೆಂದು ಬೇಡುವುದು ಹೇಗೆ
ಜಾತ್ರೆಯಲ್ಲಿನ ನೋಟವನ್ನು…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
165) ಮೂಲ ಹಾಡು -ರಘುವರ ತುಮ ತೋ ಮೋರಿ ಲಾಜ
ನನ್ನ ಅನುವಾದ:
ರಾಘವ ನೀನೆ ನನಗೆ ಗತಿಯೋ
ನೀನೇ…
ಸಾವು
ಸೂಫಿ ಗುರುವಿನ ಬಳಿ ಶಿಷ್ಯನೊಬ್ಬ ಓಡೋಡಿ ಬಂದು,
'ಗುರುಗಳೇ, ತುರ್ತಾಗಿ ನಿಮ್ಮ ಕುದುರೆ ಬೇಕು, ಸ್ವಲ್ಪ ಬೇಗ ಕೊಡಿ, ನನ್ನ ಬಳಿ ಹೆಚ್ಚು ಸಮಯವೇನೂ ಇಲ್ಲ'.
'ಏನಾಯಿತು? ಯಾಕೆ ಅಷ್ಟೊಂದು ಅವಸರದಲ್ಲಿದ್ದೀಯಾ?' ಕೇಳಿದರು ಗುರು.
'ನಾನು…
ಪಾಕ್ ಉಗ್ರರ ನೇರ ಕೈವಾಡವಿದ್ದ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ನಡೆಸಿದ 'ಆಪರೇಷನ್ ಸಿಂದೂರ' ಜಗತ್ತನ್ನೇ ನಿಬ್ಬೆರಗಾಗಿಸಿತ್ತು, ಅಲ್ಲಿಯ ತನಕ ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾದಂಥ ರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆ ಮಾತ್ರವೇ ಹೆಚ್ಚು…
(ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ, ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ.....)
ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು…
ನಿರಾಶೆಯ ಮುಖ ಹೊತ್ತು ಕುಳಿತಿದ್ದ ರಮೇಶನ ಬಳಿ ಅವನ ಶಾಲೆಯ ಮೇಷ್ಟ್ರು ಬಂದು ಮಾತನಾಡುವುದಕ್ಕೆ ಆರಂಭಿಸಿದರು. ಯಾಕೋ ರಮೇಶ ಪ್ರತಿದಿನವೂ ಉತ್ಸಾಹದಿಂದ ಇರುತ್ತಿದ್ದವ, ಇವತ್ಯಾಕೆ ಬೇಸರದಿಂದ ಮುದುಡಿ ಕುಳಿತಿದ್ದೀಯಾ? ಅದಕ್ಕೆ ರಮೇಶ ಇಲ್ಲ ಸರ್,…
ಮಳೆಗಾಲ ಕಾಲಿರಿಸುವ ಮೊದಲೇ ಸಮುದ್ರದ ಮೇಲಿನ ಗಾಳಿಯ ಒತ್ತಡದ ಏರುಪೇರಿನ ಪರಿಣಾಮವಾಗಿ ಎಲ್ಲೆಡೆಯೂ ಸಾಕಷ್ಟು ಮಳೆ ಸುರಿದಾಗಿದೆ. ನನ್ನಂತಹ ಸಾವಿರಾರು ಸಸ್ಯಗಳು ಜೀವ ಕೈಯಲ್ಲಿ ಹಿಡಿದು ಬೇಸಗೆಯ ಬಿಸಿಲಲ್ಲಿ ಬೇಯುವಾಗ ತಂಪೆರೆದ ಮಳೆ ಜೀವ ತುಂಬಿದೆ.…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
155) ಮೂಲ ಹಾಡು - ಚುಪ ಗಯೆ ಬಾದಲ
ನನ್ನ ಅನುವಾದ:
ಎಲ್ಲ ತಾರೆ ನಿನ್ನ ನೋಡಿ
ಮೋಡ ಹಿಂದೆ…