June 2025

  • June 11, 2025
    ಬರಹ: Ashwin Rao K P
    ಕಳೆದ ವಾರ ‘ಈ ಮರದ ನೆರಳಿನಲಿ’ ಕೃತಿಯ ಮುನ್ನುಡಿಯನ್ನು ಓದಿರುವಿರಿ. ಈ ವಾರ ಕೃತಿಯ ಲೇಖಕರಾದ ಕೆ ಪಿ ಭಟ್ಟರು ‘ನನ್ನ ಮಾತು’ ಬರಹದಲ್ಲಿ ಬರೆದ ಅನಿಸಿಕೆಗಳು… “ನನ್ನ ಇಳಿ ವಯಸ್ಸಿನಲ್ಲಿ ಈ ಕವನ ಸಂಕಲನವನ್ನು ಹೊರ ತರುತ್ತಿದ್ದೇನೆ. ಸುಮಾರು…
  • June 11, 2025
    ಬರಹ: Ashwin Rao K P
    ಈ ಕೃತಿಯಲ್ಲಿ ‘ಕು. ಗೋ. ಎಂಬ ವಿಸ್ಮಯ’ ಎಂಬ ಅಧ್ಯಾಯದಲ್ಲಿ ಲೇಖಕರು ಹೇಳುತ್ತಾರೆ “ ಬರೆವ, ಬರೆಸುವ, ಮಾತನಾಡುವ, ಮಾತನಾಡಿಸುವ, ಪುಸ್ತಕಗಳನ್ನು ಮಾರುವ, ಓದುವವರನ್ನು ಹುಡುಕಿಕೊಂಡು ಹೋಗಿ ಪುಸ್ತಕಗಳನ್ನು ಹಂಚುವ, ಲೇಖಕರನ್ನು ಪ್ರೋತ್ಸಾಹಿಸುವ,…
  • June 11, 2025
    ಬರಹ: Shreerama Diwana
    ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು. ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ…
  • June 11, 2025
    ಬರಹ: ಬರಹಗಾರರ ಬಳಗ
    ಮುಂದಿನವರು ಹೋಗಿದ್ದಾರೆ ಅನ್ನೋ ಕಾರಣಕ್ಕೆ ಉಳಿದ ಇರುವೆಗಳು‌ ಬೆನ್ನು ಬಿದ್ದು ಚಲಿಸಿದವು. ಅವುಗಳಿಗೂ ಗೊತ್ತಿಲ್ಲ ತಮ್ಮ ನೆಲೆ ಎಲ್ಲಿಗೆ ತಲುಪುತ್ತೆ ಎಂದು. ಹೊರಟಿದ್ದಾವೆ ಮೊದಲು ಹೊರಟವನು ಸಕ್ಕರೆ ತಂದಿದ್ದ. ಹಾಗಾಗಿ ತಮಗೂ ಸಿಗುತ್ತೆ ಅನ್ನುವ…
  • June 11, 2025
    ಬರಹ: ಬರಹಗಾರರ ಬಳಗ
    ಮನುಷ್ಯರಲ್ಲಿ ಆಸ್ತಿಕರು ಮತ್ತು ನಾಸ್ತಿಕರೆಂದು ಆಧ್ಯಾತ್ಮಿಕ ವಿಂಗಡಣೆಯನ್ನು ಓದುತ್ತೇವೆ. ಧರ್ಮ ಸಿದ್ಧಾಂತ, ಕರ್ಮ ಸಿದ್ಧಾಂತ, ಯೋಗ ಸಿದ್ಧಾಂತ ಮೊದಲಾದ ಸನಾತನ ಆಚಾರ ವಿಚಾರಗಳನ್ನು ನಂಬಿ ಆಚರಣೆ ಮಾಡುವವರನ್ನು ಆಸ್ತಿಕರೆನ್ನುತ್ತೇವೆ. ಇವರು…
  • June 11, 2025
    ಬರಹ: ಬರಹಗಾರರ ಬಳಗ
    ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ  
  • June 11, 2025
    ಬರಹ: shreekant.mishrikoti
    ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 146)  ಮೂಲ ಹಾಡು - ದಿಲ ಕೀ ಬಾತ್ ಕಹೀಂ ಲಬ ಪೆ ನ ಆ ಜಾಯ ನನ್ನ ಅನುವಾದ: ಮನಸ್ಸಿನ ಮಾತು ಎಂದೂ…
  • June 10, 2025
    ಬರಹ: shreekant.mishrikoti
    ೧೯೬೮ರ ಮೇ ಕಸ್ತೂರಿಯಲ್ಲಿ ಮುದ್ದಣ ಕವಿಯ ಅದ್ಭುತ ರಾಮಾಯಣವು ಗದ್ಯದಲ್ಲಿ ಪುಸ್ತಕ ವಿಭಾಗದಲ್ಲಿ ಮುದ್ರಣವಾಗಿದೆ.  ಅಲ್ಲಿ ಕಂಡ ವಿಶೇಷಗಳು :  ನಾಲ್ಮೊಗ - ಚತುರ್ಮುಖ ಬ್ರಹ್ಮ ಈರೈಮೊಗ -ರಾವಣ ಈರೇಳ್ಗಾಲದ ವನವಾಸ - 14 ವರ್ಷದ ವನವಾಸ ಎಲೆಮನೆ -…
  • June 10, 2025
    ಬರಹ: Ashwin Rao K P
    ಆಯುರ್ವೇದದಲ್ಲಿ ಆರು ತರಹದ ರುಚಿಗಳನ್ನು ಉಲ್ಲೇಖಿಸುತ್ತಾರೆ: ಸಿಹಿ, ಉಪ್ಪು, ಖಾರ, ಕಹಿ, ಹುಳಿ ಮತ್ತು ಒಗರು. ಈ ಎಲ್ಲ ರುಚಿಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಳವಡಿಸಿದಲ್ಲಿ ದೇಹ ಆರೋಗ್ಯವಾಗಿರುತ್ತದೆ ಎಂದು…
  • June 10, 2025
    ಬರಹ: Ashwin Rao K P
    ಮೇಘಾಲಯಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದಾಗ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಘಟನೆ ವರದಿಯಾಗಿದೆ. ಇತ್ತ, ಬೆಂಗಳೂರಿನಲ್ಲಿ ವಿವಾಹಿತೆ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆ ತನ್ನೊಂದಿಗೆ ನಂಟು ಮುಂದುವರಿಸಲು ಒಪ್ಪದ ಕಾರಣಕ್ಕೆ ಇರಿದು…
  • June 10, 2025
    ಬರಹ: Shreerama Diwana
    ಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ…
  • June 10, 2025
    ಬರಹ: ಬರಹಗಾರರ ಬಳಗ
    ನಾವು ಊಟಕ್ಕೆ ಹೋದಾಗ ಎಲ್ಲ ಅಡುಗೆಗಳನ್ನೂ ಬಡಿಸುತ್ತಾರೆ. ಆದರೆ ನಾವು ತಿನ್ನುವುದು ನಾವು ಇಷ್ಟಪಡುವುದನ್ನು ಮತ್ತು ಅಗತ್ಯವಾದುದನ್ನು. ಉಳಿದವನ್ನು ಹಾಗೇ ಬಿಟ್ಟು ಬಿಡುತ್ತೇವೆ. ಸಸ್ಯಗಳು ಮಾಡುತ್ತಿರುವುದು ಕೂಡಾ ಅದನ್ನೇ. ಅವುಗಳ ಮೇಲೆ ಬೆಳಕು…
  • June 10, 2025
    ಬರಹ: ಬರಹಗಾರರ ಬಳಗ
    ಸರ್, ನಮ್ಮ ಹೋಟೆಲ್ ಗೆ ಕೆಲಸಕ್ಕೆ ಯಾರೂ ಬರ್ತಿಲ್ಲ, ಬಂದವರು ವಾರ ನಿಂತ್ರೆ ಹೆಚ್ಚು, ಹೀಗಾದರೆ ಹೇಗೆ ಸರ್ ಹೋಟೆಲ್‌ ನಡೆಸೋದು, ತುಂಬಾ ಕಷ್ಟ ಆಗ್ತಾ ಇದೆ.ಹೋಟೆಲ್ ಶುರುವಾದಂದಿನಿಂದ ಹೊರಗಡೆ ಕೆಲಸಕ್ಕೆ‌ ಜನ‌ ಬೇಕಾಗಿದ್ದಾರೆ ಅಂತ ಬೋರ್ಡ್…
  • June 10, 2025
    ಬರಹ: ಬರಹಗಾರರ ಬಳಗ
    ಇತ್ತೀಚಿನ ದಿನಗಳಲ್ಲಿ ದುಬಾರಿಯಾದ ವಸ್ತುವೆಂದರೆ ಅದು ನಂಬಿಕೆ ಮಾತ್ರ. ಮೊದಲು ಮನುಷ್ಯನ ಮಾತಿನ ಮೇಲೆ, ಅವನ ಕೆಲಸದ ಮೇಲೆ, ಕೊಟ್ಟ ಸಾಲದ ಮೇಲೆ ಹೀಗೆಲ್ಲ ನಂಬಿಕೆಯಿಂದಲೇ ಕೆಲಸ ಸಾಗುತ್ತಿತ್ತು. ಇದು ಮೊದಲು ಕಳೆದುಕೊಂಡಾಗ ಮನೆಯಲ್ಲಿ ಸಾಕು…
  • June 10, 2025
    ಬರಹ: shreekant.mishrikoti
    ಈ ಕಾದಂಬರಿಯು  https://archive.org/details/pvn.dharmakarana0000drpv ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ. ಈ ಕಾದಂಬರಿಯು 12 ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮತ್ತು  ಬಸವಣ್ಣನ ವ್ಯಕ್ತಿತ್ವದ ಬಗ್ಗೆ ಇದೆ.  ಕಾಡುಬರಿಯಲ್ಲಿ…
  • June 09, 2025
    ಬರಹ: Ashwin Rao K P
    ತುಪ್ಪ ಪ್ರಾಚೀನ ಭಾರತೀಯ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಬೆಣ್ಣೆಯಿಂದ ತಯಾರಿಸಲಾಗುತ್ತದೆ ಮತ್ತು ಭಾರತೀಯ ಪಾಕಶಾಸ್ತ್ರದಲ್ಲಿ ವಿಶೇಷ ಸ್ಥಾನ ಪಡೆದಿದೆ. ತುಪ್ಪ ತಯಾರಿಸಲು, ಬೆಣ್ಣೆಯನ್ನು ನಿಧಾನವಾಗಿ ಕುದಿಸಲಾಗುತ್ತದೆ. ಇದರಿಂದ ಬಟ್ಟರ್‌…
  • June 09, 2025
    ಬರಹ: Ashwin Rao K P
    “ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ…
  • June 09, 2025
    ಬರಹ: Shreerama Diwana
    ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದ "ಬಳಕೆದಾರರ ಶಿಕ್ಷಣ" ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದು, ಸುಮಾರು ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿತ್ತು "ಬಳಕೆದಾರರ ಶಿಕ್ಷಣ".…
  • June 09, 2025
    ಬರಹ: Shreerama Diwana
    ತುಂಬಾ ಆಶ್ಚರ್ಯವಾಗುವ ವಿಷಯವೆಂದರೆ, ಸಾಮಾನ್ಯವಾಗಿ ಬಹುತೇಕ ಜನ ಪ್ರತಿಕ್ಷಣ ತಮ್ಮ ಎಲ್ಲಾ ಕೆಲಸ ಕಾರ್ಯಗಳು, ಪರಿಣಾಮಗಳು, ಫಲಿತಾಂಶಗಳು, ಪ್ರತಿ ಚಟುವಟಿಕೆಗಳಿಗೂ ದೇವರೇ ಕಾರಣ ಎಂದು ನಂಬುತ್ತಾರೆ, ಪೂಜಿಸುತ್ತಾರೆ. ತಮ್ಮೆಲ್ಲಾ ಯಶಸ್ಸು, ಕಷ್ಟ…
  • June 09, 2025
    ಬರಹ: ಬರಹಗಾರರ ಬಳಗ
    ಅಲ್ಲಿರುವ ದೊಡ್ಡವರೊಬ್ಬರು ಅವರ ಶಾಲೆಯೊಂದನ್ನ ಕಟ್ಟಲು ಕಾಡನ್ನ ನೆಲಸಮ‌ ಮಾಡಿದ್ದರು, ಈ‌ ಊರಿನ‌ ದೊಡ್ಡವರೊಬ್ಬರು ಅವರ ಮನೆಯನ್ನ ವಿಸ್ತಾರಗೊಳಿಸುವುದ್ದಕ್ಕೆ ಮರಗಳನ್ನ ಕಡಿದು ಹಾಕಿದ್ದರು, ಊರಲಿದ್ದ ಗದ್ದೆ ತೋಟ ಕಾಡನ್ನ ಕಡಿದು ಬಂಗ್ಲೆಗಳನ್ನ…