June 2025

  • June 09, 2025
    ಬರಹ: ಬರಹಗಾರರ ಬಳಗ
    ಈ ಕಥೆ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಈ ಕಥೆ ನಮಗೆ ಹೇಗೆ ಉಪಯೋಗವಾಗುತ್ತದೆ...? ಕೊನೆಯಲ್ಲಿ ತೀರ್ಮಾನಿಸಿ. ಬಹಳ ಹಿಂದೆ ಒಬ್ಬ ಹುಡುಗ ಇದ್ದನು. ತಂದೆ ತೀರಿ ಹೋಗಿದ್ದನು. ಬಹಳ ಬಡವ. ತಂದೆ ಸಾಯುವಾಗ ಮನೆಯಲ್ಲಿ ಎರಡು…
  • June 09, 2025
    ಬರಹ: ಬರಹಗಾರರ ಬಳಗ
    ಅಭೇದ್ಯ...!  ಗದಗದಲ್ಲಿ ಸಿದ್ದರಾಮಯ್ಯಗೆ. ಮುಜುಗರ- ಕಾಲು ನೋವಿನಿಂದ ಮೆಟ್ಟಿಲು ಹತ್ತಲು ಅಸಾಧ್ಯ...   ಯಾರ ಮುಂದೆ ಗೆದ್ದು ಬೀಗಿದರೂ- ಈ ದೇಹ ಪ್ರಕೃತಿಯ
  • June 09, 2025
    ಬರಹ: shreekant.mishrikoti
    ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.   136) ಮೂಲ ಹಾಡು - I am a disco dancer   ನನ್ನ ಅನುವಾದ:  ನಾನೊಬ್ಬ ಡಿಸ್ಕೊ ಡಾನ್ಸರ್…
  • June 08, 2025
    ಬರಹ: Shreerama Diwana
    ಕಾಲ್ತುಳಿತದ ಸಾವುಗಳಿಗೆ ಸರ್ಕಾರದ ತಪ್ಪು, ಕೆ ಎಸ್ ಸಿ ಎ ತಪ್ಪು,  ಆರ್‌ಸಿಬಿ ಫ್ರಾಂಚೈಸಿ ತಪ್ಪು, ಪೊಲೀಸರ ತಪ್ಪು, ಮಾಧ್ಯಮಗಳ ತಪ್ಪು, ಆಟಗಾರರ ತಪ್ಪು, ಇವುಗಳ ನಡುವೆ ಇನ್ನೊಂದು ದೊಡ್ಡ ತಪ್ಪನ್ನು ಮರೆಯಬಾರದು. ಈ ಅವಘಡದ ಮತ್ತೊಂದು ಮುಖ. 20-…
  • June 08, 2025
    ಬರಹ: ಬರಹಗಾರರ ಬಳಗ
    ಇಲ್ಲಿ ಎಲ್ಲರ ಕೈಗಳು ತುಂಬಾ ಉದ್ದವಾಗಿದೆ ಜೊತೆಗೆ ಯಾವ ಕಡೆಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ತಿರುಗಿ ಬಿಡುತ್ತವೆ. ನಡೆದ ಘಟನೆಗಳ ಪಟ್ಟಿ ಮಾಡಿಕೊಂಡು ತಪ್ಪು ತಮ್ಮ ಮೇಲಿದ್ದರೂ ಅದನ್ನು ತೋರಿಸಿ ಕೊಳ್ಳದೆ ಇನ್ನೊಬ್ಬರ ಕಡೆಗೆ ಬೆಟ್ಟು ಮಾಡಿ…
  • June 08, 2025
    ಬರಹ: ಬರಹಗಾರರ ಬಳಗ
    "Practice makes man perfect" ಎನ್ನುವ ನುಡಿಮುತ್ತನ್ನು ಮಕ್ಕಳೆದುರು ಬಳಸದ ಶಿಕ್ಷಕರಿಲ್ಲ. ಹೀಗೆ ತರಗತಿಯಲ್ಲಿ ಈ ಮಾತನ್ನು ಪುಟ್ಟ ಮಕ್ಕಳಿಗೆ ಅವರದೇ ರೀತಿಯಲ್ಲಿ ಹೇಳುವ ಅಭ್ಯಾಸ ನನ್ನದು. "ಮಾತಾಜಿ ನನಗೆ, ಕಥೆ ಹೇಳಲು ಬರುವುದಿಲ್ಲ,…
  • June 08, 2025
    ಬರಹ: ಬರಹಗಾರರ ಬಳಗ
    ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ ಆಗಬೇಕೆಂದು…
  • June 08, 2025
    ಬರಹ: ಬರಹಗಾರರ ಬಳಗ
    ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ  ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ    ಚಿತ್ತವಿಲ್ಲದೆ ಗುಡಿಯ ಸುತ್ತುತಲೇ ಸಾಗುತಲಿ ಚಿತ್ತ ಬ್ರಾಂತಿಯ ಒಳಗೆ ನಡೆಯಬಹುದೆ ಆತುರದ…
  • June 08, 2025
    ಬರಹ: shreekant.mishrikoti
     ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 126) ಮೂಲ ಹಾಡು -  ಮೈ ಶಾಯರ್ ತೋ ನಹೀಂ ನನ್ನ ಅನುವಾದ: ನಾನೇನೂ ಕವಿ ಅಲ್ಲ ಆದರೆ ಅವಳ ಕಂಡ…
  • June 08, 2025
    ಬರಹ: shreekant.mishrikoti
    ಕ್ಷಮಿಸಿ. ಈ ಕಂತನ್ನು  ಸುಮಾರು 3 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 350 ನ್ನು , ಹೌದು 350 ನ್ನು ದಾಟಿದೆ. 115) ಮೂಲ ಹಾಡು - ಜೀವನ  ಸೆ ಭರೀ ತೇರಿ ಆಂಖೆ ನನ್ನ ಅನುವಾದ - ಬಾಳಿ ಬದುಕಲು ಪ್ರೇರಣೆ ನನಗೆ…
  • June 07, 2025
    ಬರಹ: Ashwin Rao K P
    ಮೊಸರು "ರೀ ಬರೋವಾಗ ಮೊಸರು ತರ್ತೀರಾ.. ಮನೇಲಿರೋ ಮೊಸರು ಮೂರು ದಿನ ಹಿಂದಿದು.. ತುಂಬಾ ಹುಳಿಯಾಗಿದೆ" "ಹೌದಾ.... ಹಾಗಾದ್ರೆ ಅದನ್ನ ಏನು ಮಾಡ್ತೀಯೆ?" "ಏನು ಮಾಡೋದು? ತಿಪ್ಪೆಗೆ ಚೆಲ್ಲೋದು.. ಅಷ್ಟೆ..." "ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ…
  • June 07, 2025
    ಬರಹ: Ashwin Rao K P
    ಪಾಕಿಸ್ತಾನವು ಪಹಲ್ಗಾಮ್ ಪ್ರವಾಸಿಗರ ನರಮೇಧ ನಡೆಸುವ ಮೂಲಕ ಕಾಶ್ಮೀರದ ಅಭಿವೃದ್ಧಿಯನ್ನು ತಡೆಯುವ ಮತ್ತು ಅಲ್ಲಿಗೆ ಪ್ರವಾಸಿಗರ ಆಗಮನವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದರೆ, ಅದರ ಉದ್ದೇಶವು ಈಡೇರದು ಎಂಬ ಸ್ಪಷ್ಟ ಸಂಕೇತವನ್ನು ಭಾರತವು…
  • June 07, 2025
    ಬರಹ: Shreerama Diwana
    ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ, ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ…
  • June 07, 2025
    ಬರಹ: ಬರಹಗಾರರ ಬಳಗ
    ರಮೇಶ ತುಂಬಾ ಎತ್ತರಕ್ಕೆ ಹತ್ತಿ ಬಿಟ್ಟಿದ್ದಾನೆ ಎಷ್ಟು ಇಣುಕಿದ್ರೂ ಆತನಿಗೆ ನಿರೀಕ್ಷಿಸಿದ ಸಂತೋಷ ಸಿಕ್ತಾ ಇಲ್ಲ. ತಾನು ಇಷ್ಟು ಎತ್ತರ ಏರಿದರೂ ಅದ್ಭುತವಾದ ದೃಶ್ಯ ಕಣ್ಣ ಮುಂದೆ ಕಾಣ್ತಾ ಇಲ್ಲ ಅನ್ನುವ ಬೇಸರ ಮತ್ತೆ ಮತ್ತೆ ಕಾಡ್ತಾ ಇದೆ. ಹಾಗಾಗಿ…
  • June 07, 2025
    ಬರಹ: ಬರಹಗಾರರ ಬಳಗ
    ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯದಲ್ಲಿ ಮೂರು…
  • June 07, 2025
    ಬರಹ: ಬರಹಗಾರರ ಬಳಗ
    ಯಾವ  ನೋವು  ಮಾನವನಿಗೆ  ನಗಣ್ಯ  ಆದರೆ  ಹಲ್ಲು ನೋವು ಮಾತ್ರ ಬದುಕನ್ನೆ  ಅಲ್ಲಾಡಿಸಿ ಜಾಡಿಸುತ್ತದೆ ! * ನಾನೂ 
  • June 07, 2025
    ಬರಹ: ಬರಹಗಾರರ ಬಳಗ
    ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚಿಗುರಿ ಹಚ್ಚಹಸಿರಾಗಿ…
  • June 07, 2025
    ಬರಹ: areyurusuresh
    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್‌ನಲ್ಲಿ ಗೆಲುವಿನ ಸಂಭ್ರಮವು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಯಾವಾಗಲೂ ಒಂದು ಭಾವನಾತ್ಮಕ ಘಟನೆಯಾಗಿದೆ. ಆದರೆ, ಜೂನ್ 4, 2025 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ…
  • June 06, 2025
    ಬರಹ: Ashwin Rao K P
    ನಾರ್ನಿಯಾದ ವೃತ್ತಾಂತ (The Chronicles of Narnia) ಬಹಳಷ್ಟು ಮಕ್ಕಳು ಈಗಾಗಲೇ ಟಿವಿಯಲ್ಲಿ ಅಥವಾ ಯೂಟ್ಯೂಬ್ ನಲ್ಲಿ ‘ದಿ ಕ್ರೋನಿಕಲ್ಸ್ ಆಫ್ ನಾರ್ನಿಯಾ’ (The Chronicles of Narnia) ಎನ್ನುವ ಸರಣಿಯ ವಿವಿಧ ಕಥಾ ವಸ್ತುಗಳನ್ನು ಹೊಂದಿದ…
  • June 06, 2025
    ಬರಹ: Ashwin Rao K P
    “ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ…