June 2025

  • June 17, 2025
    ಬರಹ: ಬರಹಗಾರರ ಬಳಗ
    ಸಂಸಾರ ಆಗಬೇಕಾಯಿತು ಬದುಕು ಅರ್ಥವಾಗುವುದಕ್ಕೆ ಹೀಗೆ ಮಾತುಗಳನ್ನ ಆರಂಬಿಸಿದವ ಅಶೋಕ. ಮಳೆ ಇಲ್ಲದ ಊರನ್ನು ಬಿಟ್ಟು ಮಳೆ ಸದಾ ನೆಲೆಯೂರಿರುವ ಕರಾವಳಿಗೆ ಬಂದು ಈಗಷ್ಟೇ ತಿಂಗಳುಗಳಾಗಿದೆ. ಆತ ಈ ಊರಿಗೆ ಹೊಸಬನೇನಲ್ಲ. ಸುಮಾರು ಏಳು ವರ್ಷಗಳ ಹಿಂದೆ ಈ…
  • June 17, 2025
    ಬರಹ: ಬರಹಗಾರರ ಬಳಗ
    ಚೆ ಗುವಾರ  ಯಾರೆಂದು ಕೇಳಿದಿರಾ?    ಮಬ್ಬುಗತ್ತಲನ್ನೇ  ಮುಂಜಾನೆಯೆಂದು  ಭ್ರಮಿಸುವ ಬ್ರಾಂತಿಗಳಿಗೆ  ಬೆಳಕಿನ ಸರ್ಜರಿ ಮಾಡಿದ ವೈದ್ಯ..   ಅಸಮಾನ ಸಮಾಜದಲ್ಲಿ  ಪ್ರಜಾತಂತ್ರವೆಂದರೆ  ಶ್ರಮಿಕರ ಮೇಲೆ  ಬಂಡವಾಳದ  ರಕ್ತರಹಿತ ಯುದ್ಧವೆಂದು 
  • June 16, 2025
    ಬರಹ: addoor
    ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕುನಿಯಾವೋನ್ ತಾಲೂಕಿನ ತಂಪಾದ ಮತ್ತು ತೇವಭರಿತ ಗಾಳಿ ಬಾಳೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ನೇಪಾಳದ ಗಡಿಯ ಪಕ್ಕದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಸುದರ್ಶನ್ ಮೌರ್ಯ ಅವರ ಐದು ಹೆಕ್ಟೇರ್ ಬಾಳೆ…
  • June 16, 2025
    ಬರಹ: Ashwin Rao K P
    ಈಗ ನೇರಳೆ ಹಣ್ಣಿನ ಸೀಸನ್. ಮಧುಮೇಹಿಗಳಿಗೆ ಬಹಳ ಉತ್ತಮ ಎಂಬ ಲೇಬಲ್ ಹಚ್ಚಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಮಾರುವವರಿಗೇನೂ ಕಡಿಮೆ ಇಲ್ಲ. ನೇರಳೆ ಹಣ್ಣು ನಿಜಕ್ಕೂ ಉತ್ತಮ ಪೌಷ್ಟಿಕಾಂಶ ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಂತೂ ಅದರ…
  • June 16, 2025
    ಬರಹ: Ashwin Rao K P
    `ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊರು ಕೇರಿ ಅಲ್ಲಿಯ ಜನ…
  • June 16, 2025
    ಬರಹ: Shreerama Diwana
    " ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " - ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ…
  • June 16, 2025
    ಬರಹ: ಬರಹಗಾರರ ಬಳಗ
    ಮೊಳೆಯು ಸುಮ್ಮನಾಗಿ ನಿಂತು ಬಿಟ್ಟಿದೆ, ಜನ‌ ಗಮನಿಸೋದಿಲ್ಲ ಅನ್ನೋದು ಗೊತ್ತಿದ್ದರೂ ಗೋಡೆಯ ಒಳಗೆ ಆಳಕ್ಕಿಳಿದು ಭಾರ ಹೊತ್ತು ಚಂದದ ಚಿತ್ರಗಳನ್ನ, ಮಾಹಿತಿಯ ಫಲಕಗಳನ್ನು ಹೊತ್ತು ನಿಂತಿದೆ. ಜನ ನೋಡಿ‌ ಹೋಗುತ್ತಿದ್ದಾರೆ. ಚಿತ್ರವನ್ನು ಆಸ್ವಾದಿಸಿ…
  • June 16, 2025
    ಬರಹ: ಬರಹಗಾರರ ಬಳಗ
    ಈ ದಿನ ಭಾವವಿಕಾಸದಲ್ಲಿ ಮಗ್ನತೆಯ ಪಾತ್ರದ ಬಗ್ಗೆ ತಿಳಿದುಕೊಳ್ಳೋಣ. ಭಾವ ವಿಕಸಿತವಾಗಬೇಕು. ಭಾವ ವಿಕಾಸವಾಗುವ ಸಾಧನಗಳ ಬಗ್ಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕರ್ಮ ಯೋಗದ ಪ್ರವಚನದಲ್ಲಿ ಹೇಳಿದ ಕಥೆ. 1. ಭಾವ ವಿಕಾಸವಾಗಬೇಕಾದರೆ ಬಂಧನವಿಲ್ಲದೆ,…
  • June 16, 2025
    ಬರಹ: shreekant.mishrikoti
      ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 205)  ಮೂಲ ಹಾಡು - ತೇರೆ ಬಿನಾ ಜಿಯಾ ಜಾಯೆ ನಾ ನನ್ನ ಅನುವಾದ : ನಿನ್ನ ವಿನಾ ಇರಲಾಗದು…
  • June 16, 2025
    ಬರಹ: ಬರಹಗಾರರ ಬಳಗ
    ನನ್ನ ತಂದೆ ಓದಿದ್ದು ಎಂಟನೆಯ ತರಗತಿ. ಆಮೇಲೆ ಹತ್ತನೆಯ ತರಗತಿ ಪಾಸು ಮಾಡಿಕೊಂಡರು ಅದೂ ದನಗಳನ್ನು ಕಾಯುತ್ತಾ. ಆಮೇಲೆ HTC ತರಬೇತಿ ಮುಗಿಸಿ ತಾವೇ ಶಾಲೆ ತೆರೆದು ಶಿಕ್ಷಕರಾದರು. ಆದ್ದರಿಂದ ನನ್ನೂರಿಗೆ ಶಾಲೆ ಬಂದುದು ನಾನು ಹುಟ್ಟುವುದಕ್ಕಿಂತ…
  • June 16, 2025
    ಬರಹ: ಬರಹಗಾರರ ಬಳಗ
    ಬದುಕ ರಾಗ  ನದಿಯ ತೊರೆಯು ಮದುರ ಹರೆಯವಾಗುತ ಕದಿವ ನೆರಳ ಕದನದಿಂದ ಬೆದೆಗೆ ಬಂಧಿಯಾಗುತ   ಮತಿಯ ಮನದ ಸತಿಯ ಮೋಹ ಕತೆಯ ರೂಪ ಪಡೆಯುತ ಮತವೆ ಇರುವ ಹಿತದ ಮನದಿ ಅತುಳ ಕರುಣೆ ಸಮ್ಮತ  
  • June 15, 2025
    ಬರಹ: shreekant.mishrikoti
      ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 195)  ಮೂಲ ಹಾಡು - ಧೀರೆ ಧೀರೆ ಪ್ಯಾರ್ ಕೋ ಬಢಾನಾ ಹೈ ನನ್ನ ಅನುವಾದ: ಮೆಲ್ಲ ಮೆಲ್ಲ…
  • June 15, 2025
    ಬರಹ: Shreerama Diwana
    ಅಪ್ಪಾ, ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ…
  • June 15, 2025
    ಬರಹ: ಬರಹಗಾರರ ಬಳಗ
    ಮನೆಗೊಂದು ಬೆಕ್ಕು ತಂದಿದ್ದಾರೆ. ತುಂಬಾ ಸಣ್ಣದಿರುವಾಗ ತಂದು ಮನೆಯಲ್ಲಿ ಸಾಕುವುದಕ್ಕೆ ಆರಂಭ ಮಾಡಿದ್ದಾರೆ. ಆ ಬೆಕ್ಕಿಗೆ ಬೇಕು ಬೇಡದನ್ನೆಲ್ಲ ಕೇಳಿ ನೀಡಿದ್ದಾರೆ, ಪ್ರೀತಿ ಸರ್ವಸ್ವವನ್ನು ಧಾರೆದಿದ್ದಾರೆ. ಆ ಮನೆಯಲ್ಲಿ ಬೆಕ್ಕು ಕೂಡ ಒಬ್ಬ…
  • June 15, 2025
    ಬರಹ: ಬರಹಗಾರರ ಬಳಗ
    ನಾನು ನಿಮ್ಮೆಲ್ಲರನ್ನೂ ಕಾಯುತ್ತಿರುವ, ಸಾಕುತ್ತಿರುವ, ಪ್ರತಿ ಕ್ಷಣವೂ ನಿಮ್ಮನ್ನು ಉಳಿಸಿಕೊಳ್ಳುತ್ತಿರುವ ಮೂಕ ರಕ್ಷಕನಾಗಿದ್ದೇನೆ. ನೀವು ಉಸಿರಾಡುತ್ತಿರುವ ಆಮ್ಲಜನಕದಿಂದ ಹಿಡಿದು ಕುಡಿಯುವ ನೀರಿನವರೆಗೆ, ಮನೆ ಕಟ್ಟಲು ಬೇಕಾಗುವ ಕಚ್ಚಾ…
  • June 15, 2025
    ಬರಹ: ಬರಹಗಾರರ ಬಳಗ
    ನಿನ್ನಯ ಒಲವಿಗೆ ಕಾದೆ, ನೀನು ಬಾರದೇ ಹೋದೆ  ಶಯನ ಮಂಚದಿ ಚೆಲುವ ,ಏನು ಬೀರದೇ ಹೋದೆ    ಹೊತ್ತು ಮುಳುಗಿದ ಮೇಲೆ , ಸೂರ್ಯ ಬರುವನೆ ಸೊತ್ತು ಕಳೆದಾ ನಂತರ,ಚೀಲ ತಾರದೇ ಹೋದೆ    ಬೇವು ಬೆಲ್ಲದ ಜೊತೆ, ಸವಿ ಒಗರೇ ತುಂಬಿಹುದು ತೋಷ ಕಾಣದ ದಾರಿ, ಬೆಳಕ…
  • June 14, 2025
    ಬರಹ: Suresh Ammasandra
    ಶಿಲಾಯುಗದ ಮೊದಲ ಹೆಜ್ಜೆ ಗುರುತುಗಳು ಕಂಡುಬಂದಿದ್ದು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯಲ್ಲಿ. ಜಿಲ್ಲೆಯ ಎಂ. ಎನ್. ಕೋಟೆಯನ್ನು ಪ್ರಾಗ್ ಇತಿಹಾಸದ ತವರು ಎಂದು ಗುರುತಿಸಲಾಗಿದೆ. ಶಿಲೆಯಿಂದ ಮಾಡಲಾದ ಮಚ್ಚುಗತ್ತಿ, ಕೊಡಲಿ ಸೇರಿದಂತೆ ಶಿಲಾಯುಗದ…
  • June 14, 2025
    ಬರಹ: shreekant.mishrikoti
      185)  ಮೂಲ ಹಾಡು -  ಜಿಂದಗೀ ಇಕ ಸಫರ ಹೈ ಸುಹಾನಾ  ನನ್ನ ಅನುವಾದ:  ಬಾಳಿದು ಸುಂದರ ಪಯಣ ನಾಳೆ ಏನೆಂದು ಯಾರಿಗ್ಗೊತ್ತು? 186)  ಮೂಲ ಹಾಡು -  ಮೈ ಪಲ ದೋ ಪಲ ಕಾ ಶಾಯರ ಹೂಂ ನನ್ನ ಅನುವಾದ:  ಒಂದೆರಡೇ ಗಳಿಗೆಯ ಕವಿ ನಾನು ಒಂದೆರಡೇ ಗಳಿಗೆ…
  • June 14, 2025
    ಬರಹ: Ashwin Rao K P
    ರೋಮ್ಯಾಂಟಿಕ್ ನೀನು ರೊಮ್ಯಾಂಟಿಕ್ ಆಗಬೇಕು ಮಗಾ ಅಂತ ಡಾಕ್ಟರ್ ಗಾಂಪ ಯಾವಾಗಲೂ ಗೆಳೆಯ ಸೂರಿಗೆ ಹೇಳ್ತಾ ಇದ್ದ. ಆದರೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡುವುದು ಸೂರಿಯ ಜಾಯಮಾನಕ್ಕೆ ಬರುತ್ತಲೇ ಇರಲಿಲ್ಲ. ಅದಕ್ಕೆ "ನನ್ನ ಡಾಕ್ಟರ್ ಶಾಪ್‌ಗೆ ಬರೀ…
  • June 14, 2025
    ಬರಹ: Ashwin Rao K P
    ಮಾದಕ ವಸ್ತುಗಳ ಮಾರಾಟಜಾಲವು ನಾಡಿನ ಉದ್ದಗಲಕ್ಕೂ ಹಬ್ಬಿರುವ ಕುರಿತಾಗಿ ಹಲವಾರು ಬಾರಿ ಬರೆಯಲಾಗಿದೆ. ನಶೆಯ ಗೀಳಿಗೆ ಸಿಲುಕಿ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದರ ಬಗ್ಗೆ ಸೂಚ್ಯವಾಗಿ…