ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ
ನನ್ನ ಅನುವಾದ :
ಬಾಳಿನ ಪಯಣದಿ…
ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ…
ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್
ನನ್ನ ಅನುವಾದ :
ನೋಡಿರುವೆ ಮೊದಲ ಸಲ
ಪ್ರಿಯತಮನ…
ಕೆ.ಪಿ.ಭಟ್ಟರ ‘ನನ್ನ ಮಾತು’ ಮುಂದಿನ ಭಾಗ
ಟ್ರೆಡಲ್ ಮುದ್ರಣ ಯಂತ್ರಗಳನ್ನು ಹೊಂದಿದ್ದ ನನಗೆ ಆ ಕಾಲದಲ್ಲಿ ಸಾಕಷ್ಟು ಕೆಲಸದ ಒತ್ತಡಗಳಿರುತ್ತಿತ್ತು. ಹಲವು ಪುಸ್ತಕಗಳನ್ನೂ ನಾನು ಮುದ್ರಿಸಿದ್ದೆ. "ರಮಣ ಸಂದೇಶ” ಎಂಬ ಒಂದು ಚಿಕ್ಕ ವಿಶೇಷಾಂಕ…
“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್…
ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ…
ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ…
ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ…
ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನೀರು ಮೊದಲಾದ ಅಂಶಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕಿದರೆ ಮಾತ್ರ ದೇಹವು ಸಮತೋಲನವಾಗಿರುತ್ತದೆ. ಮನುಷ್ಯನ ಜೀವನದಲ್ಲಿ ಆಹಾರ ಅತಿ ಮುಖ್ಯ. ನಮ್ಮ ಶರೀರದ ಬೆಳವಣಿಗೆಗೆ, ಶಕ್ತಿಗೆ,…
ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. ‘ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು…
ಅಪ್ಪನೆಂದರೆ , ಅದೇನೋ ಅಸಹ್ಯ. ಆತನ "ಕುಡಿತ " , ಆತನ ಜೀವನ ಶೈಲಿಯ ಬಗ್ಗೆ ...ನನಗೆ ಮೊದಲಿನಿಂದಲೂ ಒಂದು "ಕೆಟ್ಟ" ವಿಚಾರಧಾರೆ ತಲೆಯೊಳಗೆ ಕುಳಿತಿತ್ತು. ಅಮ್ಮನ ದೂರ ಮಾಡಿದ , ಅಣ್ಣನ ಮುಖ ನೋಡದ ಹಾಗೆ ಮಾಡಿದ ಅವ.... ಯಾವತ್ತಿಗೂ ಕ್ರೂರ ನನ್ನ…
ಹಿಂದಿನ ಸಂಚಿಕೆಯಲ್ಲಿ ಆಸ್ತಿಕ, ನಾಸ್ತಿಕ, ಗೃಹಸ್ಥ, ಋಷಿ ಮತ್ತು ಮಹರ್ಷಿಗಳ ಬಗ್ಗೆ ಮಾಹಿತಿಗಳನ್ನು ಪಡೆದಿರುವಿರಿ. ಮುಂದುವರಿದ ಭಾಗವಾಗಿ ಈ ಲೇಖನದಲ್ಲಿ ಮುನಿ, ಸಾಧು ಮತ್ತು ಸಂತರ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನವಿದೆ.
ಮೌನ ಎಂಬ ಪದದಿಂದ “…
ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯದ ಮೇಲೆ ವಿಶೇಷವಾದ ಕಾಳಜಿಯಿರುತ್ತದೆ. ವಯಸ್ಸಿನ ಮಾನದಂಡವಿಲ್ಲದೆ ಈಗೀಗ ಪ್ರತಿಯೊಬ್ಬ ಮಹಿಳೆಯೂ ಬ್ಯೂಟಿಪಾರ್ಲರ್ ನತ್ತ ಮುಖ ಮಾಡುತ್ತಾಳೆ. ಎಷ್ಟೇ ಪ್ರಾಯವಾದರೂ ಕೂಡಾ ಯಂಗ್ ಆಗಿ ಕಾಣಲು…
ಕೊಡು-ಕೊಳ್ಳುವ ವ್ಯವಹಾರದಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟು ಮಾಡಿರುವ ಯೂನಿಫೈಡ್ ಪೇಮೆಂಟ್ ಇಂಟಫೇಸ್-ಯುಪಿಐ ಸೋಮವಾರದಿಂದ ಇನ್ನಷ್ಟು ವೇಗವಾಗಿದೆ. ಇದಕ್ಕೆ ಮುನ್ನ ೩೦ ಸೆಕೆಂಡ್ಗಳಷ್ಟು ಅವಧಿ…
ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘದ ಮಾಸಪತ್ರಿಕೆ "ಶ್ರೀ ಶಾರದಾ"
ಉಡುಪಿ ನಗರದ ಕುಂಜಿಬೆಟ್ಟುನಲ್ಲಿರುವ ಶ್ರೀ ಶಾರದಾ ಮಂಟಪ ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘ (ರಿ) ಯುವ ವಿಭಾಗವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಶ್ರೀ ಶಾರದಾ". 2000ನೇ…
ಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ… ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ, ಜೂನ್ 14, ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್…
(ಅಂದಹಾಗೆ https://bit.ly/3FQURZd
ಈ ಕೊಂಡಿಯನ್ನು ಇನ್ನೊಮ್ಮೆ ನೋಡಿ. ಅಲ್ಲಿ ಮೊದಲಿಗೆ ಒಂದು ಹಾಡಿನ ಆರಂಭ ಮಾತ್ರ ಇದ್ದಿತು. ಈಗ ಅದನ್ನು ಪೂರ್ಣ ಮಾಡಿದ್ದೇನೆ)
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ…