September 2025

  • September 03, 2025
    ಬರಹ: Ashwin Rao K P
    ಆಕಾಶವೊಂದು ದಿನ ಭೂಮಿಗೆಂದಿತು ಹೀಗೆ :  “ ಯಾಕಾಗಿ ನನ್ನತ್ತ ನೋಡುತಿರುವೆ?” ಈ ಪ್ರಶ್ನೆಗಾಕಾಶ ಭೂಮಿಗೆಂದಿತು ಹೀಗೆ :  “ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು”   ಭೂತಾಯಿಯ ಪ್ರಕೃತಿಲೀಲೆ - ಗಾಕಾಶವೆ ಕನ್ನಡಿ ;  ಆಕಾಶಕೆ ಭೂಮಾತೆಯ…
  • September 03, 2025
    ಬರಹ: Ashwin Rao K P
    ಹಾಲು, ವಿದ್ಯುತ್, ನೀರು, ಸಾರಿಗೆ ಪ್ರಯಾಣ, ಮೆಟ್ರೋ ದರ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಸರಣಿಯಾಗಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಸ್ಥಿರಾಸ್ತಿಗಳ ಮೇಲಿನ ನೋಂದಣಿ ಶುಲ್ಕವನ್ನು ದಿಢೀರನೆ ಹೆಚ್ಚಿಸಿದ್ದು, ಈ ನಿರ್ಧಾರ ಆಗಸ್ಟ್…
  • September 03, 2025
    ಬರಹ: Shreerama Diwana
    ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40-50 ವರ್ಷಗಳಿಂದ ಅವರ ಭವಿಷ್ಯ ವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ,…
  • September 03, 2025
    ಬರಹ: ಬರಹಗಾರರ ಬಳಗ
    ಅವನು ಮೂಲೆಗೆ ಒರಗಿ ರಸ್ತೆ ಬದಿ ಕುಳಿತಿದ್ದಾನೆ. ಆತನಿಗೆ ಕಾಲರಾಯ ಅಂತ ಹೆಸರಿಟ್ಟಿದ್ದಾರೆ. ಆತ ಏನೇನೋ ಮಾತಾಡ್ತಾನೆ ಮೊನ್ನೆ ಕೆಲವು ದಿನಗಳಿಂದ ಸುಮ್ಮನೆ ಅಳುತ್ತಿದ್ದಾನೆ. ದಾರಿಯಲ್ಲಿ ಹಾದು ಹೋಗುವವರಿಗೆಲ್ಲ ನೀವು ಈ ಭೂಮಿಯಲ್ಲಿ ಬದುಕಿರುವುದೇ…
  • September 03, 2025
    ಬರಹ: ಬರಹಗಾರರ ಬಳಗ
    ಭಾಷಾ ವ್ಯಾಕರಣದಲ್ಲಿ ಅವ್ಯಯಗಳ ಬಗ್ಗೆ ವಿವರಣೆಯಿದೆ. ಈ ಲೇಖನ ವ್ಯಾಕರಣದ “ಅವ್ಯಯ” ದ ಕುರಿತಲ್ಲ. ವ್ಯಯ ಎಂಬ ಪದದ ವಿರುದ್ಧಾರ್ಥಕ ಪದವೇ “ಅವ್ಯಯ”. ವ್ಯಯ ಎಂದರೆ ಖರ್ಚು, ಮುಗಿಯುವ, ಇಲ್ಲವಾಗುವ ಎಂದು ವ್ಯಾಖ್ಯಾನಿಸಬಹುದು. ವ್ಯಯ ಪದಕ್ಕೆ ಕ್ಷರ…
  • September 03, 2025
    ಬರಹ: ಬರಹಗಾರರ ಬಳಗ
    ಸವಿಯ ನೆನಪು ಹೀಗೆ, ಬಾಗಿ ಬಂತು ಹಳೆಯ ಸಂಗ ಹಾಗೆ, ತೂಗಿ ಬಂತು   ಯಾರು? ಏನು ಮಾಡ ಬೇಕು ವಿಧಿಯ  ಹೊರೆಯ  ದೂರ ಇಡುತ, ಬೀಗಿ ಬಂತು   ಪುರದ ಒಳಗೆ ನಡೆವ, ಸಂತೆ  ಇದೆಯೆ ಹೆಣ್ಣು ಮಗುವು ಇಲ್ಲೆ, ಸಾಗಿ ಬಂತು   ಬೀದಿ ಬಸವ ನೋಡು, ಅಲ್ಲೆ ಇರುವ …
  • September 03, 2025
    ಬರಹ: shreekant.mishrikoti
    ಕೋವಿಡ್ ಸಮಯದಲ್ಲಿ ಆಸಕ್ತಿ ಇದ್ದವರು ಹಾಡು ಹಾಡಲು ತುಂಬಾ ಆಪ್ ಗಳು ಸಂಸ್ಥೆಗಳು ತಂತ್ರಜ್ಞಾನಗಳು ಬೆಳಕಿಗೆ ಬಂದವು. ಅದರಲ್ಲಿ ಸ್ಟಾರ್  ಮೇಕರ್ ಎಂಬ ಆ್ಯಪ್ ಕೂಡ ಒಂದು. ಅಲ್ಲಿ ಚೆನ್ನಾಗಿ ಹಾಡುವ ಅನೇಕ ಗಾಯಕಿಯರನ್ನು ಪತ್ತೆ ಮಾಡಿಕೊಂಡು ಅವರ ಜೊತೆ…
  • September 03, 2025
    ಬರಹ: ಬರಹಗಾರರ ಬಳಗ
    ಚೊಳಚಗುಡ್ಡದ ಸಮೀಪ  ತಿಲಕಾರಣ್ಯದ ನಡುವೆ  ಇದೆ, ಗುಹಾ ದೇವಾಲಯ: ಗುಹಾ ದೇವಾಲಯಗಳನ್ನು ನೋಡಿದ ನಂತರ ನಾವು ಬಾದಾಮಿಯ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಹೋದೆವು.   ಅದು ಚೊಳಚಗುಡ್ಡದ ಸಮೀಪ  ತಿಲಕಾರಣ್ಯದ ನಡುವೆ  ಇದೆ. ಆದ್ದರಿಂದ ಇದಕ್ಕೆ…
  • September 03, 2025
    ಬರಹ: shreekant.mishrikoti
    ನಾವು ಅನಗತ್ಯ ಸಂಗತಿಗಳ ನಡುವೆ ಕಳೆದು ಹೋಗಿದ್ದೇವೆನೋ ಅನಿಸುತ್ತದೆ. ಮಾಡಬೇಕಾಗುವ ಮಾಡದೆ ತಿಳಿಬೇಕಾದ್ದನ್ನು ತಿಳಿಯದೆ ಸಂಬಂಧವಿಲ್ಲದ ರಾಜಕೀಯ ಮನೋರಂಜನೆ ಧಾರ್ಮಿಕ ವಿಷಯಗಳಲ್ಲಿ ನಮ್ಮನ್ನೇ ಕಳೆದುಕೊಂಡಿದ್ದೇವೆ.ಅನಿಸುತ್ತದೆ. ಇಲ್ಲಿ ಕೆಲವು…
  • September 02, 2025
    ಬರಹ: Ashwin Rao K P
    ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂ ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪ ತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂ ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು…
  • September 02, 2025
    ಬರಹ: ಬರಹಗಾರರ ಬಳಗ
    ದೀಪಕ್ಕೆ ಬೇಸರವಾಗಿತ್ತು. ವೇದಿಕೆ ಮುಂದೆ ಕಾರ್ಯಕ್ರಮಗಳಲ್ಲಿ ದೇವರ ಮುಂದೆ ಎಲ್ಲ ಕಡೆ ಹಚ್ಚುವಾಗ ಕೈ ಅಡ್ಡ ಹಿಡಿದು ಜಗತ್ತು ಮತ್ತು ಮುಂದಿರುವವರು ನನ್ನನ್ನು ನೋಡದ ಹಾಗೆ ತಡೆ ಮಾಡುವುದು ಯಾರಿಗೂ ತೋರಿಸಬಾರದೆನ್ನುವ ಅಹಂಕಾರ ಏಕೆ? ಈ ಮೋಸವನ್ನು…
  • September 02, 2025
    ಬರಹ: Ashwin Rao K P
    ಎರಡು ತಿಂಗಳ ಹಿಂದಷ್ಟೆ ಕ್ವಿಂಗ್‌ ವೋದಲ್ಲಿ ನಡೆದ ಶಾಂಫ್ಟ್ ಸಹಕಾರ ಸಂಘಟನೆ(ಎಸ್‌ಸಿಓ)ಯ ರಕ್ಷಣಾ ಸಚಿವರ ಮಟ್ಟದ ಸಭೆಯು ಪಹಲ್ಗಾಮ್ ನರಮೇಧವನ್ನು ಖಂಡಿಸಲು ನಿರಾಕರಿಸಿತ್ತು. ಪಾಕಿಸ್ತಾನವನ್ನು ಮೆಚ್ಚಿಸುವ ಸಲುವಾಗಿ ಚೀನಾವು ಪಹಲ್ಗಾಮ್…
  • September 02, 2025
    ಬರಹ: Ashwin Rao K P
    ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು.…
  • September 02, 2025
    ಬರಹ: Shreerama Diwana
    ಕೆಲವು ಸಾಮಾನ್ಯ ಉದಾಹರಣೆಗಳು- ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ…
  • September 02, 2025
    ಬರಹ: ಬರಹಗಾರರ ಬಳಗ
    ಈ ಬಾರಿ ಜತೆಗೆ ಯಾರೂ ಇರಲಿಲ್ಲ. ಗಣೇಶ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಿ ಬಾದಾಮಿ ತಲುಪಿದಾಗ ನನ್ನ ಸಾಹಿತ್ಯದ ಅಭಿಮಾನಿ ಕಿರಿಯ ಸ್ನೇಹಿತ ಶಶಿಕಾಂತ ಗೌಡರ್ ನನಗಾಗಿ ಕಾಯುತ್ತಿದ್ದರು. ಅವರನ್ನು ಮೊದಲೇ ಸಂಪರ್ಕಿಸಿ ಉಳಕೊಳ್ಳುವ ಹೋಟೆಲ್ ಮತ್ತು…
  • September 02, 2025
    ಬರಹ: ಬರಹಗಾರರ ಬಳಗ
    ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಸಖ   ಬಾಯಾರಿ ಒಣಗುತ್ತಲೇ ಮಾತುಗಳು ಬರದಿಂದು ಯಾಕೆ  ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಸಖ    ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು…
  • September 02, 2025
    ಬರಹ: ಬರಹಗಾರರ ಬಳಗ
    ಇಸ್ಮಾಯಿಲ್ ಅಣ್ಣ ತಮ್ಮ ನಾಲ್ಕು ಮೊಮ್ಮಕ್ಕಳನ್ನು ಕರೆದುಕೊಂಡು ಆ ಗಣಪತಿ ಮಂಟಪದ ಹತ್ತಿರ ಬಂದಿದ್ರು. ಬಂದವರೇ ಮಕ್ಕಳ ಬಳಿ ಕೈಮುಗಿಯುವುದಕ್ಕೆ ಹೇಳಿದರು ಮಕ್ಕಳು ಮುಖ ಮುಖ ನೋಡ್ತಿದ್ದಾಗ ಇಸ್ಮಾಯಿಲ್ ಅಣ್ಣ ಎಚ್ಚರಿಕೆಯ ಮಾತನಾಡಿದರು, ಮಕ್ಕಳೇ…
  • September 01, 2025
    ಬರಹ: Ashwin Rao K P
    ಮೂಲಂಗಿಯನ್ನು ಆಹಾರದಲ್ಲಿ ಬಳಸಿಕೊಳ್ಳಲು ಬಹುತೇಕ ಮಂದಿ ಇಷ್ಟ ಪಡುವುದಿಲ್ಲ. ಅದಕ್ಕೆ ಕಾರಣ ಅದರಿಂದ ಹೊರ ಹೊಮ್ಮುವ ವಾಸನೆ. ಮೂಲಂಗಿಗೆ ಒಂದು ರೀತಿಯ ವಾಸನೆ ಇದೆ. ಇದು ಬಹುತೇಕರಿಗೆ ಒಗ್ಗುವುದಿಲ್ಲ. ಆದರೆ ದೈನಂದಿನ ಆಹಾರದಲ್ಲಿ ಮೂಲಂಗಿಯನ್ನು…
  • September 01, 2025
    ಬರಹ: Shreerama Diwana
    ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು…
  • September 01, 2025
    ಬರಹ: ಬರಹಗಾರರ ಬಳಗ
    ಇಂದು ಬದುಕಿನಲ್ಲಿ ಯಾವುದು ಮಹತ್ವ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಎಲ್ಲರೂ ಮಾಡುವುದು ಯಾವುದಕ್ಕಾಗಿ..? ಒಂದು ಸುಂದರ ಜೀವನ ಕಟ್ಟಿಕೊಳ್ಳಬೇಕು ಅಂತ ಅಲ್ಲವೇ. ಹಬ್ಬ ಹರಿದಿನ ಮಾಡುತ್ತೇವೆ. ಹೊಸ ಬಟ್ಟೆ ಬರೆ ಧರಿಸುತ್ತೇವೆ. ವಿಶೇಷ ತಿನಿಸು…