ಮುಕ್ತಕಗಳ ಲೋಕ
ತಂದೆ ಜೀವದುಸಿರಿರುವಂಥ ದೇವನು ತಿಳಿಯು
- Read more about ಮುಕ್ತಕಗಳ ಲೋಕ
- Log in or register to post comments
ತಂದೆ ಜೀವದುಸಿರಿರುವಂಥ ದೇವನು ತಿಳಿಯು
ಕೆ.ಪಿ.ಭಟ್ಟರ ‘ನನ್ನ ಮಾತು’ ಕೊನೆಯ ಭಾಗ
ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…
ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ ೭೦ ವರ್ಷವಾಯಿತು. ೭ ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ ೭೭ ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ. ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ ಹೊರುವುದು. ಲಾರಿಗಳಿಗೆ ಮೂಟೆ ತುಂಬುವುದು ಮತ್ತು ಇಳಿಸುವುದು.
ಭಾಷೆ ಕಲಿಯಬೇಕಿತ್ತು. ಮತ್ತೆ ಮತ್ತೆ ಅನಿಸುತ್ತಿದೆ. ಇಷ್ಟು ದಿನ ಕಾಡದ ವಿಷಯ ಮನಸಿನೊಳಗೆ ಮತ್ತೆ ಮತ್ತೆ ಕೊರೆಯುತ್ತಿದೆ. ನಾನು ಬೆಕ್ಕಿನ ಭಾಷೆ ಕಲಿಯಬೇಕಿತ್ತು. ಮನೆಯೊಳಗೆ ಒಬ್ಬನಾಗಿ ಬದುಕುತ್ತಿರುವ ನಮ್ಮ ಮನೆಯ ಬೆಕ್ಕು ಕೆಲವು ದಿನದಿಂದ ಒಂಥರಾ ಇದ್ದಾನೆ. ಅವನೊಳಗೆ ಆಗುತ್ತಿರುವ ಬದಲಾವಣೆಗೆ ಕಾರಣ ಏನು?
“ಪುಸ್ತಕಸ್ಥಾ ತು ಯಾ ವಿದ್ಯಾ , ಪರಹಸ್ತಗತ ಧನಂ
ಮಳೆ ನಿಂತಾಗ
ಕುಂಜೂರು ಮಂಜುನಾಥ ಆಚಾರ್ಯರ "ಆತ್ಮೀಯ ಬೋಧಕ"
ಪ್ರತೀ ದಿನ ಎರಡೆರಡು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಿಲ್ಲ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಜಾಹೀರಾತುಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಪೇಸ್ಟ್ ಬಳಸಿ, ಆ ಮೌತ್ ವಾಷ್ ಒಳ್ಳೆಯದು ಎಂದೆಲ್ಲಾ ಗಮನಿಸಿ ಹಲವಾರು ಮಂದಿ ದುಬಾರಿ ಬೆಲೆ ನೀಡಿ ಮೋಸಹೋದ ಸಂಗತಿಗಳೂ ಸಾಕಷ್ಟಿವೆ. ಬಾಯಿಯ ದುರ್ವಾಸನೆ ಒಬ್ಬ ವ್ಯಕ್ತಿಯ ಆತ್ಮ ಬಲವನ್ನು ಕಡಿಮೆ ಮಾಡುತ್ತದೆ.
ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ ಇಂಥ ಕೃತ್ಯ ಎಸಗಿರುವುದು ಮತ್ತು ಆತ ವೃತ್ತಿಯಲ್ಲಿ ಶಿಕ್ಷಕನಾಗಿದ್ದರೂ, ಮಕ್ಕಳ ಕಲಿಕಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತಷ್ಟು ಶೋಚನೀಯ.