ಮಕ್ಕಳಿಗೆ ರಜೆಯ ಓದು (ಭಾಗ ೩) - ಇಸೋಪನ ನೀತಿಕಥೆಗಳು
ಇಸೋಪನ ನೀತಿ ಕಥೆಗಳು (Aesop’s Fables)
- Read more about ಮಕ್ಕಳಿಗೆ ರಜೆಯ ಓದು (ಭಾಗ ೩) - ಇಸೋಪನ ನೀತಿಕಥೆಗಳು
- Log in or register to post comments
ಇಸೋಪನ ನೀತಿ ಕಥೆಗಳು (Aesop’s Fables)
ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ.
" ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು "- ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ.... ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ.
ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊಂಡಂತ ಬಾಡಿಗೆ ಮನೆಗಳ ಯಾತ್ರೆಯನ್ನ ನಡೆಸಿ ಯತ್ರೆಗಿಂದು ಮುಕ್ತಾಯದ ಹಂತ. ಒಳ್ಳೆಯ ದಿನಕ್ಕಾಗಿ ಕಾದು ಇಂದು ಹಾಲುಕ್ಕಿಸಿ ಸಂಭ್ರಮ ಪಟ್ಟಿದ್ದಾನೆ. ಸತತ ಕಾಯುವಿಕೆಗೆ ಫಲ ದೊರೆಯುತ್ತದೆ.
ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸುತ್ತವೆ. ಹೀಗೆ ಸೂರ್ಯನ ವಿಕಿರಣದ ಉಳಿದ ತರಂಗಾಂತರದಲ್ಲಿನ ಶಕ್ತಿಯನ್ನು ಬಳಸಿಕೊಂಡು ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ.
ಇನ್ನೊಬ್ಬರಿಂದ ಬೈಸಿಕೊಳ್ಳದೆ ಇರುವವರು ಜಗತ್ತಿನಲ್ಲಿ ಯಾರೂ ಇಲ್ಲವೆಂದೆ ಹೇಳಬಹುದು. ಯಾರ ನಿಂದನೆಗೂ ಒಳಪಡದಂತೆ ಬದುಕಲು ಸಾಧ್ಯವೇ? ಅರಿಸ್ಟಾಟಲ್ ಅವರು ಹೇಳುವಂತೆ ಯಾರೊಬ್ಬರ ನಿಂದನೆಗೂ ಒಳಪಡದಂತೆ ಜೀವಿಸಲು Say nothing, Do nothing and be nothing!
ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ
ವೇಗದ ಪ್ರಯಾಣಕ್ಕೆ ಹಾಗೂ ದೂರ ಪ್ರಯಾಣಕ್ಕೆ ವಿಮಾನಯಾನ ಬಹಳ ಉತ್ತಮ ವಿಧಾನ. ಬಹಳಷ್ಟು ಮಂದಿ ವಿಮಾನದಲ್ಲಿ ಪ್ರಯಾಣ ಮಾಡಿರುತ್ತೀರಿ. ಇನ್ನು ಕೆಲವರಿಗೆ ವಿಮಾನಯಾನ ಗಗನ ಕುಸುಮ ಎನಿಸಿಬಿಡುತ್ತದೆ. ಆದರೂ ಕೆಲವು ವಿಮಾನಯಾನ ಸಂಸ್ಥೆಗಳು ಅತೀ ಕಡಿಮೆ ದರದಲ್ಲಿ ಅಂದರೆ ಎಸಿ ಬಸ್ ಅಥವಾ ಎಸಿ ರೈಲಿನ ದರಕ್ಕೆ ಸಮನಾದ ವಿಮಾನ ಟಿಕೆಟ್ ಕೊಡುತ್ತಾರೆ.
ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು ೧೮೧೫ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಬಯಸಿ ಈ ವರ್ಷ ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಜಗತ್ತಿನ ಬಹುತೇಕ ಜನ ಈ ಜಗತ್ತನ್ನು ದೇವರೆಂಬ ವ್ಯಕ್ತಿ - ಶಕ್ತಿ ಸೃಷ್ಟಿಸಿದೆ, ಆತನ ಮೂಲಕವೇ ಎಲ್ಲವೂ ನಡೆಯುತ್ತಿದೆ. ಆತನಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಅಭಿಪ್ರಾಯವನ್ನು, ಭಕ್ತಿಯನ್ನು, ಆರಾಧನೆಯನ್ನು, ನಂಬಿಕೆಯನ್ನು, ಪೂಜನೀಯ ಭಾವನೆಯನ್ನು ಹೊಂದಿದ್ದಾರೆ.