ಎಲ್ಲ ಪುಟಗಳು

ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 12, 2007
ಗಾದೆಗಳು - ಗೋಡೆ ಇದ್ದರೆ ಚಿತ್ತಾರ ತೆಗೆಯಬಹುದು. - ಗೊಂಬೆಗೆ ಕೈ ಮುಗಿದರೂ ನಂಬಿಕೆ ಇಅರಬೇಕು. - ಗೆದ್ದಲು ಹುತ್ತವಿಕ್ಕಿ ಹಾವಿಗೆ ಮನೆ ಮಾಡಿತು. - ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ. - ದುಡಿಲ್ಲ ಕಾಸಿಲ್ಲ ಸಂಪತ್ತಯ್ಯಂಗಾರಿ. - ದುಷ್ಟರ ಕಂಡರೆ ದೂರವಿರು. - ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣಿ ಚೀಲ ನೆಕ್ಕಿದ. (ಸಂ): ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: Explorer
ವಿಧ: ಚರ್ಚೆಯ ವಿಷಯ
December 12, 2007
¸ÉßûvÀgÉ £Á£ÀÄ CAUÀèzÀ°ègÀĪÀ PÉ®ªÀÅ ¯ÉÃR£ÀUÀ¼À£ÀÄß PÀ£ÀßqÀPÉÌ C£ÀĪÁzÀ ªÀiÁqÀÄwÛzÉÝãÉ. PÉ®ªÀÅ CAUÀè¥ÀzÀUÀ½UÉ PÀ£ÀßqÀzÀ°è ¸ÀªÀÄ£ÁzÀ DxÀð ¹UÀÄwÛ®è. D ¥ÀzÀUÀ¼ÀÄ »ÃVªÉ 1. Pattern ( mental pattern, egoic pattern) 2. "State of Being" (in the context of "state of being" is different from "state of doing") 3. Solar Grids 4. Energy Grids   ¤ªÀÄUÉ F ªÉÄð£À ¥ÀzÀUÀ¼À CxÀð PÀ£ÀßqÀ°è w½¢zÀÝgÉ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 12, 2007
  ನಮ್ಮ ನೆರಳುಗಳನ್ನು ಸಹಜ ನಿರ್ಲಜ್ಜೆಯಿಂದ ತಬ್ಬಿಸುತ್ತಾನೆ ಬೆಳಗಿನ ಎಳೆ ಸೂರ್ಯ ನನ್ನ ನಲ್ಲ ಸಿಟ್ಟಾಗಿ ದೂರ ನಿಂತಾಗಲೂ ಕೂಡ    
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 12, 2007
-- ನಿಮ್ಮ ಹೊಟೆಲನ್ನ ಇಷ್ಟು ಚೆನ್ನಾಗಿ ನಡಸ್ತಿದ್ದೀರಾ , ಎಷ್ಟೊಂದ್ ವ್ಯಾಪಾರ, ಎಷ್ಟೊಂದ್ ಲಾಭ ! ನಿಮಗೆ ಈ ಉದ್ಯೋಗದ ಯಶಸ್ಸಿಗೆ ಏನ್ ಕಾರಣ ? ಹೇಳ್ತೀರಾ? -- ಎಲ್ಲಾ ನಾನು ಓದದೇ ಇರೋ ಒಂದ್ ಪುಸ್ತಕದ ಪ್ರಭಾವಾ ಕಣಯ್ಯಾ -- ಯಾವ ಪುಸ್ತ್ಕಾ ಸ್ವಾಮೀ , ಅದು , ಹೋಟೆಲ್ ನಡಸೋ ಬಗ್ಗೆ ಯಾವ ಪುಸ್ತಕಾ ಇದ್‌ಹಾಗಿಲ್ವೇ? -- ನಾನೂ ನಿನ್ಹಾಗೇ ನಿರುದ್ಯೋಗಿ ಆಗಿದ್ದೆ ಕಣಪ್ಪಾ , ಒಂದಿನ ಕಡ್ಲೆ ಕಾಯಿ ತಿನ್ನೋವಾಗ ಅದನ್ನು ಕಟ್ಟಿದ ಕಾಗದ ನೋಡ್ದೆ , ಒಂದು ಗಿಳಿಯನ್ನ ಸಾಕಿ , ಅದಕ್ಕೆ ಪ್ರತೀನಿತ್ಯ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 11, 2007
ಪಾರ್ಟಿಯ ಹೆಸರು--- ಅಕ್ರಮ(S)ಪಾರ್ಟಿ, ಅಂದರೆ ಅಕ್ರಮ(ಸಕ್ರಮ) ಪಾರ್ಟಿ ಸದ್ಯಕ್ಕೆ ಅಕ್ರಮ.ರಿಜಿಸ್ಟರ್ ಆಗಬೇಕಷ್ಟೆ. ನಾಯಕ --- ನಾನೆ ಅಂದರೆ ಗಣೇಶ ಗೌಡ,ಗಣೇಶಪ್ಪ,ಗಣೇಶ ಸಿಂಗ್.. ಅಕ್ರಮ ಹೆಸರುಗಳು. ರಾಜಕೀಯ ಹಿನ್ನಲೆ--- ನನ್ನ ಜೀವನದ ಅರ್ಧ ಭಾಗವನ್ನು ರಾಜಕೀಯ(ಪತ್ರಿಕೆಗಳಲ್ಲಿ ರಾಜಕೀಯದ ಬಗ್ಗೆ ಓದುವುದ)ಕ್ಕೆ ಮುಡಿಪಾಗಿಟ್ಟಿದ್ದೆ. ನನ್ನ ತಾತನವರು ರಾಷ್ಟ್ರಪಿತ ಗಾಂಧೀಜಿಯವರೊಂದಿಗೆ.. .. .. .. .. .. . .. .. .. ನೆಹರು ಇರುವ ಫೊಟೋಗೆ ಕಟ್ಟು ಹಾಕಿಸಿ ಟ್ರಂಕಿನಲ್ಲಿ ಇಟ್ಟುಕೊಂಡಿದ್ದರು.…
ಲೇಖಕರು: ವೈಭವ
ವಿಧ: Basic page
December 11, 2007
ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ, ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್ ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ (ತಪ್ಪಿದ್ದರೆ ಮನ್ನಿಸಿ)
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 11, 2007
ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು... ಧರ್ಮಸ್ಥಳ ಅಮ್ರತ ಮಹೋತ್ಸವ: ಡಾ: ವೀರೆಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಮ್ರತ ಮಹೋತ್ಸವದಲ್ಲಿ ಪಾಲ್ಗೋಂಡ ಮುಖ್ಯ ಅತಿಥಿಗಳು... - ಶ್ರೀ ರವಿಶಂಕರ್ ಗುರುಜಿ - ಪೂಜ್ಯ ಎಡೆಯೂರು ಮಠಾಧೀಶ ಸಿದ್ಧಲಿಂಗ ಮಹಾಸ್ವಾಮಿ. - ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ - ಡಾ ಅಬ್ದುಲ್ ಕಲಾಂ ಡಾ ಅಬ್ದುಲ್ ಕಲಾಂ ತನ್ನ ಸಂದೇಶದಲ್ಲಿ ಧರ್ಮ ಧರ್ಮಗಳ ಸಮನ್ವಯದಿಂದ ಶಾಂತಿ ಸಾಧ್ಯವೆಂದರು..."…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 11, 2007
ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ... ಧರ್ಮಸ್ಥಳದ ಮೂಲನಾಮ ಕುಡುಮ.ದಾನ ಧರ್ಮಗಳಿಗೆ ಖ್ಯಾತಿಯಾದ ಈ ಸ್ಥಳ ಆಮೇಲೆ ಧರ್ಮಸ್ಥಳವಾಯಿತು. ಈ ಕ್ಷೇತ್ರದ ದೇವರು ಮಂಜುನಾಥ. ಇಲ್ಲಿರುವುದು ಶಿವಲಿಂಗ. ಶಿವಾಲಯವಾದರೂ ಆರ್ಚಕರು ವ್ಯೆಷ್ಣವರು. ಆದಳಿತಕ್ಕೆ ಗುಡಿಯ ಹಿರಿಯರು, ಊರ ಒಡೆಯರಾದ ಹೆಗ್ಗಡೆಯವರು. ಅವರದು ದಿಗಂಬರ ಜೈನ ಸಂಪ್ರದಾಯ. ಎಂತನೆಯ ತೀರ್ಥಂಕರ ಚಂದ್ರನಾಥನ ಬಸದಿಯೂ ಇಲ್ಲಿದೆ. ಮಂಜುನಾಥನಿಗೆ ವೇದೋಕ್ತ ಕ್ರಮದಲ್ಲಿ. ಚಂದ್ರನಾಥನಿಗೆ ಜೈನಾಗಮವನ್ನು ಅನುಸರಿಸಿ ಆರಾಧನೆ. ಧರ್ಮದೇವತೆಗಳೆಂಬ…
ಲೇಖಕರು: sindhu
ವಿಧ: ಬ್ಲಾಗ್ ಬರಹ
December 11, 2007
ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ…
ಲೇಖಕರು: naasomeswara
ವಿಧ: ಬ್ಲಾಗ್ ಬರಹ
December 11, 2007
ಶಾಶ್ವತ ಪ್ರಕೃತಿ ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ ಮಾಡುತ್ತಾರಂತೆ ಮದುವೆ| ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ ಇಬ್ಬರು ಮಾಗಲು ತಡವೆ?|| ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ ಕುಡಗೋಲು ಬೀಳುವ ಹಾಗೆ| ಮದುವೆ ಮುಗಿದ ಮೇಲೆ ಇಬ್ಬರನ್ನು ಒಂದು ರಾತ್ರಿ ದೂಡುತ್ತಾರೆ ಕತ್ತಲು ತುಂಬಿದ ಕೋಣೆಗೆ|| ಅಂದು, ಹುಡುಗಿ ಬೆದರಿದ ಹರಿಣಿ ಮೂಲೆಯಲ್ಲಿದ್ದಳು ಒಳಗೊಳಗೆ ನಡನಡುಗುತ್ತಾ! ಬರುವುದು ಹುಲಿಯೋ ಕಿರುಬನೋ ಇಲ್ಲ…