ಎಲ್ಲ ಪುಟಗಳು

ಲೇಖಕರು: venkatesh
ವಿಧ: ಬ್ಲಾಗ್ ಬರಹ
May 30, 2022
ಕೈಬರಹವನ್ನು ಇವತ್ತಿಗೂ ಜನಪ್ರಿಯವಾಗಿ ಮಾಡಲು  ತಕ್ಕ ಉಪಾಯವೆಂದರೆ, ಸರಿಯಾಗಿ ಅವಲೋಕಿಸುವುದು, ಮತ್ತು ಕೈನಲ್ಲೇ ಬರೆದು ಬರೆದು ಅದರಲ್ಲಿ ಸಾಧನೆಯ ಸಿದ್ಧಿಯನ್ನು  ಪಡೆಯುವುದು.  ಮಕ್ಕಳಿಗೆ ಈ ಕೈಬರಹವನ್ನು ಹೇಳಿಕೊಡುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಿದೆ ಇರುವುದೇ,  ಅವರ ಸೃಜನಶೀಲತೆ ಕುಂಠಿತವಾಗಲು ಕಾರಣವಾಗಿದೆಯೆಂದು ನಾನು ನಂಬುತ್ತೇನೆ. ನಾವೆಲ್ಲರೂ  ಅದರ ಬಗ್ಗೆ ಒಮ್ಮೆಯಾದರೂ ಯೋಚಿಸುವುದು ಅತ್ಯಗತ್ಯ.  ಇಂದಿನ ಕಂಪ್ಯೂಟರ್ ಯುಗದಲ್ಲೂ ನಾವು ಮತ್ತು ನಮ್ಮ ಮಕ್ಕಳು ಕೈನಲ್ಲೇ  ಬರೆಯುವ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 27, 2022
ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ, ಯಾವ ಪತ್ರಿಕೆಯ ಯಾವ ಪುರವಣಿಗೆ ಸೂಕ್ತ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬ ಲೇಖಕರು ಹೊಂದಿರುವುದು ಅಗತ್ಯ. ಇದರ ಜೊತೆಗೆ ಲೇಖನಗಳಲ್ಲಿನ ಪದಗಳ ಮಿತಿಯನ್ನು ಗಮನಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಬರಹಗಾರರು ಹೊಂದಿರುವ ಹಲವಾರು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
May 26, 2022
ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. “ಒಳಿತು, ಲಾಭ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 24, 2022
ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
May 24, 2022
ಹಿಂದಿ ಸಾಹಿತ್ಯ ವಲಯದ ದಿಗ್ಗಜರಲ್ಲೊಬ್ಬರೆಂದು  ಹೆಸರುಗಳಿಸಿದ  ಹರಿವಂಶರಾಯ್ ಬಚ್ಚನ್ ಪುತ್ರನೆಂದು ಖ್ವಾಜ ಅಹ್ಮದ್ ಅಬ್ಬಾಸ್ ರಿಗೆ (ಕೆ. ಎ.ಅಬ್ಬಾಸ್  ಒಳ್ಳೆಯ ಕವಿ, ಚಿತ್ರನಿರ್ಮಾಪಕ, ನಿರ್ದೇಶಕ) ಗೊತ್ತಾದಮೇಲೆ  ಮೊದಲು ನಿರ್ಧರಿಸಿದಂತೆ, ಹಿರಿಯ ನಟ, 'ತಿನ್ನು ಆನಂದ್' ರವರಿಗೆ ಮೀಸಲಾಗಿದ್ದ ಪಾತ್ರವನ್ನು ಅಮಿತಾಬ್ ಗೆ ನಾಯಕನ ಪಾತ್ರವನ್ನು ವಹಿಸಿಕೊಟ್ಟರು. ಹೀಗೆ, ಅಮಿತಾಭ್ ಬಚ್ಚನ್ ಗೆ ಬಾಲಿವುಡ್ ನ ಮೊದಲ ಬ್ರೇಕ್ ಸಿಕ್ಕಿದ್ದು ಬಾಂಬೆ ಟು ಗೋವಾ ಚಿತ್ರದಲ್ಲಿ.  ಅರುಣಾ ಇರಾನಿ, ಶತ್ರುಜ್ಞ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
May 23, 2022
ರಾಜೀವ್ ಗಾಂಧಿಯವರಿಗಿಂತ  ೨ ವರ್ಷ ದೊಡ್ಡವರಾಗಿದ್ದ ಅಮಿತಾಭ್ ಬಚ್ಚನ್, ಧೋತಿ ಕುರ್ತಾ ತೊಟ್ಟು ಗಾಂಧೀ ಟೋಪಿ ಧರಿಸಿ ಕೈನಲ್ಲಿ ತಿರಂಗ ಧ್ವಜವನ್ನು ಆಡಿಸುತ್ತಾ  ಕುಳಿತಿದ್ದ ರಾಜೀವ್ ಗಾಂಧಿಯನ್ನು ಅಮಿತಾಭ್, ಆವೋ ದೋಸ್ತ್ ಹಾಥ್ ಮಿಲಾವ್ ಎಂದು ಕರೆದಾಗ, ಅಮ್ಮನ ತೊಡೆಯಿಂದ ಕೆಳಗಿಳಿದು ಕೈಕುಲುಕುತ್ತಿದ್ದ ದಿನಗಳನ್ನು ನೆನೆದು ಇಬ್ಬರೂ ಸಂಭ್ರಮಿಸುತ್ತಿದ್ದರು.  ರಾಜೀವ್ ಗಾಂಧಿ ಮತ್ತು ಅಮಿತಾಬ್ ಬಚ್ಚನ್ ಅವರ ನಿಕಟ ಸ್ನೇಹವು ಬಹಳ ಮುಂಚೆಯೇ ಪ್ರಾರಂಭವಾಯಿತು ಮತ್ತು ಅವರು ಪರಸ್ಪರರ ಮೇಲಿದ್ದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 21, 2022
ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 19, 2022
‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ.  ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
May 19, 2022
ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
May 18, 2022
ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು  ಒಮ್ಮೆ ಅಪ್ರತಿಮ ಬಾಲಿವುಡ್  ಚಲನಚಿತ್ರ ಅಭಿನೇತಾ  ದಿಲೀಪ್ ಕುಮಾರ್  ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನು ಚಿತ್ರೀಕರಿಸಲು  ಶ್ರೀಗಣೇಶ್ ಮಾಡುವ ಸಲುವಾಗಿ 'ಸೀನ್ ಒನ್, ಟೇಕ್ ಒನ್ ಎಂದು  ಸಾಮಾನ್ಯವಾಗಿ ಗಣನೆಗೆ ತೆಗೆದುಕೊಳ್ಳುವ ಈ ವಿಧಿ ಎಷ್ಟು ಬಾರಿ ಕ್ಯಾಮರಾದಿಂದ ಹೊಸದಾಗಿ ತೆಗೆದುಕೊಂಡಾಗಲೂ ಆ ಚಿಕ್ಕ ಮರದ ಪಟ್ಟಿಯಲ್ಲಿ ಬರೆದು ದಾಖಲು ಮಾಡುವುದು ಒಂದು ಪ್ರಮುಖ…