ಪುಟಾಣಿ ರೈತ
ನಮ್ಮ ಪುಟ್ಟನು ಬಹಳ ದಿಟ್ಟನು
- Read more about ಪುಟಾಣಿ ರೈತ
- Log in or register to post comments
ನಮ್ಮ ಪುಟ್ಟನು ಬಹಳ ದಿಟ್ಟನು
ಮರೆಯಾಗುತ್ತಿರುವ ಯುವಕರ ವಿವೇಚನಾ ಶಕ್ತಿಯನ್ನು ಕುರಿತು ಚಿಂತಿಸುತ್ತಾ… ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ, ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ.
ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ. ಆತನೆದುರು ಚಹಾ ಲೋಟವನ್ನಿಟ್ಟು ಗುರು ತಾನೇ ಚಹಾ ಸುರಿಯತೊಡಗಿದ. ಲೋಟದಲ್ಲಿ ಚಹಾ ತುಂಬಿ ಚೆಲ್ಲ ತೊಡಗಿತು. ಆದರೂ ಗುರು ಚಹಾ ಸುರಿಯುತ್ತಲೇ ಇದ್ದ.
ಇದನ್ನು ಕಂಡು ದೂರದಿಂದ ಬಂದವನಿಗೆ ಗೊಂದಲವಾಯಿತು. "ಗುರುಗಳೇ, ಲೋಟದಲ್ಲಿ ಚಹಾ ತುಂಬಿ ಹೊರಕ್ಕೆ ಚೆಲ್ಲುತ್ತಿದೆ” ಎಂದ.
ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ೫೪ನೆಯ ಪುಣ್ಯ ತಿಥಿ.
ಬಹಳ ರೈತರ ತೋಟಗಳಲ್ಲಿ ಮರಗಳು ಆರೋಗ್ಯವಾಗಿರುವುದಿಲ್ಲ, ಉತ್ತಮ ಫಸಲು ಇಲ್ಲ. ಇಂತಹ ಅನಾರೋಗ್ಯ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಬಸಿ ವ್ಯವಸ್ಥೆ, ಹೆಚ್ಚಿನ ಇಳುವರಿ ಪಡೆಯಲು ಕೇವಲ ಗೊಬ್ಬರ, ನೀರಾವರಿ ಮಾಡಿದರೆ ಸಾಲದು. ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ.
ಪ್ರಚೋದಿಸುತ್ತಲೇ ಇರುತ್ತೇನೆ, ದ್ವೇಷದ ದಳ್ಳುರಿ ನಶಿಸಿ,
ಸಾಮಾಜಿಕ ಜಾಲತಾಣದಲ್ಲಿ ಒಂದು ಆಕರ್ಷಕ ಕಿರು ಲೇಖನವೊಂದು ಬಹಳ ಸಮಯದಿಂದ ಹರಿದಾಡುತ್ತಿತ್ತು. ನೀವೂ ಈಗಾಗಲೇ ಓದಿರಬಹುದು. ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ ಎಂಬುದು ಅದರ ಶೀರ್ಷಿಕೆ. ಬರೆದ ಅಜ್ಞಾತ ಲೇಖನನನ್ನು ಸ್ಮರಿಸಿ ಈ ಮಾಹಿತಿ ನಿಮಗಾಗಿ...
ಮುಗಿಲಿಗೆ ಏಣಿ ಹಾಕಿ ಅಂಬರದಿ ಮಿನುಗೊ ನಕ್ಷತ್ರ ಹಿಡಿಯುವ ಆಸೆ
*ಗಾದೆಗಳು* (ನಾಣ್ನುಡಿ) ಎಂದರೆ, ನಮ್ಮ ಹಿರಿಯರು ತಮ್ಮ ಜೀವನಾನುಭವವನ್ನು ಆಡುಭಾಷೆಯಲ್ಲಿ ಪದಗಳ ಸಂಗ್ರಹ ಮೂಲಕ ರಚಿಸಿದ *ವಾಕ್ಯವೇ* ಆಗಿದೆ. ಗಾದೆಗಳ ಮೂಲಕ *ಜ್ಞಾನ, ತಿಳುವಳಿಕೆ, ಚುರುಕುತನ, ವಿಡಂಬನೆ, ಹಾಸ್ಯ, ಸಂಕ್ಷಿಪ್ತತೆ* ಸಿಗುತ್ತದೆ. ಇವು ಗಾದೆಯ ಲಕ್ಷಣಗಳು ಸಹ. ಸರಳ ಸುಂದರವಾದ, ಅರ್ಥಗರ್ಭಿತವಾದ ಪದಗಳು, ಮನೋಹರವಾದ ವಾಕ್ಯಗಳು, ಒಳನೋಟದ ಗೂಡಾರ್ಥಗಳು ಗಾದೆಯಲ್ಲಿವೆ. ಅನುಭವಗಳ ರಸಪಾಕವೇ ಗಾದೆ.
1