ಸ್ವಾಮಿ ವಿವೇಕಾನಂದರ ಆಯ್ದ ಸಿಂಹವಾಣಿಗಳು

★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು.  ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

Image

ಝೆನ್ ಪ್ರಸಂಗ: ಕಲಿಕೆ ಶುರು

ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ ಮುಗಿದೀತೆಂದು ದಿನ ಲೆಕ್ಕ ಹಾಕುತ್ತಿದ್ದ.

ಕೊನೆಗೂ ಆ ದಿನ ಬಂದಿತು. ಅವತ್ತು ಮುಂಜಾನೆ ಉತ್ಸಾಹದಿಂದ ಎದ್ದ ಆ ವಿದ್ಯಾರ್ಥಿ. ನಿತ್ಯಕಾರ್ಯಗಳನ್ನು ಪೂರೈಸಿ, ತನ್ನ ಮನೆಗೆ ಮರಳಲು ತಯಾರಾದ. ಗುರುಗಳ ಅನುಮತಿ ಪಡೆಯಲಿಕ್ಕಾಗಿ ಅವರ ನಿವಾಸಕ್ಕೆ ಹೋದ. ಗುರುಗಳು ಎಂದಿನಂತೆ ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಧ್ಯಾನ ಕೋಣೆಯ ಬಾಗಿಲಿನೆದುರು ಕಾದು ನಿಂತ ವಿದ್ಯಾರ್ಥಿ. ಸುಮಾರು ಒಂದು ತಾಸು ಕಳೆಯಿತು.

Image

ಖಲೀಲ್ ಗಿಬ್ರಾನ್ ಕಥೆ : ಹುಡುಕಾಟ

ಖಲೀಲ್ ಗಿಬ್ರಾನ್ (೧೮೮೩-೧೯೩೧) ಓರ್ವ ಲೆಬನೀಸ್ ಅಮೇರಿಕನ್ ಲೇಖಕ, ಕವಿ ಹಾಗೂ ಕಥೆಗಾರ. ಅವರು ಬರೆದ ಕಥೆಗಳು ಬಹಳಷ್ಟು ಒಳ ಅರ್ಥಗಳನ್ನು ಹೊಂದಿರುತ್ತದೆ. ಒಮ್ಮೆ ಓದುವಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ಬೇರೆಯೇ ಅರ್ಥ ಕೊಡುತ್ತದೆ. ಈ ಕಾರಣಗಳಿಂದಲೇ ಗಿಬ್ರಾನ್ ಅವರನ್ನು ಜನರು ತತ್ವಜ್ಞಾನಿ ಎಂದು ಕರೆಯುತ್ತಿದ್ದರು. ಆದರೆ ಈ ಪದವಿಯನ್ನು ಅವರು ಸದಾ ಕಾಲ ನಿರಾಕರಿಸುತ್ತಾ ಬಂದರು.

Image

ನೇಸರನ ಕಿರಣಗಳಿಗಾಗಿ ಕಾಯುತ್ತಾ...

ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು|ಹೆಣ್ಣು) ಲೋಕಾಭಿರಾಮವಾಗಿ  ಮಾತನಾಡುತ್ತಿದ್ದೆ.

Image

ಪತ್ರಿಕೋದ್ಯಮ ಪಲ್ಲವಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು - ೫೬೦೦೦೪
ಪುಸ್ತಕದ ಬೆಲೆ
ರೂ. ೧೫೦.೦೦ ಮುದ್ರಣ : ೨೦೧೦

ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗಳು ಕೆಲವೇ ಕೆಲವು. ಇಂಗ್ಲೀಷ್ ಪುಸ್ತಕಗಳಲ್ಲಿ ವಿದೇಶಿ ಸರಕುಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಬರೆದ ಕೃತಿಗಳೂ ಹೆಚ್ಚಿಲ್ಲ.

ಕರ್ತವ್ಯ ನಿರತ ಸ್ಥಳದಲ್ಲಿ ಸಂತೋಷದಲ್ಲಿರಲು ಸೂತ್ರಗಳು

1 ) ಎಲ್ಲರನ್ನೂ ಗೌರವಿಸಿ ಆದರೆ ಯಾರನ್ನೋ ನಂಬಿ ಕರ್ತವ್ಯ ನಿರ್ವಹಿಸಬೇಡಿ. 

Image

ಬೆಟ್ಟವನ್ನು ಏರಬೇಕಾಗಿದೆ...

ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು, ದೇವರು, ದೇವ ಮಾನವರು, ವಿಶ್ವ ನಾಯಕರು ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ಸುಸ್ತಾಗಿ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ....

Image