ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತು. ನಂತರದ ದಿನಗಳಲ್ಲಿ ೧೯೭೩ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು. ಕರ್ನಾಟಕವು ರಾಜ್ಯವು ಯಾವ ದೃಷ್ಟಿಯಿಂದ ನೋಡಿದರೂ ಸಂಪದ್ಭರಿತ ರಾಜ್ಯ. ಭೌಗೋಳಿಕವಾಗಿ ಅಥವಾ ಪ್ರಾದೇಶಿಕವಾಗಿ ರಾಜ್ಯವು ಅಪಾರ ಖ್ಯಾತಿ ಹೊಂದಿದೆ. ನಾನು ಇಲ್ಲಿ ಕನ್ನಡ ಭಾಷೆಯು ನನ್ನ ಜೀವನದಲ್ಲಿ ವಹಿಸಿದ ಪಾತ್ರದ ಬಗ್ಗೆ ಸ್ವಲ್ಪ ಬರೆಯಲಿರುವೆ.
- Read more about ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…
- Log in or register to post comments