ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತು. ನಂತರದ ದಿನಗಳಲ್ಲಿ ೧೯೭೩ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು. ಕರ್ನಾಟಕವು ರಾಜ್ಯವು ಯಾವ ದೃಷ್ಟಿಯಿಂದ ನೋಡಿದರೂ ಸಂಪದ್ಭರಿತ ರಾಜ್ಯ. ಭೌಗೋಳಿಕವಾಗಿ ಅಥವಾ ಪ್ರಾದೇಶಿಕವಾಗಿ ರಾಜ್ಯವು ಅಪಾರ ಖ್ಯಾತಿ ಹೊಂದಿದೆ. ನಾನು ಇಲ್ಲಿ ಕನ್ನಡ ಭಾಷೆಯು ನನ್ನ ಜೀವನದಲ್ಲಿ ವಹಿಸಿದ ಪಾತ್ರದ ಬಗ್ಗೆ ಸ್ವಲ್ಪ ಬರೆಯಲಿರುವೆ.

Image

ಕನ್ನಡದ ವರ್ಣ ಮಾಲೆ

  • ಕನ್ನಡದವರ್ಣಮಾಲೆ

 

 

ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು. 

ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ 

ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. 

ಟಕರಾಯಿಸಿಠಸ್ಸೆಯನ್ನುಡಕಾಯಿತರುಢಣಢಣಿಸಿ,ಕಾಣದಾದರು.

ತವರಿನಥಳಥಳರಥವುದಣಿಯದೆಧರಣಿಯಲ್ಲಿನಳನಳಿಸಿತು 

ಪಸರಿಸಿದಫಲವುಬತ್ತದಭತ್ತದತೆನೆಯಲ್ಲಿಮಣವಾಯಿತು. 

ಯಶಸ್ಸಿನರಹದಾರಿಲಭ್ಯವಿದ್ದಾಗವಶವಾಗದೆಶರವೇಗದಿಷಡ್ವರ್ಗಗಳ,ಸರಳತೆಯಹರಸಿಬಾಳಬೇಕುಸದ್ಗುಣದವ್ಯಂಜನದಲ್ಲಿ.

———ರುಕ್ಕುರೂಪಾ 

ಕನ್ನಡದ ವರ್ಣ ಮಾಲೆ

ಕನ್ನಡದವರ್ಣಮಾಲೆ

 

 

ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು. 

ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ 

ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. 

ಟಕರಾಯಿಸಿಠಸ್ಸೆಯನ್ನುಡಕಾಯಿತರುಢಣಢಣಿಸಿ,ಕಾಣದಾದರು.

ತವರಿನಥಳಥಳರಥವುದಣಿಯದೆಧರಣಿಯಲ್ಲಿನಳನಳಿಸಿತು 

ಪಸರಿಸಿದಫಲವುಬತ್ತದಭತ್ತದತೆನೆಯಲ್ಲಿಮಣವಾಯಿತು. 

ಯಶಸ್ಸಿನರಹದಾರಿಲಭ್ಯವಿದ್ದಾಗವಶವಾಗದೆಶರವೇಗದಿಷಡ್ವರ್ಗಗಳ,ಸರಳತೆಯಹರಸಿಬಾಳಬೇಕುಸದ್ಗುಣದವ್ಯಂಜನದಲ್ಲಿ.

———ರುಕ್ಕುರೂಪಾ 

ಕನ್ನಡ ರಾಜ್ಯೋತ್ಸವದ ಕವನಗಳು

*ರನ್ನ ಚಿನ್ನದ ನಾಡು*

ಕನ್ನಡ ನಾಡಿದು ಚಿನ್ನದ ಬೀಡಿದು

ರನ್ನನು ಜನಿಸಿದ ಪುಣ್ಯನೆಲ|

ಪೊನ್ನನು ಪಾಡಿದ ಜನ್ನನು ಪೊಗಳಿದ

ಕನ್ನಡ ನಾಡಿನ ಪುಣ್ಯಜಲ||೧||

 

ತಾಯಿ ಭಾಷೆ ಕನ್ನಡದ ಉಳಿವಿಗಾಗಿ...

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ...

Image

ಸಾಗರದಲ್ಲಿ ಹಾಡುವ ಸಾಗರಿ ವೇಲ್

ಸಾಗರದ ದೈತ್ಯ ಸಸ್ತನಿ ಸಾಗರಿ ಎಂಬ ವೇಲ್ ಮುಂಜಾವದಲ್ಲಿ ನೀರಿನಲ್ಲಿ ಈಜಾಡುತ್ತಾ “ಓಹೋ, ಎಂಥ ಚಂದದ ಮುಂಜಾವ” ಎಂದು ಹಾಡಿತು. ಸೂರ್ಯನ ಕಿರಣಗಳು ಶುಭ್ರ ನೀಲಿ ನೀರಿನ ಆಳಕ್ಕೆ ನುಗ್ಗುತ್ತಿದ್ದವು. ಅದು ಅತ್ತಿತ್ತ ಈಜಾಡಿ, ಚಕ್ರಾಕಾರದಲ್ಲಿ ಸುತ್ತಾಡಿ, ಭುಸ್ಸೆಂದು ಸಾಗದಲೆಗಳ ಮೇಲಕ್ಕೆ ಕಂಸಾಕಾರದಲ್ಲಿ ಹಾರಿ ನಾಜೂಕಾಗಿ ಪುನಃ ನೀರಿಗೆ ಇಳಿಯಿತು.

ಹಾಡುವುದು ಮತ್ತು ಸಾಗರದ ನೀರಿನಲ್ಲಿ ನೃತ್ಯ ಮಾಡುವುದೆಂದರೆ ಸಾಗರಿಗೆ ಖುಷಿಯೋ ಖುಷಿ. ಅದರ ನೃತ್ಯ ಚಂದವೋ ಚಂದ. ಆದರೆ ಅದರ ಹಾಡುವಿಕೆ ಮಾತ್ರ ಕರ್ಣಕಠೋರ. ಅದು ಒಂದಾದ ಮೇಲೊಂದರಂತೆ ಹಾಡುಗಳನ್ನು ಹಾಡುವಾಗ ಅದರ ದೊಡ್ಡ ಬಾಯಿ ಇಷ್ಟಗಲ ತೆರೆದುಕೊಳ್ಳುತ್ತಿತ್ತು. ಆದರೆ ಸಾಗರಿಯ ಯಾವ ಹಾಡಿಗೂ ರಾಗವೇ ಇರುತ್ತಿರಲಿಲ್ಲ!

Image

ಫ್ರಮ್ ಪುಲ್ವಾಮಾ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.110.00, ಮುದ್ರಣ: ಮೇ 2019

ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋರಿದ ಕೆಚ್ಚು ಇವುಗಳ ಬಗ್ಗೆ ಬರೆದ ಒಂದು ಫುಟ್ಟ ಪುಸ್ತಕವೇ ‘ಫ್ರಮ್ ಪುಲ್ವಾಮಾ’. ಪುಸ್ತಕದ ರಕ್ಷಾಪುಟದಲ್ಲೇ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರವನ್ನು ಮುದ್ರಿಸಿ ಅದಕ್ಕೆ ಧೀರಾಭಿನಂದನ್ ಎಂದು ಗೌರವ ಸಲ್ಲಿಸಿದ್ದಾರೆ. ಆ ಸಮಯ ಕನ್ನಡದ ನ್ಯೂಸ್ ಚಾನೆಲ್ ಆಗಿರುವ ದಿಗ್ವಿಜಯ ನ್ಯೂಸ್ ನ ಸಹಕಾರದಿಂದ ಪುಲ್ವಾಮಾಗೆ ತೆರಳಿದ ರವಿ ಬೆಳಗೆರೆ ವರದಿಯನ್ನೂ ಮಾಡಿದ್ದರು.

ಒಂದು ಒಳ್ಳೆಯ ನುಡಿ (17) - ಸುರಕ್ಷತೆ

*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲಿ ಹೋದರೂ ಹೇಳುವುದು, ಕೇಳುವುದು ಒಂದೇ *ಕೊರೊನಾ*.

Image

ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯ

ಈ ಮಹಾಭಾರತ ಕಥೆ ಅನ್ನೋದು ಒಂದು ಮಹಾ ಸಾಗರವಿದ್ದಂತೆ. ಬದುಕಿನ ಪ್ರತಿ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಜೀವಿನಿ ಅನಿಸುತ್ತದೆ. ಅದರಲ್ಲಿಯ ಘಟನೆಗಳನ್ನ ಇಂದಿನ ನಮ್ಮ ಜೀವನಕ್ಕೆ ಮೇಳೈಸಿ, ಅರ್ಥೈಸಿ, ಸಮಾಧಾನದಿಂದ ಯೋಚಿಸಿದಾಗ  ಓ ಹೌದಲ್ವಾ ಎನ್ನುವ ಉದ್ಗಾರ ತಾನಾಗೇ ಬರುತ್ತೆ! ಉದಾಹರಣೆಗೆ ಈ ಕುರುಕ್ಷೇತ್ರ ಯುದ್ಧದ ಸಂದರ್ಭವನ್ನೇ ನೋಡಿ..

Image