ಬಾಳಿಗೊಂದು ಚಿಂತನೆ (24) - ಸುವಿಚಾರ ದೀಪ್ತಿ
ಪಿತಾ ಯಥಾ ರಕ್ಷತಿ ಪುತ್ರಮೀಶ
- Read more about ಬಾಳಿಗೊಂದು ಚಿಂತನೆ (24) - ಸುವಿಚಾರ ದೀಪ್ತಿ
- Log in or register to post comments
ಪಿತಾ ಯಥಾ ರಕ್ಷತಿ ಪುತ್ರಮೀಶ
ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ
ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು.
ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆಸಿ ಇಟ್ಟಿದ್ದಳು - ಮುಂದೆ ಗಿಡಗಳನ್ನು ಅವುಗಳಲ್ಲಿ ಹಚ್ಚುವ ಸಲುವಾಗಿ. ಅವನ್ನು ಕೂತು ಪೇಂಟ್ ಕೆರೆದು ಕೊಟ್ಟನಂತೆ.
ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ ಎಲ್ಲರೂ. ಈ ಕೃತ್ಯ ಮಾಡುವವರಿಗೂ ಅದರ ಅರಿವು ಇದ್ದೇ ಇರುತ್ತದೆ. ಆದರೂ ಒಂದು ಬಲಹೀನ ಮನಸ್ಥಿತಿಯಲ್ಲಿ ಈ ಕೆಲಸ ಮಾಡಿ ಬಿಡುತ್ತಾರೆ. ಸಾಲ, ಪ್ರೇಮ ವೈಫಲ್ಯ, ತಂದೆ ಹೊಡೆದ ಕಾರಣ, ಶಾಲೆಯಲ್ಲಿ ಅವಮಾನ, ಬೈಕ್ ತೆಗೆದುಕೊಡಲಿಲ್ಲ ಹೀಗೆ ಹಲವಾರು ಸಣ್ಣ ದೊಡ್ಡ ಕಾರಣಗಳು ಈ ಆತ್ಮಹತ್ಯೆಯ ಹಿಂದೆ ಇರುತ್ತದೆ.
ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು ವ್ಯಾಪಾರಸ್ಥರು ಮೊದಲು ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸಬೇಕಾಗಿತ್ತು.
ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು ಕನ್ನಡಿಯಂತೆ ಶುಭ್ರವಾಗಿಟ್ಟುಕೊಂಡರೆ, ಅದೇ ಒಂದು ದೊಡ್ಡ ಸೌಭಾಗ್ಯ. ಮನಸ್ಸು ಚಂಚಲವಾಯಿತೋ ನಾವು ಕೆಟ್ಟೆವು. ಏನನ್ನೂ ನಿರೀಕ್ಷೆ ಮಾಡದವನೇ ಅತ್ಯಂತ ಸುಖಿ.
ನನ್ನದೆಯ ದೀಪವಾಗಿ
ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು ಗೊತ್ತಾದೀತು? ಅವನು ಇವತ್ತು ಏನು ಮಾಡುತ್ತಿದ್ದಾನೆ ಎನ್ನುವುದಷ್ಟನ್ನೇ ನೋಡೋಣ ಆಯಿತೆ? ಅವನು ಕೇ. ಫ. ಅವರ ಹಾಸ್ಯ ಲೇಖನಗಳಲ್ಲಿನ ಪಾಂಡು ತರಹದ ಮನುಷ್ಯ ಎ೦ದು ನನಗೆ ಅನಿಸುತ್ತದೆ. ( ಆ ಪಾಂಡು ಎಂಥವನು ಅಂತ ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ನಿಮಗೆ ಇನ್ನೊಂದು ದಿನ ತಿಳಿಸುತ್ತೇನೆ) ಅವನು ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ಕುತೂಹಲದ ವಿಷಯ. ದಿನಕ್ಕೆ ಒಮ್ಮೆ ನನಗೆ ಸಿಕ್ಕೇ ಸಿಗುತ್ತಾನೆ. ಆಗ ಅವನಿಂದ ಅವನ ದಿನದ ಕುರಿತು ಮಾಹಿತಿ ಪಡೆಯುತ್ತೇನೆ.
ಕಾಡು ಅಳಿಯುತ್ತಿದೆ ಕಾಂಕ್ರೀಟ್ ಕಾಡು ಬೆಳೆಯುತ್ತಿದೆ. ಇದು ನಮ್ಮ ಸದ್ಯದ ಸ್ಥಿತಿ. ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ. ಕಾಡು ಪ್ರಾಣಿಗಳ ವಾಸ ಸ್ಥಾನವನ್ನು ನಾವು ಆಧುನಿಕತೆ ಮತ್ತು ನಗರೀಕರಣದ ನೆಪಕ್ಕಾಗಿ ಅವುಗಳಿಂದ ಕಸಿದುಕೊಂಡಿದ್ದೇವೆ. ಕಾಡು ಕಮ್ಮಿಯಾಗಿದೆ, ಪ್ರಾಣಿಗಳಿಗೆ ಆಹಾರ ಸಾಕಾಗುತ್ತಿಲ್ಲ. ಮತ್ತೇನು ಮಾಡಬೇಕು?
೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ
ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು.
ಇದಕ್ಕೆ ಪೂರಕವಾಗಿ ಭಾರತದಲ್ಲಿವೆ ಜಗತ್ತಿನ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು; ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ವಿದ್ಯಾಸಂಸ್ಥೆಗಳೆಂದು ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್. ಇದರಿಂದಾಗಿ, ಒಂಭತ್ತು ಶೈಕ್ಷಣಿಕ ವಿಭಾಗಗಳಲ್ಲಿ, ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವೃತ್ತಿಪರರನ್ನು ಹೊಂದಿರುವ ದೇಶಗಳಲ್ಲಿ ಭಾರತಕ್ಕೆ (ಯುಎಸ್ಎ ದೇಶದ ನಂತರ) ಎರಡನೆಯ ಸ್ಥಾನ.