ಗೊರಕೆ ಇಲ್ಲದವನಿಗೆ ಕೂಡ ಜಗಳವಿಲ್ಲ ನೆಮ್ಮದಿಯ ನಿದ್ದೆ

ಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ!

ಅವಮಾನಗಳ ಮೆಟ್ಟಿ ನಿಂತ ಗಟ್ಟಿ ವ್ಯಕ್ತಿ - ಮಂಜಮ್ಮ ಜೋಗತಿ

ಹುಟ್ಟುವಾಗ ಹುಡುಗನಾಗಿದ್ದವನು ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗಳಾಗಿ ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳ ಸರಮಾಲೆಯನ್ನೇ ಕಟ್ಟಿಕೊಂಡು ಬದುಕಿದ ದೀಮಂತ ವ್ಯಕ್ತಿಯೇ ಮಂಜಮ್ಮ ಜೋಗತಿ. ಇಂದು ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ. ಇತ್ತೀಚೆಗೆ ಭಾರತದ ಉನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯೂ ಆಗಿದ್ದಾರೆ.

Image

ಹಕ್ಕಿ ಮೊಟ್ಟೆಗಳು ಮತ್ತು ಗಾಜಿನ ಗೋಲಿಗಳು

ರಾಮ ಮತ್ತು ಶಾಮ ಅವಳಿಜವಳಿ ಮಕ್ಕಳು. ಅವರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿ ಆಟವಾಡುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು, ಜೊತೆಯಾಗಿ ತಿರುಗಾಡಲು ಹೋಗುತ್ತಿದ್ದರು.

Image

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 5)

ವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ
ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‍ವೈರನ್‍ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್‍ವಾಲ್ ಸ್ಥಾಪಿಸಿದ ಸಂಸ್ಥೆಯ ಪಾಕ್ಷಿಕ “ಡೌನ್ ಟು ಅರ್ಥ್” ಪರಿಸರಕ್ಕೆ ಧಕ್ಕೆಯಾಗುವ, ಮಾನವಕುಲಕ್ಕೆ ಕುತ್ತಾಗುವ ಸಂಗತಿಗಳನ್ನು ವೈಜ್ನಾನಿಕ ವರದಿಗಳು, ಅಧ್ಯಯನಗಳು ಮತ್ತು ಪುಸ್ತಕಗಳು ಹಾಗೂ ವೆಬ್‍ಸೈಟ್ ಮೂಲಕ ಜಾಗತಿಕ ಮಟ್ಟದಲ್ಲಿ ಜಾಹೀರು ಮಾಡುತ್ತಿರುವ ಪತ್ರಿಕೆ.

Image

ಸಣ್ಣ ಕಥೆ- ‘ಬಲಿಯಾದವಳು’

ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ  ನೋಡಿಕೊಳ್ಳುತ್ತಿದ್ದರು.

Image