ಗಾಳಿಯೊಂದಿಗೆ ಬೆರೆತ ಕೀಟನಾಶಕದಿಂದ ದುರಂತ ಸಾವುಗಳು
1 day 16 hours ago- Ashwin Rao K Pಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಯವತ್ಮಲ್ (Yavatmal) ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಪ್ರೊಪೆಫೊನಸ್ (Profenofos) ಕೀಟನಾಶಕವನ್ನು ಸಿಂಪಡಿಸಿದ ಸುಮಾರು ೧೮ ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರು. ಸುಮಾರು ೪೬೭ ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಕೆಲವು ಮಂದಿ ನಿರ್ದಿಷ್ಟ ಕಾರಣ ಇಲ್ಲದೆ ಅಸ್ವಾಸ್ಥ್ಯಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿದ್ದಾರೆ. ಸರಕಾರ ಸತ್ತವರ ಪ್ರತೀ ಕುಟುಂಬಕ್ಕೆ ೨ ಲಕ್ಷ ಪರಿಹಾರ ಘೋಷಿಸಿತ್ತು. ರೈತ ಸಂಘಟನೆಗಳು ಪ್ರತೀ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಒದಗಿಸಬೇಕೆಂದು ಒತ್ತಾಯಮಾಡುತ್ತಿದ್ದವು. ಸತ್ತವರು ಸತ್ತರು. ಉಳಿದವರಿಗೆ ಪರಿಹಾರ ಕೊಟ್ಟ ನಂತರ ಸಮಸ್ಯೆ ಮುಗಿಯಿತೇ? ಖಂಡಿತಾ ಇಲ್ಲ. ಇಲ್ಲಿ ಒಂದು ವಿಚಾರ ಹೇಳಲು ಬಯಸುತ್ತೆನೆ.ಅಧಿಕೃತವಾಗಿ ಅವರಿಗೆ ಹೇಳಲಾಗದಿದ್ದರೂ ಒಬ್ಬ ತಜ್ಞ ವೈದ್ಯರ ಪ್ರಕಾರ ಇತೀಚಿನ… ಮುಂದೆ ಓದಿ...