December 2013

  • December 20, 2013
    ಬರಹ: shreekant.mishrikoti
    ನಳಪಾಕ ಮತ್ತು ಭೀಮಪಾಕ ಎಂದು  ನಾವೆಲ್ಲ ಕೇಳಿದ್ದೇವಷ್ಟೇ, ಇವರು ಉತ್ತಮ ಅಡುಗೆಗೆ ಪ್ರಸಿದ್ಧರು.  ನಳನ ಮನೆಯಲ್ಲಿ ಅಡುಗೆ ಅವನದೇ ಇದ್ದಿರಬೇಕು!  ರೂಪ ಬದಲಿಸಿದ ನಳನನು ದಮಯಂತಿ ಗುರುತು ಹಿಡಿಯುವುದು ಅವನ ಅಡುಗೆಯ ರುಚಿಯಿಂದ !   ಮತ್ತೆ ಭೀಮನು…
  • December 19, 2013
    ಬರಹ: bhalle
    ಮದುವೆ ಮನೆಯಲ್ಲಿ ಯಾರೋ ಹಿರಿಯರೊಬ್ಬರು ಲಗುಬುಗೆಯಿಂದ ಬಂದು ಮತ್ತೊಬ್ಬರನ್ನ ಕೇಳಿದರು "ಮಗೂಗೆ ಹೆಸರಿಟ್ಟಾಯ್ತೇ?" ಆ ಮತ್ತೊಬ್ಬರು "ಸ್ವಾಮೀ, ಸ್ವಲ್ಪ ಮೆಲ್ಲಗೆ ಕೇಳಿ ... ನೀವು ಏನೂ ಅಂತ ನನಗೆ ಅರ್ಥವಾಯಿತು. ಇದು ಮದುವೆ ಮನೆ. ನಾಮಕರಣ ಅಲ್ಲ.…
  • December 19, 2013
    ಬರಹ: manju.hichkad
    ಮೊನ್ನೆ ಯಾವುದೋ ಕಾರಣಕ್ಕಾಗಿ, ಮೆಜೆಸ್ಟಿಕ್ ಕಡೆ ಹೋಗುತ್ತಿದ್ದೆ. ಅದೇ ಸಿಟಿ ಬಸ್ನಲ್ಲಿ ಕುಳಿತು ನನ್ನ ಪ್ರಯಾಣ ಸಾಗಿತ್ತು. ಬಸ್ಸು ಟೌನ ಹಾಲ್ ಸಿಗ್ನಲ್ ಹತ್ತಿರ ನಿಂತಿತ್ತು. ಬೆಂಗಳೂರಲ್ಲಂತೂ ಬಿಡಿ, ಜಾರಿ ಬಿದ್ದರೂ ಸಿಗ್ನಲ್ ಸಿಗತ್ತೆ.…
  • December 19, 2013
    ಬರಹ: nageshamysore
    ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನು ವಿನಾಶದತ್ತ ಒಯ್ದು…
  • December 19, 2013
    ಬರಹ: hamsanandi
    ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ  ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒಂದಾದೆವೆಂಬುದೆಂತು?…
  • December 18, 2013
    ಬರಹ: lpitnal
    ಅಲೆಗಳು      -ಲಕ್ಷ್ಮೀಕಾಂತ ಇಟ್ನಾಳ   ದಂಡೆಗಿಂದು ದಂಡು ಸಹಿತ ಹೋಗಿದ್ದೆವು ಬಿಳಿಹಲ್ಲು ತೆರೆದು, ತೆರೆಗಳೆಲ್ಲ ಒಂದರ ಹಿಂದೊಂದು ಬಾಹುಗಳ ಅಗಲಿಸಿ ನಮ್ಮನ್ನು ನೋಡಿ, ಗುರುತು ಹಿಡಿದು, ದಂಡೆತ್ತಿ ಬಂದು ನಕ್ಕು ಹಿಂದೆ ಸರಿಯುತ್ತಿದ್ದವು, ಕೆಲ…
  • December 18, 2013
    ಬರಹ: Harish S k
            ಎಲ್ಲರಿಗು ತಿಳಿದಂತೆ ಮೂಷಿಕ ಗಣಪತಿ ದೇವರ ವಾಹನ. ಆದರೆ ಮೂಷಿಕ ಮನೆಯಲಿ ಸೇರಿಕೊಂಡರೆ ಆಗೋ ಪಜೀತಿ ಅಷ್ಟು ಇಷ್ಟು ಅಲ್ಲ. ಬಟ್ಟೆ , ದಿನಸಿ ಸಾಮಾನು ತುಂಬಿರುವ ಕವರ್ ಎಲ್ಲವು ಅದರ ಪಾಲು ಆಗುತೆ. ಮೂಷಿಕನ ಹೊಡೆಯೋದು ಅಥವಾ ಹಿಡಿಯುವುದು ಕೂಡ…
  • December 18, 2013
    ಬರಹ: makara
                                                                          ಲಲಿತಾ ಸಹಸ್ರನಾಮ ೮೯೭ - ೯೦೦ Kula-rūpiṇī कुल-रूपिणी (897) ೮೯೭. ಕುಲ-ರೂಪಿಣೀ             ಕುಲ ಶಬ್ದಕ್ಕೆ ಶ್ರೇಷ್ಠವಾದ, ಉನ್ನತವಾದ, ಜಾತಿ,…
  • December 18, 2013
    ಬರಹ: naveengkn
    ---ಅಂಕೆಯ ಅಳು---- ಬಾಲ್ಯದಲ್ಲಿ ನನ್ನಲ್ಲಿದ್ದ ಹರಿದ ಮಗ್ಗಿ ಪುಸ್ತಕದ ಮಗ್ಗುಲಿನ ಅಂಕೆಗಳು ಅಳುತ್ತಿವೆ,,,, ಕಾರಣ ಇಷ್ಟೇ,,,  ಈಗ  ಯಾವುದೊ ದೇಶದವನು ನನಗೆ ಕೊಟ್ಟ ಸಂಬಳ ಎಣಿಸುವಾಗ  ಅವುಗಳ ಮೆಲುಕುಹಾಕುತ್ತೇನಲ್ಲ, -----ಗೌರಿ----‍ ನನ್ನ…
  • December 18, 2013
    ಬರಹ: hariharapurasridhar
    ಇಂದು ಬೆಳಗ್ಗೆ ಏಳುವಾಗಲೇ ನನ್ನ ಮನದೊಳಗೆ ಸುಳಿದಾಡಿದ ಶಬ್ಧಗಳಿಗೆ ಅಕ್ಷರ ಕೊಡಬೇಕೆನಿಸಿತು. ಒಂದು ಪದ್ಯ ರಚನೆ ಯಾಯ್ತು. ನನ್ನ ಹಿರಿಯ ಮಿತ್ರ ಕವಿ ನಾಗರಾಜ್ ಹೇಳುತ್ತಾರೆ "ನೀವು ಬರೆಯ ಬೇಕೆನಿಸಿದ್ದನ್ನು ಹಿಂದು ಮುಂದು ನೋಡದೆ , ಬರೆದು ತಿದ್ದದೆ…
  • December 18, 2013
    ಬರಹ: Manjunatha D G
         ಮನುಷ್ಯನ ಅಂತಿಮ ಗುರಿ ಯಾವುದು ಎಂದು ನಾನು ಪ್ರತಿದಿನ ಯೋಚಿಸುತ್ತಿರುತ್ತೇನೆ. ಇದಕ್ಕೆ ಉತ್ತರ ಸಿಗುವುದಿಲ್ಲ ಎಂದು ನನಗೂ ಗೊತ್ತು.  ನಾನು ಏಕೆ ಹಾಗೆ ಯೋಚಿಸುತ್ತೇನೆಂಬುದಕ್ಕೆ ಹಲವು ಕಾರಣಗಳಿವೆ. ವೈಜ್ಞಾನಿಕ ಬೆಳವಣಿಗೆಗಳನ್ನು ಮೀರಿ…
  • December 18, 2013
    ಬರಹ: makara
                                                                                        ಲಲಿತಾ ಸಹಸ್ರನಾಮ ೮೯೧-೮೯೬ Vidrumābhā विद्रुमाभा (891) ೮೯೧. ವಿದ್ರುಮಾಭಾ            ವಿದ್ರುಮಾ ಎಂದರೆ ಹವಳದ ವರ್ಣದ್ದು ಎಂದರ್ಥ.…
  • December 17, 2013
    ಬರಹ: lpitnal@gmail.com
    ಅ…ನ್ಯಾಯ          - ಲಕ್ಷ್ಮೀಕಾಂತ ಇಟ್ನಾಳ ಮೈ ತುಂಬ ಹಸಿರು, ಹೂ ಹಣ್ಣು ಪರಿಮಳವೆ ಮರಗಳ ತುಂಬ, ಬೇರಿಗೇಕಿಲ್ಲ ಹೂ ಹಣ್ಣು, ಕೇವಲ ಮಣ್ಣು!   ಹೊಟ್ಟೆ ಅರಗಲಾರದಷ್ಟು ತಿಂದು ಬಂದಿರುವುದು ಬೊಜ್ಜು ಹೊಟ್ಟೆಗೆ, ತಿಂದಿರುವುದೇನು ಅದರ ಅಂಗಿ…
  • December 17, 2013
    ಬರಹ: H A Patil
    ಸುತ್ತಲೂ ವ್ಯಾಪಿಸಿದಿ ಕರಾಳ ಕತ್ತಲು  ಎಲ್ಲೆಡೆಗೆ ಕವಿದ ಕಾರ್ಮೋಡಗಳು ಚುಕ್ಕಿಗಳ ಸುಳಿವಿಲ್ಲ ಎಲ್ಲೆಡೆಗೆ ಹಬ್ಬಿ  ಹರಡಿದ ನೀರವ ಮೌನ ! ಎಲ್ಲಿಯೋ  ದಿಗಂತದಂಚಿನಲಿ ಸುಳಿವ ಕೋಲ್ಮಿಂಚು ' ದೂರದಲೆಲ್ಲಿಂದಲೋ ಅಲೆಯಲೆಯಾಗಿ  ಕೇಳಿ ಬರುತಿದೆ ' ಫಿರ್…
  • December 17, 2013
    ಬರಹ: makara
                                                                        ಲಲಿತಾ ಸಹಸ್ರನಾಮ ೮೮೨-೮೯೦ Yajña-kartrī यज्ञ-कर्त्री (882) ೮೮೨. ಯಜ್ಞ-ಕರ್ತ್ರೀ            ಯಜ್ಞಕರ್ತ್ರೀ ಎಂದರೆ ದೇವಿಯು ಯಜಮಾನನ ಪತ್ನಿಯ…
  • December 17, 2013
    ಬರಹ: ಗಣೇಶ
    ಮಗಳಿಗೆ ಜಮಾಲಾಬಾದ್ ಕೋಟೆ ತೋರಿಸಬೇಕೆಂದು ಅನೇಕ ವರ್ಷಗಳಿಂದ ಬಯಸಿದ್ದೆನು. ಸಾಧ್ಯವಾಗಿರಲಿಲ್ಲ. ಕಳೆದ ಏಳನೇ ತಾರೀಕು ಮಂಗಳೂರು ಸಮೀಪ ಒಂದು ಫಂಕ್ಷನ್ ಮುಗಿಸಿ, ಎಂಟನೇ ತಾರೀಕಿಗೆ "ಗಡಾಯಿ ಕಲ್ಲು" ( ಜಮಾಲಾಬಾದ್ ಕೋಟೆಯನ್ನು ಸ್ಥಳೀಯರು ಕರೆಯುವುದು…
  • December 16, 2013
    ಬರಹ: makara
                                                                          ಲಲಿತಾ ಸಹಸ್ರನಾಮ ೮೭೫- ೮೮೧ Tripuramālinī त्रिपुरमालिनी (875) ೮೭೫. ತ್ರಿಪುರಮಾಲಿನೀ            ತ್ರಿಪುರಮಾಲಿನೀ ದೇವಿಯು ಶ್ರೀ ಚಕ್ರದ ಆರನೇ…
  • December 16, 2013
    ಬರಹ: kavinagaraj
         'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' - ಇದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಂದ ಮಾಡಿಸಲಾಗುವ ಪ್ರಮಾಣವಚನ. ಆದರೆ ಆ ರೀತಿ ಪ್ರಮಾಣ ಮಾಡಿದವರೆಲ್ಲರೂ ಸತ್ಯ…
  • December 16, 2013
    ಬರಹ: partha1059
    ನಮನ   ಎಲ್ಲವೂ ಪರಿಪೂರ್ಣ ಹೊರಗಿನ ದೃಷ್ಯಗಳನ್ನು ನೋಡಲು ಕಣ್ಣಿನ ವ್ಯವಸ್ಥೆ ಹೊರಗಿನ ಶಬ್ದಗಳನ್ನು ಕೇಳಲು ಕಿವಿಯ ವ್ಯವಸ್ಥೆ ಮಾತುಗಳನ್ನಾಡಲು ನಾಲಿಗೆ ಶ್ವಾಸ ದ್ವನಿಪೆಟ್ಟಿಗೆ... ನಡೆದಾಡಲು ಅನುಕೂಲಕ್ಕೆ ತಕ್ಕಂತೆ ಕೈ ಕಾಲುಗಳು ಸ್ವಯ ಶಕ್ತಿ…
  • December 15, 2013
    ಬರಹ: makara
                                                                           ವೈಕುಂಠ ಏಕಾದಶಿ - ಭಾಗ ೨                 ತಿರುಮಲ ತಿರುಪತಿ ದೇವಸ್ಥಾನಗಳು, ತಿರುಪತಿ; ಇವರು ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ ಮತ್ತು ಅದರ ಮಹತ್ವದ…