December 2013

  • December 26, 2013
    ಬರಹ: makara
                                                                     ಲಲಿತಾ ಸಹಸ್ರನಾಮ ೯೧೮ - ೯೨೩ Caitanyārghya-samārādhyā चैतन्यार्घ्य-समाराध्या (918) ೯೧೮. ಚೈತನ್ಯಾರ್ಘ್ಯ-ಸಮಾರಾಧ್ಯಾ            …
  • December 26, 2013
    ಬರಹ: manju.hichkad
    ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದಾರೆ, ಹಿಮ್ಮೆಳದಲ್ಲಿ…
  • December 26, 2013
    ಬರಹ: makara
                                                                      ಲಲಿತಾ ಸಹಸ್ರನಾಮ ೯೧೩ - ೯೧೭ Sarvāpad-vinivāriṇī सर्वापद्-विनिवारिणी (913) ೯೧೪. ಸರ್ವಾಪದ್-ವಿನಿವಾರಿಣೀ            ದೇವಿಯು ಎಲ್ಲಾ ವಿಧವಾದ…
  • December 25, 2013
    ಬರಹ: raosuma
  • December 25, 2013
    ಬರಹ: lpitnal
    1833 ರಲ್ಲಿ ಜಾನ್ ಹೆನ್ರಿ ನ್ಯೂಮನ್ ರಚಿಸಿದ ಗೀತೆ ‘ ಲೀಡ್, ಕೈಂಡ್ಲೀ ಲೈಟ್’ ‘ ಗೀತೆಯನ್ನು ‘ದಿ ಪಿಲ್ಲರ್ಸ್ ಆಫ್ ಕ್ಲೌಡ್’’ ಹಾಡಿನ ಹೆಸರು. ಈ ಗೀತೆಯನ್ನು ತನ್ನ 31ನೆಯ ವಯಸ್ಸಿಗೆ ಪಾದ್ರಿಯಾದ ನ್ಯೂಮನ್ ಇಟಲಿಯಲ್ಲಿ ಅನಾರೋಗ್ಯದಿಂದ ಬಳಲುತ್ತ…
  • December 24, 2013
    ಬರಹ: makara
                                                                         ಲಲಿತಾ ಸಹಸ್ರನಾಮ ೯೧೨ Savyāpasavya-mārgasthā सव्यापसव्य-मार्गस्था (912) ೯೧೨. ಸವ್ಯಾಪಸವ್ಯ-ಮಾರ್ಗಸ್ಥಾ             ಈ ನಾಮವು ಮೂರು ಶಬ್ದಗಳನ್ನು…
  • December 24, 2013
    ಬರಹ: H A Patil
             ಸುಮಾರು ಮೂರು ತಿಂಗಳುಗಳ ಕಾಲದಿಂದ ಅನಾರೋಗ್ಯದಿಂದ ನರಳುತ್ತಿದ್ದ ನಾಡೋಜ, ಸಮನ್ವಯ ಕವಿ ಮತ್ತು ರಾಷ್ಟಕವಿಯೆಂದು ಕರೆಯಲ್ಪಡುತ್ತಿದ್ದ ಜಿ.ಎಸ್.ಶಿವರುದ್ರಪ್ಪ 2013 ರ ಡಿಸೆಂಬರ್ 23 ರಂದು ಮಧ್ಯಾನ್ಹ 12-30 ಗಂಟೆಗೆ ನಮ್ಮನಗಲಿ…
  • December 24, 2013
    ಬರಹ: lpitnal
    ಮೆರವಣಿಗೆ          -ಲಕ್ಷ್ಮೀಕಾಂತ ಇಟ್ನಾಳ ಧೂಪ ದೀಪಗಳಲ್ಲಿ ಗಂಟೆ ಜಾಗಟೆಗಳಲ್ಲಿ ಮಂತ್ರ ಘೋಷಗಳ ಭಾವಗೀತೆಗಳಲ್ಲಿ ನನ್ನನ್ನೇ ನೆನೆದಿದ್ದ ಅವನಿಲ್ಲದ ಬದುಕಲ್ಲಿ ನಡೆದಿದೆ ಮೆರವಣಿಗೆ ನೆನಪುಗಳ ಮೌನ ಮೆರವಣಿಗೆ ಬದುಕಿನ ಹಾದಿಯಲ್ಲಿ…
  • December 24, 2013
    ಬರಹ: makara
                                                                    ಲಲಿತಾ ಸಹಸ್ರನಾಮ ೯೦೬ - ೯೧೧ Tattvādikā तत्त्वादिका (906) ೯೦೬. ತತ್ತ್ವಾಧಿಕಾ             ದೇವಿಯು ಸಾಮಾನ್ಯವಾಗಿ ಚರ್ಚಿಸುವ ಎಲ್ಲಾ ೨೪ ಅಥವಾ ೩೬…
  • December 23, 2013
    ಬರಹ: makara
                                                                       ಲಲಿತಾ ಸಹಸ್ರನಾಮ ೯೦೧-೯೦೫ Nāda-rūpiṇī नाद-रूपिणी (901) ೯೦೧. ನಾದ ರೂಪಿಣೀ             ನಾಮ ೨೯೯ ನಾದ-ರೂಪದಲ್ಲಿ ವಿವರಿಸಿರುವ ವಿಷಯಗಳ ಹೊರತಾಗಿ ನಾದ…
  • December 23, 2013
    ಬರಹ: ashwin jamadagni
    ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ೭-೨-೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹೊನ್ನಾಳಿ, ರಾಮಗಿರಿ, ಬೆಲಗೂರು. ಪ್ರೌಢಶಾಲೆಗೆ ಸೇರಿದ್ದು ದಾವಣಗೆರೆ. ಕಾಲೇಜು ವಿದ್ಯಾಭ್ಯಾಸ ಮೈಸೂರು. ಬಿ.ಎ. ಆನರ್ಸ್‌…
  • December 23, 2013
    ಬರಹ: hariharapurasridhar
    ನಗಬೇಡ ಮಗುವೆ ನನ್ನ ನೋಡಿ| ನಾನು ನಿನ್ನಂತೆಯೇ ಇದ್ದೆ ಎಲ್ಲರನು ನೋಡಿ ನಾನೂ ನಗುತಲಿದ್ದೆ||   ಹೊರಲಾರದ ಮೂಟೆಯ ಹೊತ್ತು ಬಂದ ಸಿದ್ದನ ನನ್ನಜ್ಜ ಗದರಿಸಿದಾಗ ಸಿಟ್ಟಾಗಿ ಅಜ್ಜನ ಪೇಟವನು ಚಿರಂಡಿಯಲ್ಲಿ ಹಾಕಿದ್ದೆ. ಏಟು ತಿಂದು ಅತ್ತಿದ್ದೆ||  …
  • December 22, 2013
    ಬರಹ: ಗಣೇಶ
    ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು- -ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿಗೆ ನೇತು …
  • December 22, 2013
    ಬರಹ: hariharapurasridhar
    ಕ್ರಿ.ಶ.1396 ಜನವರಿ 16 ರಂದು [ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ದಿನದಂದು ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜನು ತುಂಗಾ ನದೀ ದಂಡೆಯಲ್ಲಿರುವ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ವೇದಾಂತ- ತರ್ಕ-ವ್ಯಾಕರಣ…
  • December 21, 2013
    ಬರಹ: nageshamysore
    ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ? . ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತಕ್ಷಣ ದೇವರ ಮುಖ…
  • December 21, 2013
    ಬರಹ: sathishnasa
    ಕರ್ಮಗಳೆಂಬ  ಬಲೆಯ  ಹರಡಿಹನು  ದೇವ ಜಗದೊಳಗೆ ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ   ಕರ್ಮಗಳು ತನ್ನವೆಂದು ತಿಳಿದರವು ಬಂಧ…
  • December 21, 2013
    ಬರಹ: hariharapurasridhar
    ಪ್ರಿಯ ಸಂಪದಿಗ ಮಿತ್ರರೇ, ನನ್ನ ಅನುಭವ ಮತ್ತು ಅರಿವಿನ   ಪರಿಮಿತಿಯಲ್ಲಿ ಒಂದು ಚಿಂತನೆಯನ್ನು ಮಂಡಿಸಿರುವೆ. ಇದು ನಮ್ಮ ದೇಶದ ಭವಿಷ್ಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಎಲ್ಲರಿಗೂ ಸೇರಿದ್ದು. ನನ್ನ ಅಭಿಪ್ರಾಯ ಸರಿಯಾಗಿರಬಹುದು ಅಥವಾ…
  • December 20, 2013
    ಬರಹ: H A Patil
                      ಚಾರಣ   ಬೆಟ್ಟ ಗುಡ್ಡ ಕಣಿವೆ ಪರ್ವತ ಶಿಖರಗಳು ನಿತ್ಯ ಹರಿದ್ವರ್ಣದ ಸಸ್ಯ ವನರಾಜಿಗಳು ಹಿಮದ ಹೊದಿಕೆಯ ಹೊದ್ದ ಪರ್ವತ ಶ್ರೇಣಿಗಳು ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ ಹಬ್ಬಿ ಹರಡಿರುವ ನಿರ್ವಿಕಾರ ನಿರ್ದಯಿ…
  • December 20, 2013
    ಬರಹ: partha1059
    ತರ್ಕ - ಕುತರ್ಕ  ========= ಮಧ್ಯಾನ ಊಟದ ಸಮಯಕ್ಕೆ ಫೋನ್ ಬಂದಿತ್ತು. ನನ್ನ ಕಸಿನ್ ಸುಮ್ಮನೆ ಹೀಗೆ ಕಾಲ್ ಮಾಡೋದು, ನಂತರ ಏನಾದರು ಮಾತನಾಡೋದು, ಅಭ್ಯಾಸ. ಮಾತಿಗೆ ಇಂತದೆ ವಿಷಯವಾಗಲಿ, ಕಾಲಮಿತಿಯಾಗಲಿ ಇರಲ್ಲ. ಸರಿಯಾಗಿ ಹೇಳಬೇಕು ಅಂದರೆ ’…
  • December 20, 2013
    ಬರಹ: kavinagaraj
         ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ…