February 2014

  • February 18, 2014
    ಬರಹ: nageshamysore
    ( ಪರಿಭ್ರಮಣ..(04)ರ ಕೊಂಡಿhttp://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅವಳ ಮಾತಿಗೂ ಉತ್ತರಿಸದೆ ಚಿಂತನೆಯಲ್ಲಿ ತಲ್ಲೀನನಾದಂತೆ ಕುಳಿತವನ ಕಂಡು, ಅದೇ ತರುಣಿ - 'ಡು ಯು ಲೈಕ್ ಮೀ ? ದೆನ್ ಶೀ…
  • February 18, 2014
    ಬರಹ: Guru Prasad
    ಕಳೆದ ವಾರ ಸಂಗೀತ ವಿದ್ವಾನ್ ಬಾಲಮುರಳಿ ಕೃಷ್ಣನನ್ ಅವರ ಸಂಗೀತ ಸಂಜೆ ಕೇಳುವ ಸದಾವಕಾಶ  ಸಿಕ್ಕಿತ್ತು, "ಭಾರತೀಯ ಸಾಮಗಾನ ಸಭರವರು" ಆಯೋಜಿಸಿದ್ದ ೫ ನೆ ವರ್ಷದ ಸಂಗೀತ ಉತ್ಸವದಲ್ಲಿ ಬಾಲಮುರಳಿ ಕೃಷ್ಣನ್ ರವರ ಕರ್ನಾಟಕ ಸಂಗೀತ ಕಾರ್ಯಕ್ರಮ ಶನಿವಾರ…
  • February 17, 2014
    ಬರಹ: keshavmysore
    ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯ (DLI) ಪುಸ್ತಕ ನಿಧಿ
  • February 17, 2014
    ಬರಹ: naveengkn
    ಬೋರಾ ಅಂಗಡಿಯ ಮುಂದೆ ನಿಂತು ಅಕ್ಕಿಗಾಗಿ ಗೋಗರೆಯುತ್ತಿದ್ದ  "ಅಂಗ್ ಅನ್ನ್ ಬ್ಯಾಡ್ರಿ ಸಾಮಿ, ನಿಮಿಗ್ ಕೈ ಮುಗಿತಿನಿ ಸಾಮಿ, ಎಳ್ದೆ ರುಪಾಯಿ ಇರದು, ಒಂದು ಪಾವ್ ಆದ್ರ ಕೊಡಿ ಸಾಮಿ," ದ್ಯಾವಪ್ಪನಿಗೆ ಕೋಪ ನೆತ್ತಿಗೇರಿತು "ಹೋಗ್ಲ ಹೊರಿಕ್ಕೆ,…
  • February 16, 2014
    ಬರಹ: Mohan V Kollegal
    ಈ ಕಥೆಯನ್ನು ನಿಮಗೆ ಹೇಳಲೇಬೇಕಾಗಿದೆ. ಯಾಕೆಂದರೆ ಇದು ಉಳಿವಿಗಾಗಿ ಹೋರಾಡಿದ ಕಥೆ. ಡಾರ್ವಿನ್ ಹೇಳಿದಂತೆ ಇದು ಯುದ್ಧ ಮಾಡಿ ಬಲಹೀನ ಪ್ರಾಣಿಯನ್ನು ಕೊಂದು ಪ್ರತಿದಿನ ಆಹಾರ ತಿಂದ ಕಥೆಯಲ್ಲ. ತುರ್ತಾಗಿ ನಾನು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಈ…
  • February 16, 2014
    ಬರಹ: vidyakumargv
    ಕತ್ತಲು ಬೆಳಕುಗಳ ನಡುವೆ ಜೀವನ ದುಖಃ ಸುಖಗಳ ಸಮ್ಮಿಶ್ರಣ ಸಾವು ಬದುಕುಗಳ ನಡುವಿನ ಪಯಣ ಮಿಂಚಿ ಮರೆಯಾಗುವ ಯೌವನ ಭೋಗ ಯೋಗಗಳ ಅಂಚಿನ ಸಮನ್ವಯ ಪ್ರಕೃತಿಗೊಂದಿಹ ಮೈ ಮನ ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ ಸಾಗುತ ಬಹುದೂರದ ಪಯಣ ನನ್ನವರೆನ್ನುವ…
  • February 16, 2014
    ಬರಹ: ಗಣೇಶ
    "ಮೈಸೂರ ಹುಲಿ" ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳ ದೇವನಹಳ್ಳಿ. ಬೆಂಗಳೂರಿಂದ ಕೇವಲ ೩೫ ಕಿ.ಮೀ. ದೂರದಲ್ಲಿದೆ. ಈವಾಗ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ರಸ್ತೆ ನಿರ್ಮಾಣಗೊಂಡಿರುವುದರಿಂದ ಯಾವುದೇ ಅಡೆತಡೆ ಇಲ್ಲದೇ ಮುಕ್ಕಾಲು ಗಂಟೆಯೊಳಗೆ…
  • February 16, 2014
    ಬರಹ: nageshamysore
    (ಪರಿಭ್ರಮಣ..(03)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅತ್ತಕಡೆ ರಿಂಗಾಗುತ್ತಿರುವ ಸದ್ದಿನ ನಡುವೆಯೆ ಕಣ್ಣು '5000' ಬಾತ್ ಎಂದಿದ್ದರ ಮೇಲೆ ಓಡಾಡುತ್ತ 'ಅಬ್ಬಾ! ಅಷ್ಟು…
  • February 15, 2014
    ಬರಹ: Tejaswi_ac
      ಸಾಲಾವಳಿ   ದಶಕಗಳು ಕಾದರು ಕನಸಿನ ದಿನ ಬರುವದೆಂದು   ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು   ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ   ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ   ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು  …
  • February 15, 2014
    ಬರಹ: nageshamysore
    ನಿನ್ನೆಯ ದಿನ ಇಣುಕಿದ ವ್ಯಾಲೆಂಟೈನಿನ ದಿನದಲಿ ಈ ಬಾರಿ ಒಂದು ಕುತೂಹಲಕಾರಿ ಅಂಶ ಸೇರಿಕೊಂಡಿತ್ತು. ಪಾಶ್ಚಾತ್ಯರ ವ್ಯಾಲೆಂಟೈನಿನ ದಿನದಂತೆಯೆ ಚೈನೀಸರ ಹೊಸ ವರ್ಷದ ಕಡೆಯ ದಿನ (ಅಂದರೆ ಹದಿನೈದನೆ ದಿನ) ಚೈನೀಸ್ ವ್ಯಾಲಂಟೈನ್ ದಿನವಾಗಿ…
  • February 14, 2014
    ಬರಹ: raghavendraadiga1000
    ಕರ್ನಾಟಕ ಕಂಡ ಅದ್ಭುತ ಕಲಾವಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಇದೇ ಶನಿವಾರ (ಫೆಬ್ರವರಿ 15)  ಹಿರಣ್ಣಯ್ಯನವರ 80 ನೇ ಹುಟ್ಟಿದ ಹಬ್ಬ. ಮತ್ತು ಹಿರಣ್ಣಯ್ಯನವರ ಕಂಪನಿಯಿಂದ ಮೂಡಿಬಂದು ದಾಖಲೆ ಬರೆದ ನಾಟಕ “ಲಂಚಾವತಾರ” ಕ್ಕೆ 50 ವರ್ಷಗಳ…
  • February 14, 2014
    ಬರಹ: harohalliravindra
          ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ನಿಮ್ಮದು, ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯಗಳಿಂದ  ತುಂಬಿದೆ. ವೈಚಾರಿಕ, ಅಸಾಮಾನ್ಯವಾದ ಜೀವ ಅನುಭವಪೂರ್ಣವಾದ, ನುಡಿ,ನಡೆಗಳೊಂದಾದ ಪರಿಯನ್ನು ಕಂಡೆ ನಾ ಸೋತಿದ್ದು.…
  • February 14, 2014
    ಬರಹ: gururajkodkani
    ಆಕೆಯ ಹೆಸರು ಲಕ್ಷ್ಮಿ. ಹತ್ತೊ೦ಬತ್ತರ ಹರೆಯದ ಹೆಣ್ಣು ಮಗಳು.ನೋಡಲು ಅಷ್ಟೇನೂ ಸು೦ದರಿಯಲ್ಲದಿದ್ದರೂ ಲಕ್ಷಣವಾಗಿದ್ದಳು.ಬಡತನಕ್ಕೆ ಅತ್ಯುತ್ತಮ ಉದಾಹರಣೆ ಎ೦ಬ೦ಥಹ ಕುಟು೦ಬದಲ್ಲಿ ಜನಿಸಿದ್ದ,ಲಕ್ಷ್ಮಿ ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತಾಯಿ…
  • February 14, 2014
    ಬರಹ: kavinagaraj
    ಹಿಡಿದ ಗುರಿಯನು ಸಾಧಿಸುವವರೆಗೆ ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ | ಆವೇಶ ಉತ್ಸಾಹ ನರನಾಡಿಯಲಿರಿಸೆ ಯಶವರಸಿ ಹರಸದಿಹುದೆ ಮೂಢ ||       ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ…
  • February 14, 2014
    ಬರಹ: hariharapurasridhar
    ||ಶುಚೀವೋ ಹವ್ಯಾ ಮರುತ: ||  ಋಗ್ವೇದದ ೭ ನೇ ಮಂಡಲದ ೫೬ ನೇ ಸೂಕ್ತದ ೧೨ ನೇ ಈ ಮಂತ್ರವು ನಮ್ಮ ಕಣ್ ತೆರಸದಿದ್ದರೆ ನಾವು ಯಾವ ದೇವರಿಗೆ ಎಷ್ಟು ಸೇವೆಮಾಡಿದರೂ ನಿಶ್ಪ್ರಯೋಜಕವೇ. ಈ ಮಂತ್ರವಾದರೂ ಏನು ಹೇಳುತ್ತದೆ? ನಾವು ಭಗವಂತನಿಗೆ ಅರ್ಪಿಸುವ…
  • February 14, 2014
    ಬರಹ: Sridhar Hariharapura
    ||ಶುಚೀವೋ ಹವ್ಯಾ ಮರುತ: ||  ಋಗ್ವೇದದ ೭ ನೇ ಮಂಡಲದ ೫೬ ನೇ ಸೂಕ್ತದ ೧೨ ನೇ ಈ ಮಂತ್ರವು ನಮ್ಮ ಕಣ್ ತೆರಸದಿದ್ದರೆ ನಾವು ಯಾವ ದೇವರಿಗೆ ಎಷ್ಟು ಸೇವೆಮಾಡಿದರೂ ನಿಶ್ಪ್ರಯೋಜಕವೇ. ಈ ಮಂತ್ರವಾದರೂ ಏನು ಹೇಳುತ್ತದೆ? ನಾವು ಭಗವಂತನಿಗೆ ಅರ್ಪಿಸುವ…
  • February 14, 2014
    ಬರಹ: nagaraju Nana
    ಕೊಳ್ಳೇಗಾಲ ತಾಲ್ಲೋಕು 3 ನೇ ಸಾಹಿತ್ಯ ಸಮ್ಮೇಳನ ರಾಮಾಪುರದಲ್ಲಿ ದಿನಾಂಕ 15-02-14 ರಂದು ಶನಿವಾರ ನಡೆಯಲಿದೆ . ವಿಚಾರ ಗೋಷ್ಠಿ - ಬದಲಾವಣೆಯ ಹಾದಿಯಲ್ಲಿ ಮಾದಪ್ಪನ ಸಂಪ್ರದಾಯ ಮತ್ತು ಕೊಳ್ಳೇಗಾಲ ತಾಲ್ಲೋಕು ಸಾಹಿತ್ಯಕ ನೆಲೆ ಕ್ರಮವಾಗಿ ಡಾ/…
  • February 14, 2014
    ಬರಹ: bhalle
      ಜನವರಿ ಒಂದು, ಹೊಸ ವರ್ಷ ಬಂತೆಂದರೆ, ಇದು ನಮ್ಮ ಹಬ್ಬವಲ್ಲ ನನಗ್ಯಾರೂ ಶುಭಾಶಯ ಹೇಳದಿರಿ ಎಂಬ ಸೊಲ್ಲು. ವ್ಯಾಲಂಟೈನ್ ಬಂತೆಂದರೆ ಇದು ಪಾಶ್ಚಾತ್ಯ, ನಮಗೆ ಬೇಡ ಎಂದು ನೈಕಿ ಶೂ ಹಾಕಿಕೊಂಡೇ ಗುಲ್ಲೋಗುಲ್ಲು. ನಮ್ಮದೇ ಹಬ್ಬ ಹೋಳಿ’ಗೂ ಇದೇ ಗತಿ.…
  • February 14, 2014
    ಬರಹ: hamsanandi
    ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ…
  • February 14, 2014
    ಬರಹ: nageshamysore
    ಭಾಗ 02. ಆಕ್ರಮಣ : ______________ (ಪರಿಭ್ರಮಣ..(02)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅಷ್ಟೊತ್ತಿನವರೆಗೂ ಸುರಿಯುತ್ತಲೆ ಇದ್ದ ಧಾರಾಕಾರ ಮಳೆಯ ಜತೆಗೆ ಬೀಸುತ್ತಿದ್ದ…