February 2014

  • February 14, 2014
    ಬರಹ: ಗಣೇಶ
    ಗ್ಯಾಸ್ ಟ್ರಬ್‌ಲ್ : Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow. ಈ …
  • February 13, 2014
    ಬರಹ: rjewoor
    ಒಂದು ದೊಡ್ಡ ಮಾರ್ಕೆಟ್. ಮಾರ್ಕೆಟ್​​ನಲ್ಲಿ ನಾಲ್ವರು ಹುಡುಗರು. ಮೀಸಿ ಇನ್ನೂ ಚಿಗುರಿಲ್ಲ. ದಿನವೂ ಮೂಟೆ ಎತ್ತಿ ಹಾಕಿದ್ರೇ ದುಡ್ಡು. ಅಪ್ಪ ಇಲ್ಲ. ಅಮ್ಮ ಇಲ್ಲ. ಮನೆಯಂತೂ ಮೊದಲೇ ಇಲ್ಲ. ಮಾರುಕಟ್ಟೇನೆ ಎಲ್ಲ. ನೆಟ್ಟಗೆ ಹೆಸರೂ ಇಲ್ಲ. ಅಡ್ರೆಸ್​…
  • February 13, 2014
    ಬರಹ: naveengkn
    ವರ್ಷದ ಹಿಂದೆ ಬರೆದ ಬರಹ,,, 
  • February 13, 2014
    ಬರಹ: nageshamysore
    (ಮುಂದುವರೆದದ್ದು) (ಪರಿಭ್ರಮಣ..01 : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಸುತ್ತಲೂ ನಿಂತವರನ್ನೆ ನೋಡಿದ ಶ್ರೀನಾಥನಿಗೆ, ಇಂದು ಆಫೀಸಿಲ್ಲದ ಕಾರಣ ಬರಿಯ ಗಂಡು ಮುಖಗಳೆ ಹೆಚ್ಚಾಗಿ ಕಂಡವು…
  • February 12, 2014
    ಬರಹ: nagaraju Nana
    ಚಾಮರಾಜನಗರ ಜಿಲ್ಲಾಡಳಿತವು ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ದಿನಾಂಕ 12-02-14 ರಿಂದ 14=02-14 ರವರೆಗೆ ಆಯೋಜಿಸಿದೆ. ಫಲ ಪುಷ್ಪ ಪ್ರದರ್ಶನ ಚಿಕ್ಕದಾಗಿ ಚೊಕ್ಕದಾಗಿದೆ . ಪುಷ್ಪಗಳಿಂದ ನಿರ್ಮಿಸಿರುವ ಆನೆ .…
  • February 11, 2014
    ಬರಹ: nageshamysore
    (ಪೀಠಿಕೆ / ಹಿನ್ನಲೆ: ಒಂದು ವರ್ಷಕ್ಕಿಂತ ಹೆಚ್ಚು ಕಾಲ ಥಾಯ್ಲ್ಯಾಂಡಿನಲ್ಲಿದ್ದಾಗ ಅಲ್ಲಿ ಕಂಡ ಜನ ಜೀವನದ ತುಣುಕುಗಳನ್ನು ಕಥಾನಕವೊಂದರ ರೂಪದಲ್ಲಿ ದಾಖಲಿಸಬೇಕೆಂದು ಬಹಳ ದಿನಗಳಿಂದ ಅನಿಸುತಿತ್ತು. ಸರಿಯಾದ ಕಥಾ ಹಂದರ ಹೊಳೆಯದೆ ಅದಕ್ಕೆ ಸರಿಯಾದ…
  • February 11, 2014
    ಬರಹ: hpn
    ಥೇಮ್ಸ್ ನದಿಯಲ್ಲಿ ಬಂದ ಪ್ರವಾಹದಿಂದ ಲಂಡನ್ ನಗರದಲ್ಲಿ ಕೆಲವೆಡೆ ಜನಜೀವನಕ್ಕೆ ತೊಂದರೆಯಾಗಿದೆ ಎಂಬ ವರದಿಗಳು ಬರುತ್ತಿರುವೆ. ಕಳೆದ ಹದಿನೈದು ವರ್ಷಗಳಲ್ಲಿ ಮೊದಲ ಬಾರಿ ಥೇಮ್ಸ್ ನದಿಯಲ್ಲಿ ನೀರಿನ ಮಟ್ಟ ಇಷ್ಟು ಜಾಸ್ತಿಯಾಗಿರುವುದಂತೆ. ಇದಲ್ಲದೆ…
  • February 10, 2014
    ಬರಹ: vidyakumargv
    ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!   ಶಿಲ್ಪಿಯು ತರ್ಕಕೆ…
  • February 10, 2014
    ಬರಹ: partha1059
    ಆವಲಕೊಂಡ ಅಥವ ಆವಲಬೆಟ್ಟ   ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ…
  • February 10, 2014
    ಬರಹ: manju.hichkad
    ನಾನೂ ಹುಟ್ಟಿದೂರ ಬಿಟ್ಟು ಸುಮಾರು ಹದಿಮೂರು ವರ್ಷಗಳಾಗುತ್ತಾ ಬಂತು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಹದಿಮೂರು ವರ್ಷ ಕೂಡ ಪೂರ್ತಿಯಾಗುತ್ತದೆ. ಹಾಗಂತ ನಾನು ಊರನ್ನ ಸಂಪೂರ್ಣ ಮರೆತವರಲ್ಲಿ ಒಬ್ಬನಂತೂ ಆಗಿರಲಿಲ್ಲ. ರಜೆ ಇದ್ದಾಗ ಆಗಾಗ ಹೋಗಿ…
  • February 10, 2014
    ಬರಹ: nagaraju Nana
    ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಿವ್ಯ ರಥೋತ್ಸವ ದಿನಾಂಕ 15-02-2014 ರಂದು ನಡೆಯಲಿದೆ .ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬಹುದು ! -ನಾನಾ ,ಕೊಳ್ಳೇಗಾಲ !
  • February 10, 2014
    ಬರಹ: kavinagaraj
         ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ…
  • February 09, 2014
    ಬರಹ: ಗಣೇಶ
     ರಿಪಬ್ಲಿಕ್ ಡೇ ಫ್ಲವರ್ ಶೋ ಈ ಬಾರಿ ನೋಡಲಾಗುವುದಿಲ್ಲ ಅಂದುಕೊಂಡಿದ್ದೆ. ಅದೇ ದಿನ ಎರಡು ಸಮಾರಂಭಗಳಿದ್ದವು. ಹತ್ತಿರದ ಒಂದು ಫಂಕ್ಷನ್‌ಗೆ ಮನೆಯಾಕೆಗೆ ಹೋಗಲು ಹೇಳಿ, ಇನ್ನೊಂದಕ್ಕೆ ಆ ದಿನ ಬೆಳಗ್ಗೆ ಬೇಗನೆ ಹೊರಟೆನು. ಲಾಲ್‌ಬಾಗ್ ಹತ್ತಿರ ಬಂದಾಗ…
  • February 08, 2014
    ಬರಹ: ಸುಮ ನಾಡಿಗ್
    ಮಕ್ಕಳಿಗೆ (ಮಗುವಿಗೆ) ಉಣಿಸುವ, ರಾಗಿ 'ಸಿರಿ' ‍ತಯಾರಿಸುವ ವಿಧಾನ ತಿಳಿದಿದ್ದರೆ, ಅದರ recipe ಹಂಚಿಕೊಳ್ಳಿ.  ‍ ‍ಧನ್ಯವಾದ, ‍ಸುಮ
  • February 08, 2014
    ಬರಹ: nageshamysore
    ಹಣದುಬ್ಬರದೊತ್ತಡಕೊ, ಪ್ರಗತಿಯ ಹೆಸರಲಿ ಹೆಚ್ಚುತ್ತಿರುವ ಜೀವನ ಮಟ್ಟದ ಸ್ತರ ಪರಿಣಾಮಕೊ - ಒಟ್ಟಾರೆ ಏನಾದರೂ ಕೊಳ್ಳಲು ಹೋದಲ್ಲಿ ಅರಿವಾಗುವ ಮೊದಲಂಶ - ಎಲ್ಲದಕ್ಕೂ ಸರಸರನೆ ಎಳೆದುಕೊಡುತ್ತಾ ಹೋದಂತೆ ಖಾಲಿಯಾಗುತ್ತ ಹೋಗುವ ಹಣದ ಲೆಕ್ಕ. ನೆಂಟರ…
  • February 08, 2014
    ಬರಹ: raghavendraadiga1000
    ಕನ್ನಡ ನಾಡು ಕಂಡ ಅತ್ಯಂತ ಮಹತ್ವದ ಕವಿಗಳು, ಅನುವಾದಕರು, ಸಹೃದಯ ವಿಮರ್ಶಕರೂ ಆಗಿದ್ದ ಬಹುಮುಖ ಪ್ರತಿಭಾಶಾಲಿ ಪ್ರೊಫೆಸರ್ ಎಸ್.ವಿ. ಪರಮೇಶ್ವರ ಭಟ್ಟರ 101 ನೇ ಜನುಮ ದಿನ (ಫೆಬ್ರವರಿ 8) ದ ಅಂಗವಾಗಿ ಅವರ ದೊಡ್ದ ವ್ಯಕ್ತಿತ್ವವನ್ನು ಪರಿಚಯಿಸುವ…
  • February 08, 2014
    ಬರಹ: harohalliravindra
    ಜಾತಿ - ಪದ್ದತಿಯೆಂಬುದು ಮಾನವನ ಜೀವವೃಕ್ಷಕ್ಕೆ  ಅಂಟಿಕೊಂಡಿರುವ ಒಂದು ದೊಡ್ಡ ಪಿಡುಗಾಗಿದೆ. ಒಂದೇ ಭೂಮಿತಾಯಿಯ ಕರುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದ ನಮ್ಮ ನಡುವೆ ಎದ್ದಿರುವ ಜಾತಿಯ ಗೋಡೆಗಳು ಇಂದು ನಾವು ಕೆಡುವಲಾಗದ ರೀತಿಯಲ್ಲಿ…
  • February 08, 2014
    ಬರಹ: nagaraju Nana
    ಬಿಜಾಪುರ ನಗರದಲ್ಲಿ ಈ ಬ್ರುಹದಾಕಾರದ ಬುರುಜು ಇದೆ. ಇದನ್ನು ಕ್ರಿ..ಶ. 1584 ರಲ್ಲಿ ಹ್ಯೆದರ್ ಖಾನ್ ನಿರ್ಮಸಿದನು. ಇದು 80 ಅಡಿ ಎತ್ತರವಿದೆ.ಬಿಜಾಪುರದ ಮೇಲೆ ದಂಡೆತ್ತಿ ಬರುವ ಶತ್ರುಗಳ ಚಲನವಲನ ಗಮನಿಸುವ ಹುನ್ನಾರ ಅವನದು ! ಬುರುಜಿನ…
  • February 08, 2014
    ಬರಹ: H A Patil
    ಶಂಖ ಹಾಗೆಯೆ ನೋಡಿದರೆ ಅದೊಂದು ಖಾಲಿ ಸಾಗರ ಜನ್ಯ ವಸ್ತು   ಅದಕೆ ಉಸಿರು ತುಂಬಿದೆವೋ ಅದು ದಶ ದಿಕ್ಕಿಗೂ ಮಾರ್ನುಡಿಯುತ್ತೆ   ನಿನಾದ ಗಾಳಿಯ ಹಿನ್ನೆಲೆಯಲ್ಲಿ ಹಾಗೆಯೆ ರೂಪ ತಾಳಿದೆ ಅದರ ಹಿತವಾದ ನಾದ ಕಿವಿದುಂಬುತ್ತೆ   ಮೌನ ಯಾವತ್ತೂ ಮೌನವಲ್ಲ…
  • February 07, 2014
    ಬರಹ: partha1059
    ಆಕಳಿಕೆ ಆ....ಆ..... ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ. ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ…