February 2014

  • February 06, 2014
    ಬರಹ: shreekant.mishrikoti
    ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ.  ಈ ಎರಡೂ ಸಂದರ್ಭಗಳಲ್ಲಿ…
  • February 06, 2014
    ಬರಹ: nageshamysore
    ಇತ್ತೀಚೆಗೆ ತಾನೆ ವಿಧಿವಶರಾಗಿ (23.ಡಿಸೆಂಬರ.2013) ನಮ್ಮನ್ನೆಲ್ಲಾ ಅಗಲಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ವಿದಾಯದ ನೆನಪು ಮಾಸುವ ಮುನ್ನವೆ ಅವರ ಹುಟ್ಟಿದ ದಿನ ಬರುತ್ತಿದೆ - ಮತ್ತೆ ನೆನಪಿನ ಹಣತೆಗೆ ಎಣ್ಣೆ ಬತ್ತಿಯಿಟ್ಟು ನಮನದ…
  • February 06, 2014
    ಬರಹ: manju.hichkad
    ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು…
  • February 06, 2014
    ಬರಹ: bhalle
    ನೀ ಹುಟ್ಟಿ ಬರುವ ಮುನ್ನ ಸೂಚನೆಯಾಗಿ ಮೂಡಿಸುವೆ ಚಳಿ ನೋಡಲು ಚೆಂದ ನೀ ಮೇಲಿಂದ ಉದುರಿಸುವ ತಂಪನೆಯ ಬಿಳಿ ನಿನ್ನ ಹುಟ್ಟೇ ಹಾಗೆ, ಅದಕ್ಕೇ ನೀ ಶೋಭಾಯಮಾನ ಕಣ್ಣು ಕೋರೈಸುವಂತೆ ಕಂಗೊಳಿಸುವುದೇ ನಿನ್ನ ಜಾಯಮಾನ ನೀನುದುರಿ ನೆಲಕ್ಕೆ, ಹರಡಿ ಬಿಳಿಯ…
  • February 05, 2014
    ಬರಹ: nagaraju Nana
    ಚಾಮರಾಜನಗರಜಿಲ್ಲೆಗೆ ಸೇರಿರುವ ಗುಂಡ್ಲುಪೇಟೆ ಚಾಮರಾಜ ನಗರದಿಂದ 31 ಕಿ.ಮೀ ಮತ್ತು ಮ್ಯಸೂರಿನಿಂದ 60 ಕಿ.ಮೀ ದೂರ ದಲ್ಲಿದೆ. ಈ ಪಟ್ಟಣದ ಆಕರ್ಷಣೆಯೆಂದರೆ ಶ್ರೀ ವಿಜಯನಾರಾಯಣ ಸ್ವಾಮಿ ದೇಗುಲ ! ಇದು ಹಳೆಯ ಬಸ್ ನಿಲ್ದಾಣದ ಬಳಿಯಿದೆ .ತಲಕಾಡಿನ…
  • February 05, 2014
    ಬರಹ: spr03bt
    ಇ೦ದು ಭಾನುವಾರ ರಜಾ ದಿನ ಊರಿನಲ್ಲಿದ್ದೆ. ಮನೆಯ ಹೊರಗಿ೦ದ ಕೆಲ ಮಕ್ಕಳ ಜೋರು ದನಿ ಕೇಳಿಸಿತು. ಏನಪ್ಪಾ ಇದು, ಯಾರದರೂ ಹೊಡೆದಾಡುತ್ತಿದ್ದಾರೇನೋ ಎ೦ದು ಹೊರಗೆ ಬ೦ದು ನೋಡಿದರೆ, ವರಸೆಯಲ್ಲಿ ನಮ್ಮ ಚಿಕ್ಕಪ್ಪನಾದ ಯೇಣುವಿನ ಇಬ್ಬರು ಗ೦ಡು ಮಕ್ಕಳು (…
  • February 05, 2014
    ಬರಹ: kavinagaraj
         ಪಾರ್ಥಸಾರಥಿಯವರ ಇಕ್ಕೇರಿ ಪ್ರವಾಸಕ್ಕೆ ಪೂರಕವಾಗಿ ಇಕ್ಕೇರಿಯ ಅಘೋರೇಶ್ವರ ದೇವಾಲಯದ ಕೆಲವು ಚಿತ್ರಗಳು ಇಲ್ಲಿವೆ. ದೇವಾಲಯದ ಹೊರನೋಟ, ದೇವಾಲಯದ ಒಳಗಿರುವ ದುರ್ಗಾಂಬಾ, ಕಾಲಭೈರವ, ಗೋಪಾಲಕೃಷ್ಣನ ಮೂರ್ತಿಗಳು. ಕೆಳದಿ ಅರಸರು ಉತ್ತರ ಭಾರತದಿಂದ…
  • February 04, 2014
    ಬರಹ: Shreekar
    ಪಂ| ಸಂಜೀವ್‌ ಚಿಮ್ಮಲಗಿ - ಕಿರು ಪರಿಚಯ ಮೊನ್ನೆ ಮಧ್ಯಪ್ರದೇಶದ ಇಂದೋರಿನಿಂದ ನೆಂಟರಾದ ಡಾ| ವ್ಯವಹಾರೆಯವರು ಫೋನಾಯಿಸಿದ್ದರು. ಅವರಲ್ಲಿಗೆ ಯಾರೋ ಚಿಮ್ಮಲಗಿಯಂತೆ, ಕನ್ನಡದವರಂತೆ, ಭಾಗ್ಯಲಕ್ಶ್ಮಿ ಬಾರಮ್ಮಾ ಎಂದು ಹಾಡಿದರಂತೆ,ತುಂಬಾ…
  • February 04, 2014
    ಬರಹ: spr03bt
    ಪ್ರತಿದಿನ ವೈಟ್ ಫ಼ೀಲ್ಡ್ ಬಳಿಯ ನಮ್ಮ ಮನೆಯಿ೦ದ ಕು೦ದಲಹಳ್ಳಿ ಗೇಟ್ನಲ್ಲಿರುವ ಆಫ಼ೀಸಿಗೆ ಬಸ್ಸಿನಲ್ಲಿ ಹೋಗುವ ನಾನು ಇ೦ದು ಕೂಡ ಬಸ್ಸಿನಲ್ಲಿದ್ದೆ. ಮಾರ್ಗದಲ್ಲಿ ಒ೦ದೇ ಒ೦ದು ಟ್ರಾಫ಼ಿಕ್ ಸಿಗ್ನಲ್ ಬರುವುದು. ನನ್ನ ಸ್ಟಾಪಿಗೆ ಹತ್ತು ಮೀಟರ್…
  • February 04, 2014
    ಬರಹ: partha1059
    ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ    ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು.... ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ…
  • February 04, 2014
    ಬರಹ: nageshamysore
    ಹೈಸ್ಕೂಲು ದಾಟಿ ಕಾಲೇಜು ಹೊಸ್ತಿಲು ಮೆಟ್ಟುವ ಹೊತ್ತಿನ ಆ ದಿನಗಳು - ಆಗೆಲ್ಲ ಟೇಪ್ರೆಕಾರ್ಡರು / ಕ್ಯಾಸೆಟ್ಟುಗಳೆ ಹೊಸತು. ರೇಡಿಯೋಗಳನ್ನು ನಿಧಾನಕ್ಕೆ ಹಿಮ್ಮೆಟ್ಟಿಸುತ್ತ ಮಾನೋ / ಸ್ಟೀರಿಯೊ ಕ್ಯಾಸೆಟ್ ಪ್ಲೇಯರುಗಳು ಆಕ್ರಮಿಸುತಿದ್ದ ಕಾಲ. ನಮ್ಮ…
  • February 04, 2014
    ಬರಹ: bhalle
    ನೀ ಕರಿಯರ ನಾಡಲ್ಲಿ ಕರಿಯನಲ್ಲ ನೀ ಬಿಳಿಯರ ನಾಡಲ್ಲಿ ಬಿಳಿಯನಲ್ಲ ಕಂದು ಇರಬಹುದೋ ಎನಗರಿವಿಲ್ಲ ನೀ ಬಂಧುವಲ್ಲ, ನೀ ಬಳಗವಲ್ಲ ನಿನ್ನ ಬಂಧು-ಬಳಗಕ್ಕೆ ಲೆಕ್ಕವೇ ಇಲ್ಲ ನಿನ್ನ ಜಾತಿ ಮತವೋ ಭಗವಂತನೇ ಬಲ್ಲ ನಿನಗಿಲ್ಲ ಕಂಗಳು, ಹೃದಯವಂತೂ ದೂರ…
  • February 03, 2014
    ಬರಹ: partha1059
    ಸಾಗರ ಪ್ರವಾಸ :  ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು  ಇಕ್ಕೇರಿ ಮೂರನೇ ದಿನ ೧೮ ನೇ ಜನವರಿಯಂದು ಯಥಾಪ್ರಕಾರ ಬೆಳಗ್ಗೆ ಎಂಟಕ್ಕೆ ಸಿದ್ದ ನಮ್ಮ ಗುಂಪು.  ಇಂದು ಹೆಚ್ಚು ಕಾಯಿಸದೆ ಬಂದಿಳಿಯಿತು ನಮ್ಮ ವಾಹನ. ಎಲ್ಲರೂ ಏರಿದೊಡನೆ,…
  • February 03, 2014
    ಬರಹ: gururajkodkani
    “ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.” ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ…
  • February 03, 2014
    ಬರಹ: kavinagaraj
    ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದು ಬೆಳೆಯದು ನಾಶವಾಗದು  ಚಿರಂಜೀವ ನಿತ್ಯ ಶಾಶ್ವತವು ಮೂಢ ||      ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ…
  • February 02, 2014
    ಬರಹ: partha1059
    ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ ನಾವು ಮಾಡಿದ ಬಲವಂತಕ್ಕೊ ಏನೊ,. ಕೋಪವೋ, ಅಂತೂ ವಾಹನವನ್ನು ಸಾಕಷ್ಟು ನಿಧಾನವಾಗಿ ಓಡಿಸಿದ. ಅವನು ಹೇಗಾದರು ಓಡಿಸಲಿ, ಮಾರ್ಗವಂತು ತುಂಬಾ ಚೆನ್ನಾಗಿತ್ತು, ನಾವು ಚೆನ್ನಾಗಿಯೆ ಎಂಜಾಯ್ ಮಾಡಿದೆವು. ಸೋಂದೆ…
  • February 02, 2014
    ಬರಹ: raghavendraadiga1000
    ಫೆಬ್ರವರಿ 2 ಕಿತ್ತೂರು ರಾಣಿ ಚೆನ್ನಮ್ಮಳ ಸ್ಮೃತಿ ದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕ ಇದು,…
  • February 01, 2014
    ಬರಹ: sada samartha
    ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ             …
  • February 01, 2014
    ಬರಹ: sada samartha
    ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ ಕನ್ನಡ ನಾಡಿನ…
  • February 01, 2014
    ಬರಹ: partha1059
    ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ  ಬನವಾಸಿ :  ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.  ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು…